bevarahani1

bevarahani1

Last seen: 12 days ago

Member since Aug 16, 2021

Following (0)

Followers (0)

ಕಿನ್ನರಿ

ಅಮ್ಮ ಕಲಿಸಿದ ಮರೆಯಲಾಗದ ಪಾಠಗಳು

ಹೀಗೆ ತನ್ನದೇ ಬದುಕಿನ ಒಂದೊಂದು ಪ್ರಸಂಗಗಳಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟವಳು ನನ್ನ ಅಮ್ಮ. ಆಕೆಯ ತವರುಮನೆಯಲ್ಲಿ ವಿಪರೀತ ಎಂಬಂಥ ಬಡತನವಿತ್ತು....

ರಾಷ್ಟ್ರ

ಮುಳುಗುವ ಮುನ್ನ ಕೈಜೋಡಿಸಿ ದಡ ತಲುಪೋಣ

ಪ್ರಸ್ತುತ ಪರಿಸ್ಥಿತಿಗಳಲ್ಲಿ ಸ್ಥಾಪಿತ ಹಿತಾಸಕ್ತಿಗಳನ್ನು ಮೀರಿ ಇದನ್ನು ಸಾಧಿಸುವುದು ಸುಲಭಸಾಧ್ಯವಲ್ಲ ಆದರೆ ಅಸಾಧ್ಯವಂತೂ ಖಂಡಿತ ಅಲ್ಲ. ಮಾರ್ಕ್ಸ್ನ ಮಾತುಗಳಲ್ಲೇ...

ಕುಚ್ಚಂಗಿ ಪ್ರಸನ್ನ

ಧರ್ಮೇಂದ್ರ ಪ್ರಧಾನ್‌ ಎಂಬ ಒಂದು ಹುಳುಕಲ್ಲು ಕಿತ್ತರೆ ಸಾಕೇ?

ಯಾರೋ ಶಾಸಕರೊಬ್ಬರ ಮೇಲೆ ಜಸ್ಟ್‌ ಒಂದು ಕೋಳಿ ಮೊಟ್ಟೆ ಎಸೆದ ಕಾರಣಕ್ಕೆ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಿದ ಬಿಜೆಪಿಗರು ವಿದ್ಯಾರ್ಥಿ ಯುವಜನರನ್ನು ದೇಶ ದ್ರೋಹಿಗಳೆಂದು...

ಕಿನ್ನರಿ

ತುಮಕೂರಿನ ಮೊಟ್ಟ ಮೊದಲ ಶಾಸಕ, ಮೈಸೂರು ರಾಜ್ಯದ ಗೃಹ ಸಚಿವ   ಎಂ....

ತುಮಕೂರಿನ ಜನರನ್ನು ಪ್ರತಿನಿಧಿಸಿದರು. ಮೈಸೂರು ರಾಜ್ಯದ ಆಡಳಿತವನ್ನು ಬಲಪಡಿಸಿದರು. ಇಂತಹ ಮಹಾನ್ ವ್ಯಕ್ತಿತ್ವಗಳು ಒಂದು ಪೀಳಿಗೆಗೆ ಮಾತ್ರ ಸೇರಿದವರಲ್ಲ; ಅವರು...

ಕಿನ್ನರಿ

  ವಿನಾಶದ ಅಂಚಿನಲ್ಲಿ ವೃಕ್ಷ ರಾಜ ʼಮುತ್ತುಗ ʼ

ಇತ್ತೀಚಿನ ದಿನಗಳಲ್ಲಿ ಮುತ್ತುಗದ ಎಲೆ ಮಾಯವಾಗುತ್ತಿರುವುದರಿಂದ ಈಗಿನ ಜನರು  ಸಮಾರಂಭಗಳಲ್ಲಿ ಊಟ ಮಾಡಲು ಬಾಳೆ ಎಲೆ ಹಾಗೂ ಪ್ಲಾಸ್ಟಿಕ್ ಎಲೆಗಳನ್ನು ಬಳಸುತ್ತಿದ್ದಾರೆ....

ರಾಷ್ಟ್ರ

ʼಪೆಟ್ರೋಲ್‌ ಗೆ 20% ಎಥೆನಾಲ್ ಬೆರಕೆʼ ಒಳಿತೋ –ಕೆಡುಕೋ ?!

ಜನರ ಆತಂಕ, ಸರ್ಕಾರದ ಆಶಯ ಮತ್ತು ಉತ್ತರಿಸಬೇಕಾದ ಪ್ರಶ್ನೆಗಳು

ರಾಷ್ಟ್ರ

103 ಎಕರೆ ಭೂ ಕಬಳಿಕೆಗೆ ʼಶುಭಂʼ ಹೇಳಿದ ಡಿಸಿ ಶುಭ ಕಲ್ಯಾಣ್ 

ಮರುಸ್ವಾಧೀನ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡರೆ ಇನ್ನೂ ಗ್ರೇಟ್ !!

