Last seen: 11 hours ago
ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.
ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ...
1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ....
ಯುವ ಸಮಾಜದ ದೃಷ್ಟಿಯಲ್ಲಿ ಅಳಿಸಿಹೋಗುತ್ತಿರುವುದು ಹೆಸರುಗಳಲ್ಲ ಭವಿಷ್ಯದ ಸುಂದರ ಕನಸುಗಳು ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ...
ಸಾಂಕೇತಿಕ ಪ್ರತಿರೋಧ ಮತ್ತು ಆಚರಣೆಗಳನ್ನು ದಾಟಿ ವರ್ತಮಾನದ ವಾಸ್ತವಗಳತ್ತ ಗಮನಹರಿಸಿ, ಸಾಮಾಜಿಕ ವ್ಯಾಧಿಗಳನ್ನು, ಸಾಂಸ್ಕೃತಿಕ ವ್ಯಸನಗಳನ್ನು ಮತ್ತು ಅಮಾನುಷ...
ಮೈಸೂರಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನಡೆಯುವ ʼ ಚಿಣ್ಣರ ಮೇಳ ʼ ಚಿಗುರೊಡೆದದ್ದೂ ಇದೇ ಜಿ.ಪಿ.ಐ.ಈ.ಆರ್ ತಂಡದ ಕಲ್ಪನೆಯಲ್ಲಿ. ಮೊದಲ ಬಾರಿಗೆ 1995ರಲ್ಲಿ...
ಸಾಮಾನ್ಯವಾಗಿ ನಾವು ಗಂಡ ಸತ್ತಾಗ ಅವನೊಡನೆ ಹೆಂಡತಿಯು ಸಹಗಮನ ಮಾಡುವುದನ್ನು ಕೇಳಿದ್ದೇವೆ. ಆದರೆ ಸುನಂದೆ ಪರಸ್ತ್ರೀ,ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನ ಪ್ರೀತಿಗೆ...
"ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ, ಆದರೆ ಪ್ರತೀ...
ಕಾಂಗ್ರೆಸ್ ಶಾಸಕರು, ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಜನರು ತಮಗೆ ಅಧಿಕಾರ ನೀಡಿರುವುದು ವೈಯುಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ...
‘ಅರಸರ ದಯೆಯಿಂ ಮನೆಯುಂ ಕವರ್ತೆ ವೋಪುದುಂ’ ಎನ್ನುವ ಮಾತು. ಅಂದರೆ (ರಾಜನೇ ನಮ್ಮ ಮನೆಯನ್ನು ನಾಶ ಮಾಡಿದವನು) ಎಂದು.
ಆರು ದಶಕಗಳ ಕಾಲ ಕನ್ನಡ ನಾಡಿನ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹೋರಾಟಗಳನ್ನು ಮುನ್ನಡೆಸಿರುವ ಪ.. ಮಲ್ಲೇಶ್, ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ನೆರವಾಗುವಂತಹ...
ಒಟ್ಟಾರೆ, ರೆಪೋ ದರ ಕಡಿತವು ರೂಪಾಯಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಡವಾಳ ಹರಿವು ಜಾಗತಿಕ ಆರ್ಥಿಕ...
ಡಾ. ಬಿ. ಆರ್. ಅಂಬೇಡ್ಕರ್ ಅವರು ಮುನ್ನಡೆಸುವ ಬೌದ್ಧಿಕ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಚಲನೆಯಲ್ಲಿರಿಸಲು, ಮಾರ್ಕ್ಸ್, ಗಾಂಧಿ, ಲೋಹಿಯಾ, ಪೆರಿಯಾರ್,...
ಒಂದು ಡಾಲರ್ ವಿನಿಮಯ ಮೌಲ್ಯ ರೂ.89.78