ಕಲೆ

“ಧೋಬಿ ಕಾ ಕುತ್ತಾ- ನಾ ಘರ್‌ ಕಾ, ನಾ ಘಾಟ್‌ ಕಾ”

90ರ ದಶಕದಲ್ಲೇ ಕಂಪ್ಯೂಟರ್‌ ಸೈನ್ಸ್‌ ನಲ್ಲಿ ಇಂಜಿನಿಯರಿಂಗ್‌ ಮಾಡಿದರೂ ಆ ವೃತ್ತಿಯಲ್ಲಿ ಏಳಿಗೆ ಕಾಣಲಾಗದೇ ಜಸ್ಟ್‌ ಎಸ್‌ ಎಸ್‌ ಎಲ್‌ ಸಿ ಓದಿದ ಲೆಕ್ಕದಲ್ಲಿ...

ಸೂತ್ರ ಹರಿದ ಗಾಳಿಪಟವಾಯಿತು ನಮ್ಮ ಜೀವನ  ನೇತ್ರಾವತಿ.ಕೆ.ಬಿ

 “ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.

ಅದು ಅಂದು ನಾನು ಮಾಡಿದ ಜೀವನದ ಅತ್ಯಂತ ದೊಡ್ಡ ತಪ್ಪು

ಕಳೆದ ವಾರದ ಕಿನ್ನರಿಯಲ್ಲಿ ( ತಮ್ಮ ಮೆಚ್ಚಿ ಮದುವೆಯಾದ ಹುಡುಗಿ ಅವರ ಕುಟುಂಬದವರ ಮಾತು ಕೇಳಿ ಆವರೊಂದಿಗೆ ಹೋಗುವ ಜೊತೆಗೆ ತಮ್ಮನ ಮೇಲೆ ಕ್ರಿಮಿನಲ್ ಕೇಸು ಬೀಳುತ್ತದೆ....

ಎಷ್ಟು ಯೋಚಿಸಿದರೂ, ಪ್ರಶ್ನೆಗಳೇ.., ನೇತ್ರಾವತಿ.ಕೆ.ಬಿ

ಕಳೆದ ವಾರದ ಕಿನ್ನರಿಯಲ್ಲಿ , (ಅಕ್ಕ ಮತ್ತು ತಮ್ಮ ಓದಲೆಂದು ಅಪ್ಪ ಬೆಂಗಳೂರಿನಲ್ಲಿ ಮನೆ ಮಾಡಿಕೊಡುತ್ತಾರೆ, ಅಲ್ಲಿ ಅಕ್ಕನ ತನ್ನ ಸಹಪಾಠಿ ಗೆಳತಿಯನ್ನು ಕಂಬೈನ್ಡ್‌...

ಸಿನಿಮೀಯ ಅನ್ನಿಸಬಹುದು, ಆದರೆ ಇವು ನಿಜ..,  ನೇತ್ರಾವತಿ.ಕೆ.ಬಿ

  ಅಂದರೆ ಅವಳನ್ನು ಅವರು ಕರೆದೊಯುತ್ತಾರೆ ಎನ್ನುವುದು ಖಾತರಿಯಾಗಿತ್ತು. ಒಂದು ರಾತ್ರಿ ಗೂಂಡಾಗಳೊಂದಿಗೆ ಮನೆಗೆ ನುಗ್ಗಿ ಅವಳನ್ನು ಎಳೆದೊಯ್ದರು.

ಸಮಾನತೆ, ಜೀವನ ಪ್ರೀತಿ, ಧೈರ್ಯ, ಸ್ವಾತಂತ್ರ‍್ಯಗಳ ಪ್ರತೀಕವಾಗಿದ್ದ...

ಇವತ್ತು ನಾನೇನಾದರೂ ಜೀವಂತವಾಗಿ ಬದುಕುಳಿದು ಹೀಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಅದಕ್ಕೆ ಅಮ್ಮನ ಇಚ್ಚಾಶಕ್ತಿ ಹಾಗೂ ಕಾಳಜಿಯೇ ಕಾರಣ.