ಸಾಹಿತ್ಯ

ಮತ್ತೆ ಮತ್ತೆ ಕಾಡುವ ಅಮ್ಮನ ನೆನಪು

ಕಳೆದುಕೊಳ್ಳುವುದೂ ಬದುಕಿನ ಭಾಗವಾದಾಗ ಅಮ್ಮ ಹೆಚ್ಚು ಹೆಚ್ಚು ಕಾಡುತ್ತಾಳೆ

ತುಮಕೂರು

ನದಿ ಪುನಃಶ್ಚೇತನದ ಸಂಕಲ್ಪವನ್ನು ಉದ್ದೀಪಿಸಿದ ಕಾರ್ಯಾಗಾರ

  ಹೀಗೆ ಜಯಮಂಗಲಿ ಕಾರ್ಯಾಗಾರ ನೀರಿನ ಆಸಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ನದಿ ಪ್ರೀತಿಯನ್ನು ಹುಟ್ಟುಹಾಕಿದೆ. ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಇನ್ನಷ್ಟು...

ಕಿನ್ನರಿ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ ಉದ್ಯೋಗ ಮರೀಚಿಕೆಯಾದಾಗ...

ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುವ ಒತ್ತಾಯವನ್ನೂ ಮಾಲಿಕರಿಂದ ಎದುರಿಸುತ್ತಿದ್ದರು.  ಇಲ್ಲಿನ ಅನೇಕ ಘಟಕಗಳಲ್ಲಿ 12 ಗಂಟೆಯ ದುಡಿಮೆಯ ಅವಧಿ ಸಾಮಾನ್ಯವಾಗಿದ್ದು,...

ರಾಷ್ಟ್ರ

ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ 

ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪನ್ನಾಗಿ ಮಾಡಿ ಕನಿಷ್ಟ ಶೇ.1 ರಷ್ಟು ಒಳಮೀಸಲಾತಿ ಒದಗಿಸುವ ಸುವರ್ಣಾವಕಾಶ ನಿಮ್ಮ ಕೈಯಲ್ಲಿತ್ತು. ಆದರೆ ನೀವು ಮತ್ತೆ 59...

ಕುಚ್ಚಂಗಿ ಪ್ರಸನ್ನ

ಸಾಧನಾ ಸಮಾವೇಶ ಮುಗಿಯಿತಲ್ಲ ಜನರ ಸಮಸ್ಯೆಗಳತ್ತ ಗಮನ ಹರಿಸಿ

ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ ಎಸ್‌ಐಆರ್ ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. ಕೆಪಿಎಸ್ ಮಾಗ್ನೆಟ್ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು...

ಕುಚ್ಚಂಗಿ ಪ್ರಸನ್ನ

ಚಿನ್ನದಂತ ನಾಡಿಗೆ ರನ್ನದಂತ ರಾಜ, ರನ್ನದಂತ ರಾಜನಿಗೆ...,

ನಮ್ಮ ರಾಜ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಪಕ್ಕದ ಆಂಧ್ರಪ್ರದೇಶದ ಕರ್ನೂಲಿನ ಜೊನ್ನಗಿರಿ ಯೋಜನೆ ಎರಡೂ ಸೇರಿ ಜೊತೆಗೆ ತಾಮ್ರ, ಪೆಲ್ಲಾಡಿಯಂ ಮೊದಲಾದ ಲೋಹಗಳ...

ಕಿನ್ನರಿ

ಸ್ಕ್ರೀನ್ ಟೈಮ್ ಎಂಬ ಡಿಜಿಟಲ್ ಬಲೆ

ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ, ವೃತ್ತಿಪರರು ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಕುಟುಂಬಗಳು ವೀಡಿಯೊಗಳನ್ನು ವೀಕ್ಷಿಸಲು...

ಕಿನ್ನರಿ

ಜಯಮಂಗಲಿ ನದಿಯನ್ನು ಜೀವಂತ ಉಳಿಸುವ ಸಲುವಾಗಿ  ಕಾರ್ಯಾಗಾರ

ಜಯಮಂಗಲಿ ನದಿಯ ಮೇಲೆ ಪ್ರೀತಿ ಉಳ್ಳವರು, ನದಿ ಪಾತ್ರದ ರೈತರು, ಯುವಕರು, ವಿದ್ಯಾರ್ಥಿಗಳು, ನಾಗರಿಕರು, ಇಲಾಖೆಗಳು, ಸಂಸ್ಥೆಗಳು ಈ ಕಾರ್ಯಾಗರದಲ್ಲಿ ಭಾಗವಹಿಸಿ...