Last seen: 22 hours ago
ಹೀಗೆ ಆಟ, ಪಾಠ, ಪುಂಡಾಟಗಳ ನಡುವೆಯೇ ಕೌರವ ಪಾಂಡವರ ಬಾಲ್ಯವು ಇದ್ದರೂ ವೈಮನಸ್ಯದ ವಿಷಬೀಜವೊಂದು ಅವರಿಗೆ ಅರಿವಿಲ್ಲದೇ ಅವರ ನಡುವೆ ಹೆಮ್ಮರವಾಗಿ ಬೆಳೆಯುತ್ತಾ ಹೋಗುತ್ತದೆ.
ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ, ಹಾಲಿ ಅವರದೇ ಇಲಾಖೆಯಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿರುವ ಹೆಚ್.ಎಂ. ಜನಾರ್ಧನ ಮನೆಯಲ್ಲಿ...
ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಬೇಕೆಂದರೆ ₹16.95 ಲಕ್ಷ ಕೋಟಿ ಸಾಲ ಮಾಡಬೇಕಾಗುತ್ತದೆ.ಆಗ, ಕೇಂದ್ರ ಸರ್ಕಾರದ ಸಾಲದ ಮೊತ್ತವು ₹214 ಲಕ್ಷ...
ಆಕೆಗೆ ಎಲ್ಲವೂ ಇತ್ತು, ಯಾವೊಬ್ಬ ಹೆಣ್ಣಿಗೂ ಇಷ್ಟೆಲ್ಲಾ ಒಟ್ಟಿಗೇ ಸಿಗಲಾರದೇನೋ ಎಂಬಷ್ಟು,, ಆದರೆ........ ಬದುಕು
16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದಿಂದ ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗಬಹುದು.ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಬಹುದು ಎನ್ನುವುದು...
ಕಿಶನ್ ಪಟ್ನಾಯಕ್ ಅವರು ವಿಶ್ಲೇಷಣಾತ್ಮಕವಾಗಿ ನಿರೂಪಿಸುವ ಗಾಂಧಿ -ನೆಹರೂ ಅವರ ನಡುವೆ ನಿರ್ಣಾಯಕ ಸನ್ನಿವೇಶದಲ್ಲಿ ನಡೆದ ಅಪೂರ್ಣ ಪತ್ರ ಸಂವಾದ ಇದು . ಗಾಂಧಿ ಗೋಡ್ಸೆಯ...
ಚುನಾವಣೆಗಳಿಂದಾಚೆಗೆ ನೋಡುವ ವ್ಯವಧಾನ ಇಲ್ಲದೆ ಹೋದರೆ ಪ್ರಜಾತಂತ್ರ ಶಿಥಿಲವಾಗುತ್ತದೆ
ಇದೆಲ್ಲದರ ನಡುವೆ ರಾಷ್ಟ್ರೀಯ ಮತದಾರರ ದಿನಾಚರಣೆ ಬರುತ್ತಿದ್ದು , ಆ ದಿನ ಮತದಾರರು ಕೇವಲ 'ಮತದಾರರ ಪ್ರತಿಜ್ಞಾವಿಧಿ' ತೆಗೆದುಕೊಳ್ಳುವ ಜೊತೆಗೆ ಮತದಾರರ ಪಟ್ಟಿಯಲ್ಲಿ...
ಶ್ರೀಸಾಮಾನ್ಯರ ಕಣ್ಣೋಟದಲ್ಲಿ ದೇಶದ ಭವಿಷ್ಯದ ದಿನಗಳನ್ನು ಅವಲೋಕಿಸಬೇಕಿದೆ. ಭಾರತದ ಗಣತಂತ್ರ ಭೌತಿಕವಾಗಿ ಸುರಕ್ಷಿತವಾಗಿದ್ದರೂ, ಮೌಲಿಕವಾಗಿ ತನ್ನ ಅತಃಸತ್ವವನ್ನು...
ಆದರೆ ದಿನದಿಂದ ದಿನಕ್ಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಸಮಾಜದ ಎಲ್ಲ ವಲಯಗಳಲ್ಲೂ, ಎಲ್ಲ ಸ್ತರಗಳಲ್ಲೂ ಹೆಚ್ಚಾಗುತ್ತಿವೆ. ಅಪರಾಧಿಕ ಜಗತ್ತು ಹಿಗ್ಗುತ್ತಲೇ...
ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗದ ಎರಡನೇ...
ಬಾಹ್ಯಲೋಕದ ಒತ್ತಡ ಇಲ್ಲವೇ ಪರಿಸ್ಥಿತಿಯ ಕಾರಣದಿಂದ ಅಸಹಾಯಕರಾಗಿ,ತಮಗೆ ವಯೋಸಹಜವಾಗಿ ದಕ್ಕಬೇಕಾದ ಸುಖವು ದಕ್ಕದೇ ಹೋದಾಗ ಅದನ್ನ ತಮ್ಮದೇ ರೀತಿಯಲ್ಲಿ ಕಂಡುಕೊಂಡ,...
ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗ- ʼ ಕಿನ್ನರಿʼಯ...
ಸಾವು ಮನುಷ್ಯನ ದೇಹವನ್ನು ನಮ್ಮಿಂದ ಮರೆ ಮಾಡುತ್ತದೆಯಾದರೂ ಅವರ ಚೈತನ್ಯ ನಮ್ಮೊಳಗೆ ಪ್ರವಹಿಸುತ್ತಲೇ ಇರುತ್ತದೆ, ಯಾರ ಚೈತನ್ಯವನ್ನು ನಾವು ಹೆಚ್ಚು ಒಳಗೊಳ್ಳುತ್ತ...
(ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )