bevarahani1

bevarahani1

Last seen: 12 hours ago

Member since Aug 16, 2021

Following (0)

Followers (0)

ಸಾಹಿತ್ಯ

ಸಾಹಿತ್ಯ ! ಹಾಗೆಂದರೇನು ? ಕೆ.ಪಿ.ನಟರಾಜ್

ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್‌ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗ- ʼ ಕಿನ್ನರಿʼಯ...

ಸಾಹಿತ್ಯ

 ಬಿತ್ತಲು ಬೀಜಗಳಿವೆ , ಹಸನಾದ ನೆಲವೆಲ್ಲಿದೆ..? ಡಾ.ರವಿಕುಮಾರ್‌...

ಸಾವು ಮನುಷ್ಯನ ದೇಹವನ್ನು ನಮ್ಮಿಂದ ಮರೆ ಮಾಡುತ್ತದೆಯಾದರೂ ಅವರ ಚೈತನ್ಯ ನಮ್ಮೊಳಗೆ ಪ್ರವಹಿಸುತ್ತಲೇ ಇರುತ್ತದೆ, ಯಾರ ಚೈತನ್ಯವನ್ನು ನಾವು ಹೆಚ್ಚು ಒಳಗೊಳ್ಳುತ್ತ...

ಸಾಹಿತ್ಯ

“ ಸಂಬಳಿಗೋಲು “: ಕತೆಯಲ್ಲ ಕಥನವಲ್ಲ ದುರಂತ ವಾಸ್ತವ ನಾ.ದಿವಾಕರ

 (ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )

ಸಿನಿಮಾ

ಅಂತ್ಯ ಕಾಣದು ಅಂತ್ಯಜರ ಹೋರಾಟ ಎನ್ನುವ “ಹೋಮ್‌ಬೌಂಡ್” ನೇತ್ರಾವತಿ.ಕೆ.ಬಿ

“ಹೋಮ್‌ಬೌಂಡ್” ನಿರ್ದೇಶಕ : ನೀರಜ್ ಘಾಯ್ವಾನ್ ಪ್ರಮುಖ ನಟರು: ಇಶಾನ್ ಖಟ್ಟರ್ ಮತ್ತು ವಿಶಾಲ್ ಜೇಠ್ವಾ ,ಜಾಹ್ನವಿ ಕಪೂರ್, ಹರ್ಷಿಕಾ ಪಾರ್ಮರ್, ಶಾಲಿನಿ ವತ್ಸ,...

ಕಿನ್ನರಿ

  ಪ್ರಾಥಮಿಕ ಮಾತ್ರವಲ್ಲ ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕು

“ತಮಿಳುನಾಡಿನಂತೆ ನಾವು ಸ್ವಾಭಿಮಾನಿಗಳಾಗಿ  ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ಇವತ್ತಿಗೂ ಹಿಂಜರಿಯುತ್ತಿದ್ದೇವೆ. ಇದು ಅತ್ಯಂತ ಕರುಣಾಜನಕವೂ , ಶೋಚನೀಯವೂ...

ಸಾಹಿತ್ಯ

ಆಂಡಯ್ಯನೆಂಬ ಕನ್ನಡತನದ ಟ್ರೆಂಡ್ ಸೆಟ್ಟರ್ ದಯಾ ಗಂಗನಘಟ್ಟ

ಈಗಾಗಲೇ‌ ಇದ್ದ ಸಿದ್ಧ ಮಾದರಿಯನ್ನು ಸಾರಾಸಗಟಾಗಿ ತ್ಯಜಿಸಿ, ಹೊಸನೆಲೆಯ ಕಾವ್ಯ ರಚನೆಗೆ ಮುಂದಾದ ಅಪರೂಪದ ಕವಿ ಈ ಆಂಡಯ್ಯ. ಅಚ್ಚ ಕನ್ನಡದಲ್ಲಿ ಕಾವ್ಯ ಬರೆಯುವ ಧೈರ್ಯ...

ಕಿನ್ನರಿ

ಭಕ್ತರಿಗೂ ದ್ವೇಷಿಗಳಿಬ್ಬರಿಗೂ ಅರ್ಥವಾಗದ ಗಾಂಧೀ  -ದಿನೇಶ್‌ ಅಮೀನ್‌...

“ತಲ್ಲಣಿಸದಿರು ಮನವೇ “ ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮಿಯವರು ಡಿ.27ರಂದು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಏರ‍್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹಿರಿಯ...

