bevarahani1

bevarahani1

Last seen: 11 hours ago

Member since Aug 16, 2021

Following (0)

Followers (0)

ಕಿನ್ನರಿ

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ:  ಜನ ಮತ್ತು ಕನಸುಗಳ ಸಂಗಮ

  ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.

ಅಂಕಣ

ಸಿಂಹಬಲ ಅಂದು ನೋಡಿದ ಸುಂದರಿ ಯಾರು...?

ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ...

ಅಂಕಣ

ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಟಾನದಲ್ಲಿ ಸಾಹಿತ್ಯ ಪರಿಷತ್‌...

1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ  ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ....

ಅಂಕಣ

ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ-ಗ್ರಾಮಭಾರತದ ಜೀವನಾಡಿಗೆ...

ಯುವ ಸಮಾಜದ ದೃಷ್ಟಿಯಲ್ಲಿ  ಅಳಿಸಿಹೋಗುತ್ತಿರುವುದು ಹೆಸರುಗಳಲ್ಲ ಭವಿಷ್ಯದ ಸುಂದರ ಕನಸುಗಳು ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ...

ಅಂಕಣ

ಚರಿತ್ರೆಯ ಸಾಂಕೇತಿಕ ಪ್ರತಿರೋಧಗಳನ್ನು ವರ್ತಮಾನದ ವಾಸ್ತವಗಳ ನಡುವೆ...

   ಸಾಂಕೇತಿಕ ಪ್ರತಿರೋಧ ಮತ್ತು  ಆಚರಣೆಗಳನ್ನು ದಾಟಿ ವರ್ತಮಾನದ ವಾಸ್ತವಗಳತ್ತ ಗಮನಹರಿಸಿ, ಸಾಮಾಜಿಕ ವ್ಯಾಧಿಗಳನ್ನು, ಸಾಂಸ್ಕೃತಿಕ ವ್ಯಸನಗಳನ್ನು ಮತ್ತು ಅಮಾನುಷ...

ಪುರವಣಿ

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌ ರಮೇಶ್‌

     ಮೈಸೂರಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನಡೆಯುವ  ʼ ಚಿಣ್ಣರ ಮೇಳ ʼ ಚಿಗುರೊಡೆದದ್ದೂ ಇದೇ ಜಿ.ಪಿ.ಐ.ಈ.ಆರ್‌ ತಂಡದ ಕಲ್ಪನೆಯಲ್ಲಿ. ಮೊದಲ ಬಾರಿಗೆ 1995ರಲ್ಲಿ...

ಸಾಹಿತ್ಯ

ಸ್ತ್ರೀ ಅಪಹರಣದ ನೆರಳಲ್ಲಿ ಒಡಮೂಡಿದ "ಚಂಡಶಾಸನ"

ಸಾಮಾನ್ಯವಾಗಿ ನಾವು ಗಂಡ ಸತ್ತಾಗ ಅವನೊಡನೆ ಹೆಂಡತಿಯು ಸಹಗಮನ ಮಾಡುವುದನ್ನು ಕೇಳಿದ್ದೇವೆ. ಆದರೆ ಸುನಂದೆ ಪರಸ್ತ್ರೀ,ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನ ಪ್ರೀತಿಗೆ...

ಸಾಹಿತ್ಯ

ಭೀಷ್ಮ ಪ್ರತಿಜ್ಞೆ ಮತ್ತು ಇತರೆ ಒಪ್ಪಂದಗಳ ಹಿಂದೆ...

"ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ, ಆದರೆ ಪ್ರತೀ...

ಕಿನ್ನರಿ

  ಅಸ್ತಿತ್ವವಾದಿ ರಾಜಕೀಯವೂ,  ಪ್ರಜಾಸತ್ತೆಯ ಮೌಲ್ಯಗಳೂ.., ಪ್ರಜಾಪ್ರಭುತ್ವದಲ್ಲಿ...

ಕಾಂಗ್ರೆಸ್‌ ಶಾಸಕರು, ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ  ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಜನರು ತಮಗೆ ಅಧಿಕಾರ ನೀಡಿರುವುದು ವೈಯುಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ...

ಅಂಕಣ

ಬೆಳ್ಳಿ ಬೆಲೆಯೂ ಏರುತ್ತಿದೆ ದಾಖಲೆಗಳನ್ನು ಮುರಿದು..,!

ಕಿಲೋಗೆ ರೂ. 2.04 ಲಕ್ಷ ತಲುಪಿದ ಅಮೂಲ್ಯ ಲೋಹ

ಅಂಕಣ

  ಹೀಗೆ... ಹೆಸರೇ ಇಲ್ಲದ ಒಂದು ಪಾತ್ರ ಇತಿಹಾಸದಲ್ಲಿ ಬಂದುಹೋಯಿತು

‘ಅರಸರ ದಯೆಯಿಂ ಮನೆಯುಂ ಕವರ್ತೆ ವೋಪುದುಂ’ ಎನ್ನುವ ಮಾತು. ಅಂದರೆ (ರಾಜನೇ ನಮ್ಮ ಮನೆಯನ್ನು ನಾಶ ಮಾಡಿದವನು) ಎಂದು.

ಅಂಕಣ

ಪ.ಮಲ್ಲೇಶ್‌  ಮರೆವುದೆಂತು ಆ ಜನಪರ ಗಟ್ಟಿ ದನಿಯನು

ಆರು ದಶಕಗಳ ಕಾಲ ಕನ್ನಡ ನಾಡಿನ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹೋರಾಟಗಳನ್ನು ಮುನ್ನಡೆಸಿರುವ ಪ.. ಮಲ್ಲೇಶ್‌, ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ನೆರವಾಗುವಂತಹ...

ರಾಜ್ಯ

ಆರ್ ಬಿಐನಿಂದ ರೆಪೋ ದರ ಕಡಿತ :ಸಾಲಕ್ಕೆ ಅನುಕೂಲ,ಹಿರಿಯರಿಗೆ ಆಘಾತ!

ಒಟ್ಟಾರೆ, ರೆಪೋ ದರ ಕಡಿತವು ರೂಪಾಯಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಡವಾಳ ಹರಿವು ಜಾಗತಿಕ ಆರ್ಥಿಕ...

ರಾಷ್ಟ್ರ

ಅಂಬೇಡ್ಕರ್‌ : ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರು ಮುನ್ನಡೆಸುವ ಬೌದ್ಧಿಕ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಚಲನೆಯಲ್ಲಿರಿಸಲು, ಮಾರ್ಕ್ಸ್‌, ಗಾಂಧಿ, ಲೋಹಿಯಾ, ಪೆರಿಯಾರ್‌,...