“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಆ ಎರಡಕ್ಷರದಲಿ ಏನಿದೆ...

ಅಷ್ಟಕ್ಕೂ ನಾವು ತಿಪಟೂರಿನಲ್ಲಿ ಇದ್ದಷ್ಟೂ ವರ್ಷ ಸಿನಿಮಾಗೆ ಬಾಲ್ಕನಿಗೆ ಮಾತ್ರ ಟಿಕೆಟ್ ಪಡೆದು ಹೋಗಬೇಕಿತ್ತು, ಅಪ್ಪ ನಮ್ಮ ಜೊತೆ ಬರಲಿ ಬರದೆ ಇರಲಿ. ಇದು ಅಪ್ಪನ...

ಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ ? ಸಯನೈಡ್ ತೆಗೆದುಕೊಂಡು...

ಆದರೆ ನಾನು ನನ್ನ ನಂಬಿದವರನ್ನೆಲ್ಲ ಒಂದು ದಡ ಸೇರಿಸಿದೆ ಅಂತಹ ಒಂದು ಗುರಿ ನಮ್ಮ ದಲಿತರಿಗೆ ಅವಶ್ಯಕತೆ ಇರುತ್ತದೆ. ಆದರೆ ಬಹಳಷ್ಟು ಜನ ಅವರ ಸ್ವಂತ ದೈಹಿಕ ಆಸೆ...

ಅಜ್ಜನ ಬೇವಿನ ಹೂವಿನ ಗುಲ್ಕನ್,  ಅಜ್ಜಿಯ ತಂಗಡಿ ಹೂವಿನ ಟೀ..,  ನೇತ್ರಾವತಿ.ಕೆ.ಬಿ

ಮತ್ತೊಂದು ಟೀ ತಂಗಡಿ ಹೂವಿನ ಟೀ, ತಂಗಡಿ ಗಿಡದ ಚಿನ್ನದ ಬಣ್ಣದ ಹೂವನ್ನ ಕಿತ್ತು ತಂದು ಟೀ ಕಾಯಿಸಿ ಅದಕ್ಕೆ ಒಂಚೂರು ಹಾಲು ಹಾಕಿ, ಚೂರು ಸಕ್ಕರೆ ಅಥವಾ ಬೆಲ್ಲ ಹಾಕಿ...

ನನ್ನ ಜೀವನೇ ವೇಸ್ಟ್ ಅನ್ನಿಸಿದ ದಿನಗಳವು…, ನೇತ್ರಾವತಿ.ಕೆ.ಬಿ

ಎಂ.ಇ ನಲ್ಲಿ ಓದಿ ಚೆನ್ನಾಗಿ ಅಂಕ ತೆಗೆಯಬೇಕು ಅಂತ ತೀರ್ಮಾನಿಸಿದೆ. ಅದನ್ನು ಅಮೆರಿಕಾದಲ್ಲಿ ಮಾಡುವ ಅಂತ ತೀರ್ಮಾನಿಸಿ ಅಪ್ಪ ದುಡ್ಡು ಕೊಡುವ ಬಗ್ಗೆ ಭರವಸೆ ನೀಡಿತ್ತು,...

ಹಾದಿ ಬಿಟ್ಟ ತಮ್ಮನ ಖರ್ಚಿನ ಕಾಸಿಗೆ ಮಾರಾಟವಾದ ನನ್ನ ಐಎಎಸ್ ಕನಸು ...

ಅಲ್ಲಿ ಅಡ್ಮಿಷನ್ ಮಾಡುವ ಅಧಿಕಾರಿ ಕೇಳಿದ ನಿನಗೆ ಈ ವಿಷಯ, ಕಾಲೇಜು ಸರಿ ಅಂದರೆ ʼಎಸ್ʼ ಎಂದೂ ಇಲ್ಲದಿದ್ದರೆ ʼನೋʼ ಎಂದು ಬರೆ, ʼಎಸ್ʼ ಅಂತ ಬರೆದರೆ ಇಲ್ಲಿ ಅಡ್ಮಿಷನ್...