ವಿದೇಶ

ಕಚ್ಚಾ ತೈಲದ ಬೆಲೆ ತೀವ್ರ ಕುಸಿತ-  ಆದರೆ ಜನತೆಗಿಲ್ಲ ಇಳಿಕೆಯ ಲಾಭ...

 2008ರಲ್ಲಿ ಕ್ರೂಡ್‌ ಆಯಿಲ್‌  ಬ್ಯಾರೆಲ್‌ಗೆ 147 ಡಾಲರ್‌ ಇದ್ದಾಗ ಪೆಟ್ರೋಲ್‌ ಲೀಟರಿಗೆ ಜಸ್ಟ್‌ ರೂ. 57.15  ಆಗಿತ್ತು. ಆದರೆ ಇವತ್ತು ಬ್ಯಾರೆಲ್‌ಗೆ 61.97...

ಸಾಹಿತ್ಯ

ಕರ್ನಾಟಕ ಶಿಕ್ಷಣ ನೀತಿ ಮತ್ತು ದ್ವಿಭಾಷಾ ನೀತಿಯ ತುರ್ತು  KP Nataraj

ಕಳೆದ ವಾರ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಮಾಡಿದ ಭಾಷಣದ ಆಯ್ದ ಭಾಗವಿದು. ಕನ್ನಡದ ಮಟ್ಟಿಗೆ...

ಸಾಹಿತ್ಯ

ಅವರು ಅವಮಾನಕ್ಕೆ ಅರ್ಹರಿದ್ದರು... ಆದರೆ ನಾನು "ರುಮಾ...?" ದಯಾ...

ಯುದ್ಧದಲ್ಲಿ ಗೆಲುವು ಧರ್ಮ್ಮದ್ದೋ ಅಧರ್ಮದ್ದೋ ಸೋಲಂತೂ ಮನುಷ್ಯತ್ವದ್ದೇ. ರಾಮ ವಾಲಿಯನ್ನು ಕೊಂದಾಗ ನನ್ನನ್ನೂ ಕೊಂದು ಬಿಟ್ಟ.

ವಿದೇಶ

ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ?...

( ಲೇಖಕರು ಕನ್ನಡದ ಹಿರಿಯ ಪತ್ರಕರ್ತರು, ಶೇರು ಮಾರುಕಟ್ಟೆ ಹಾಗೂ ಹಣಕಾಸು ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹಾಗೂ ಪರಿಣಿತಿಯುಳ್ಳವರು)

ರಾಷ್ಟ್ರ

  2025: ಕಳೆದದ್ದು 365 ದಿನಗಳಲ್ಲ ಮೌಲ್ಯಾದರ್ಶಗಳು 2026ರ ಹೊಸ್ತಿಲಲ್ಲಿ...

    ಈ ವಕ್ರಮಾರ್ಗಗಳನ್ನು ಬದಿಗಿಟ್ಟು 2026ರ ಭಾರತವನ್ನು ಮಾನವೀಯ ಮೌಲ್ಯಗಳ ಸುಂದರ ಉದ್ಯಾನವನ್ನಾಗಿ ಮಾಡಬೇಕಾದರೆ ನಾಗರಿಕರು, ರಾಜಕಾರಣಿಗಳು, ವಿದ್ವಾಂಸರು, ಕಲಾವಿದರು...

ರಾಷ್ಟ್ರ

ಆರ್ಥಿಕ ಹಿನ್ನೋಟ 2025: ಪ್ರಗತಿಯೋ? ಅಸಮಾನತೆ ಹೆಚ್ಚಳವೋ?

‘ ಬೆವರ ಹನಿʼ ವಿಶೇಷ ತೆರಿಗೆ ನೀತಿಗಳು, ಗ್ರಾಮೀಣ -ನಗರ ಪ್ರದೇಶಗಳ ನಡುವಿನ ಅಂತರ, ಅಸಂಘಟಿತ ಕಾರ್ಮಿಕರ ಹೆಚ್ಚಳ, ನಿರುದ್ಯೋಗ, ಜಾಗತೀಕರಣ ಮತ್ತು ಜಾತಿ ಆಧಾರಿತ...

ಕಿನ್ನರಿ

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ:  ಜನ ಮತ್ತು ಕನಸುಗಳ ಸಂಗಮ

  ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.

ಅಂಕಣ

ಸಿಂಹಬಲ ಅಂದು ನೋಡಿದ ಸುಂದರಿ ಯಾರು...?

ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ...