Last seen: 2 days ago
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತುಕೊಂಡ ಚನ್ನಪಟ್ಟಣದ ಭೂ ಉಳಿಸಿ ಹೋರಾಟವನ್ನೇ ಗಮನಿಸಿ, ಈಗ ಮುಖ್ಯಮಂತ್ರಿಯಾಗಿರುವ ಮೂರು ವರ್ಷದ ಹಿಂದೆ ವಿರೋಧ...
ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ....
ಸಾಂಸ್ಕೃತಿಕ ಲೋಕದ ಯಾವ ಸಂಸ್ಥೆಯೂ ಸರ್ವಾಧಿಕಾರದ ಅಡಿಯಲ್ಲಿ ಏಳಿಗೆಯಾಗದು
“ಇದೇನು ಇದ್ದಕ್ಕಿದ್ದಂತೆ ತುಮಕೂರು ಬಗ್ಗೆ ಪ್ರೀತಿ ಉಕ್ಕಿ ಹರೀತಾ ಇದೆ, ಅಲ್ಲಾ ತುಮಕೂರು ರೈಲ್ವೆ ಸ್ಟೇಷನ್ ಹೆಸರನ್ನು ಬದಲಾಯಿಸಿ ಶ್ರೀ ಶಿವಕುಮಾರ ಸ್ವಾಮೀಜಿ...
90ರ ದಶಕದಲ್ಲೇ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮಾಡಿದರೂ ಆ ವೃತ್ತಿಯಲ್ಲಿ ಏಳಿಗೆ ಕಾಣಲಾಗದೇ ಜಸ್ಟ್ ಎಸ್ ಎಸ್ ಎಲ್ ಸಿ ಓದಿದ ಲೆಕ್ಕದಲ್ಲಿ...
“ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.
ಕಳೆದ ವಾರದ ಕಿನ್ನರಿಯಲ್ಲಿ ( ತಮ್ಮ ಮೆಚ್ಚಿ ಮದುವೆಯಾದ ಹುಡುಗಿ ಅವರ ಕುಟುಂಬದವರ ಮಾತು ಕೇಳಿ ಆವರೊಂದಿಗೆ ಹೋಗುವ ಜೊತೆಗೆ ತಮ್ಮನ ಮೇಲೆ ಕ್ರಿಮಿನಲ್ ಕೇಸು ಬೀಳುತ್ತದೆ....
ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆ ತೊರೆಯಲಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆಸಲಾಗುತ್ತದೆ. ಶಾಸಕಾಂಗ...
ಆಧುನಿಕತೆಗೆ ಮುನ್ನಡೆಯುತ್ತಿರುವಂತೆಯೇ ಭಾರತ ಪ್ರಾಚೀನತೆಯೆಡೆಗೆ ಮುಖ ಮಾಡುತ್ತಿರುವ ಹೊತ್ತಿನಲ್ಲಿ ,,,
ಕಳೆದ ವಾರದ ಕಿನ್ನರಿಯಲ್ಲಿ , (ಅಕ್ಕ ಮತ್ತು ತಮ್ಮ ಓದಲೆಂದು ಅಪ್ಪ ಬೆಂಗಳೂರಿನಲ್ಲಿ ಮನೆ ಮಾಡಿಕೊಡುತ್ತಾರೆ, ಅಲ್ಲಿ ಅಕ್ಕನ ತನ್ನ ಸಹಪಾಠಿ ಗೆಳತಿಯನ್ನು ಕಂಬೈನ್ಡ್...
ಬುದ್ಧನನ್ನು ಶಾಂತಿ-ಸಹನೆ-ಸಹಬಾಳ್ವೆಯ ಚಾರಿತ್ರಿಕ ಹರಿಕಾರನಾಗಿ ಆರಾಧಿಸುವ ಮುನ್ನ ಈ ಹೊಸ ಚಿಂತನೆಗಳು ನಮ್ಮ ನಡುವೆ ಹರಿದಾಡಬೇಕಿದೆ. ವರ್ತಮಾನ ಭಾರತದ ಸಕಲ...
ಮನಶ್ಶಾಸ್ತ್ರೀಯ ನೆಲೆಯಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಶೋಧಿಸುವುದು ಒಂದು ವಿಧಾನ. ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ...
ಅಂದರೆ ಅವಳನ್ನು ಅವರು ಕರೆದೊಯುತ್ತಾರೆ ಎನ್ನುವುದು ಖಾತರಿಯಾಗಿತ್ತು. ಒಂದು ರಾತ್ರಿ ಗೂಂಡಾಗಳೊಂದಿಗೆ ಮನೆಗೆ ನುಗ್ಗಿ ಅವಳನ್ನು ಎಳೆದೊಯ್ದರು.
ಎಲ್ಲೋ ದೂರದಲ್ಲಿ ಕೂತು ಯುದ್ಧದ ಬಗ್ಗೆ ಮಾತನಾಡುವವರಿಗೆ ಯುದ್ಧ ಶೌರ್ಯದ, ಪ್ರತೀಕಾರದ, ಸಾಹಸದ ಘನ ಕಾರ್ಯವೆಂಬಂತೆ ಕಾಣುತ್ತದೆ. ಆದರೆ ಯುದ್ಧದಿಂದ ಆಗುವ ಹಾನಿ...