“ಗುಡ್. ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು,  ಸಬಲರಾಗಿರಬೇಕು, ಧೈರ‍್ಯವಂತರಾಗಿರಬೇಕು”...

“ಹೆಣ್ಣು ಮಕ್ಕಳು ಓದಬೇಕು ಸ್ವಾವಲಂಬಿಗಳಾಗಬೇಕು, ಹಾಗಂತ ಗಂಡು ಮಕ್ಕಳು ಎಲ್ಲ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ಬಿಟ್ಟು ಕೊಟ್ಟು ಕಡೆಗೆ ಅವರು ಹಕ್ಕಿಗೆ ಹೋರಾಡುವಂತಾಗಬಾರದು”...

ಹೂಂ, ರಿಸರ್ವೇಶನ್ ಇದೆ, ಆಗದೆ ಏನು ಮಾಡ್ತೀರಾ?! -ನೇತ್ರಾವತಿ.ಕೆ.ಬಿ

ರಿಸರ್ವೇಶನ್ ಅಂದರೆ ಏನು ಅಂತ ಆಗ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಗಿಂತ ಚೆನ್ನಾಗಿ ಓದುತ್ತೇನೆ ಅಂದ ಮೇಲೆ ಸೀಟು ಸಿಕ್ಕೇ ಸಿಗುತ್ತದೆ .ಈ ರಿಸರ್ವೇಶನ್ ಅಂದರೆ...

 “ಅವಳು ಅಲ್ಲೇ ಬಿದ್ದಿರಲಿ, ಸಾಯಲಿ ಬಾ…!? -ನೇತ್ರಾವತಿ

“ಅಯ್ಯೋ ನನ್ನ ವಂಶದ ಕುಡಿ, ಅವನಿಗೆ ಹಿಂಗೆ ಮಾಡಿಬಿಟ್ಯಾ, ಅವನಿಗೆ ಏನಾದ್ರು ಆದ್ರೆ ಏನು ಗತಿ, ನೀನು ಬದುಕಿದ್ದರೆಷ್ಟು ಸತ್ತರೆಷ್ಟು”

ಅವರು ನನ್ನ ಜಾತಿ ಕೇಳಿದರೆ ಏನು ಹೇಳಲಿ!? -ನೇತ್ರಾವತಿ

ಮುಗ್ದ ಬಾಲ್ಯದಲ್ಲಿ ದೊರಕುವ ಗೆಳೆತನವೂ ಅಷ್ಟೇ ಮುಗ್ದವಾಗಿದ್ದರೆ ಜೀವನ ಅದೆಷ್ಟು ಮುದವಾಗಿರುತ್ತದೆ ಅಲ್ವಾ. ಚರ್ಮದ ಬಣ್ಣ , ಹುಟ್ಟಿದ ಜಾತಿಯ ಕಾರಣಕ್ಕೆ ಒಂದನೇ...

  “ಅದೂ ಒಂದು ಜಾತಿ,ಈಗ ಗೊತ್ತಾಯ್ತಲ್ಲ ಹೋಗು” -ನೇತ್ರಾವತಿ

ಕಳೆದ ಭಾನುವಾರದ “ಕಿನ್ನರಿ”ಯಲ್ಲಿ ʼ ಏಯ್‌ ಕರ್ಕಿʼ ಅಂತ ಬರೆಯಲು ಶುರು ಮಾಡಿದ ಕೆ.ಬಿ.ನೇತ್ರಾವತಿ ಈ ವಾರ ಕಾಡೇನಹಳ್ಳಿಯ ಸರಕಾರಿ ಶಾಲೆಯಲ್ಲಿ ಒಂದನೇ ಕ್ಲಾಸ್‌...