Last seen: 7 days ago
ನಿಸರ್ಗದೊಡನೆ ಸಹಬಾಳ್ವೆ ನಡೆಸುವ ವಿವೇಕವನ್ನೇ ಮಾನವ ಸಮಾಜ ಕಳೆದುಕೊಂಡಿದೆ
ಬಿಬಿಸಿ ಯ ಈ ತನಿಖೆಯು ಒಂದು ಆಳವಾದ ಸತ್ಯವನ್ನು ಬಯಲಿಗೆಳೆದಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಒಂದು ಪ್ರಶ್ನೆ “ಈ ಹಣ ಎಲ್ಲಿಗೆ ಹೋಗುತ್ತದೆ?”....
ಅವರು ಸ್ಟಾರ್ ಜಲ್ಷಾ ವಾಹಿನಿಯ 'ಮೊಹೋರ್', 'ಕೋರಾಪಾಖಿ', 'ತಿತ್ಲಿ' ಮತ್ತು 'ಖೇಲಾಗಢ್' ಹಾಗೂ ಝೀ ಬಾಂಗ್ಲಾ ವಾಹಿನಿಯ 'ಜಮುನಾ ಢಾಕಿ' ಧಾರಾವಾಹಿಗಳಲ್ಲಿ ವಿಭಿನ್ನ...
ಹೀಗೆ ತನ್ನದೇ ಬದುಕಿನ ಒಂದೊಂದು ಪ್ರಸಂಗಗಳಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟವಳು ನನ್ನ ಅಮ್ಮ. ಆಕೆಯ ತವರುಮನೆಯಲ್ಲಿ ವಿಪರೀತ ಎಂಬಂಥ ಬಡತನವಿತ್ತು....
ಪ್ರಸ್ತುತ ಪರಿಸ್ಥಿತಿಗಳಲ್ಲಿ ಸ್ಥಾಪಿತ ಹಿತಾಸಕ್ತಿಗಳನ್ನು ಮೀರಿ ಇದನ್ನು ಸಾಧಿಸುವುದು ಸುಲಭಸಾಧ್ಯವಲ್ಲ ಆದರೆ ಅಸಾಧ್ಯವಂತೂ ಖಂಡಿತ ಅಲ್ಲ. ಮಾರ್ಕ್ಸ್ನ ಮಾತುಗಳಲ್ಲೇ...
ಯಾರೋ ಶಾಸಕರೊಬ್ಬರ ಮೇಲೆ ಜಸ್ಟ್ ಒಂದು ಕೋಳಿ ಮೊಟ್ಟೆ ಎಸೆದ ಕಾರಣಕ್ಕೆ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಿದ ಬಿಜೆಪಿಗರು ವಿದ್ಯಾರ್ಥಿ ಯುವಜನರನ್ನು ದೇಶ ದ್ರೋಹಿಗಳೆಂದು...
ತುಮಕೂರಿನ ಜನರನ್ನು ಪ್ರತಿನಿಧಿಸಿದರು. ಮೈಸೂರು ರಾಜ್ಯದ ಆಡಳಿತವನ್ನು ಬಲಪಡಿಸಿದರು. ಇಂತಹ ಮಹಾನ್ ವ್ಯಕ್ತಿತ್ವಗಳು ಒಂದು ಪೀಳಿಗೆಗೆ ಮಾತ್ರ ಸೇರಿದವರಲ್ಲ; ಅವರು...
ಇತ್ತೀಚಿನ ದಿನಗಳಲ್ಲಿ ಮುತ್ತುಗದ ಎಲೆ ಮಾಯವಾಗುತ್ತಿರುವುದರಿಂದ ಈಗಿನ ಜನರು ಸಮಾರಂಭಗಳಲ್ಲಿ ಊಟ ಮಾಡಲು ಬಾಳೆ ಎಲೆ ಹಾಗೂ ಪ್ಲಾಸ್ಟಿಕ್ ಎಲೆಗಳನ್ನು ಬಳಸುತ್ತಿದ್ದಾರೆ....
ಜನರ ಆತಂಕ, ಸರ್ಕಾರದ ಆಶಯ ಮತ್ತು ಉತ್ತರಿಸಬೇಕಾದ ಪ್ರಶ್ನೆಗಳು
ಮರುಸ್ವಾಧೀನ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡರೆ ಇನ್ನೂ ಗ್ರೇಟ್ !!
ಹೀಗೆ ಜಯಮಂಗಲಿ ಕಾರ್ಯಾಗಾರ ನೀರಿನ ಆಸಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ನದಿ ಪ್ರೀತಿಯನ್ನು ಹುಟ್ಟುಹಾಕಿದೆ. ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಇನ್ನಷ್ಟು...
ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುವ ಒತ್ತಾಯವನ್ನೂ ಮಾಲಿಕರಿಂದ ಎದುರಿಸುತ್ತಿದ್ದರು. ಇಲ್ಲಿನ ಅನೇಕ ಘಟಕಗಳಲ್ಲಿ 12 ಗಂಟೆಯ ದುಡಿಮೆಯ ಅವಧಿ ಸಾಮಾನ್ಯವಾಗಿದ್ದು,...
ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪನ್ನಾಗಿ ಮಾಡಿ ಕನಿಷ್ಟ ಶೇ.1 ರಷ್ಟು ಒಳಮೀಸಲಾತಿ ಒದಗಿಸುವ ಸುವರ್ಣಾವಕಾಶ ನಿಮ್ಮ ಕೈಯಲ್ಲಿತ್ತು. ಆದರೆ ನೀವು ಮತ್ತೆ 59...
ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ ಎಸ್ಐಆರ್ ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. ಕೆಪಿಎಸ್ ಮಾಗ್ನೆಟ್ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು...
ನಮ್ಮ ರಾಜ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಪಕ್ಕದ ಆಂಧ್ರಪ್ರದೇಶದ ಕರ್ನೂಲಿನ ಜೊನ್ನಗಿರಿ ಯೋಜನೆ ಎರಡೂ ಸೇರಿ ಜೊತೆಗೆ ತಾಮ್ರ, ಪೆಲ್ಲಾಡಿಯಂ ಮೊದಲಾದ ಲೋಹಗಳ...