ಕಲೆ

ಅವರು ನನ್ನ ಜಾತಿ ಕೇಳಿದರೆ ಏನು ಹೇಳಲಿ!?

ಮುಗ್ದ ಬಾಲ್ಯದಲ್ಲಿ ದೊರಕುವ ಗೆಳೆತನವೂ ಅಷ್ಟೇ ಮುಗ್ದವಾಗಿದ್ದರೆ ಜೀವನ ಅದೆಷ್ಟು ಮುದವಾಗಿರುತ್ತದೆ ಅಲ್ವಾ. ಚರ್ಮದ ಬಣ್ಣ , ಹುಟ್ಟಿದ ಜಾತಿಯ ಕಾರಣಕ್ಕೆ ಒಂದನೇ...

  “ಅದೂ ಒಂದು ಜಾತಿ,ಈಗ ಗೊತ್ತಾಯ್ತಲ್ಲ ಹೋಗು”

ಕಳೆದ ಭಾನುವಾರದ “ಕಿನ್ನರಿ”ಯಲ್ಲಿ ʼ ಏಯ್‌ ಕರ್ಕಿʼ ಅಂತ ಬರೆಯಲು ಶುರು ಮಾಡಿದ ಕೆ.ಬಿ.ನೇತ್ರಾವತಿ ಈ ವಾರ ಕಾಡೇನಹಳ್ಳಿಯ ಸರಕಾರಿ ಶಾಲೆಯಲ್ಲಿ ಒಂದನೇ ಕ್ಲಾಸ್‌...

ಕಡಲಾಮೆಗಳ ಅಸ್ತಿತ್ವದ ಉಳಿವಿನ ಹೋರಾಟ

  ಇಲ್ಲಿ ತುಂಬಾ ಇಂಟರೆಸ್ಟಿಂಗ್ ಅಂದರೆ ಹುಟ್ಟುವ ಮರಿ ಗಂಡೋ ಅಥವಾ ಹೆಣ್ಣೋ ಅನ್ನುವುದು ನಿರ್ಧರಿತವಾಗುವುದು ಸೂರ್ಯನಿಂದ!

ʼಏಯ್ ಕರ್ಕಿ !?ʼ 

ಸುಪ್ತ ಮನವೆಂಬ ಜೇಡವು ಗತದ ನೂಲುಗಳಿಂದ ನೇಯ್ದ ಅರಿವೆಯೇ ನೆನಪು. ನಾವು ಎಲ್ಲೋ ಹುಟ್ಟಿ ಇನ್ನೆಲ್ಲೋ ಬೆಳೆದು ಇನ್ಯಾವಾಗಲೋ ಅಳಿಯುತ್ತೇವೆ. ಇಂಡಿಯಾದಂತ ಶ್ರೇಣೀಕೃತ...

ಜಮಾಲ

ಜಮಾಲನ ಕೋಳಿ ಸತ್ತು ಹೋದುದರ ಬಗ್ಗೆ ಸಂಕಟ ಅನುಭವಿಸುತ್ತ, ಅಜ್ಜಿಯನ್ನು ಬೈಯ್ಯುತ್ತ, ದೊಡ್ಡದಾಗಿ ಮಾತನಾಡಲು ಧೈರ್ಯ ಸಾಲದೆ ಪಿಸುಗುಡುತ್ತ ಕಾಲ ಕಳೆಯುತ್ತಿದ್ದೆವು....

ಆಹಾರ ಸಂಸ್ಕೃತಿಯೂ ಜೀವಪರ ಕಾಳಜಿಯೂ

ಕುರಿಗಳು ಸಾಮಾನ್ಯವಾಗಿ ಭಾರತದ ಶುಷ್ಕ ಮತ್ತು ಅರೆ-ಶುಷ್ಕ ಕೃಷಿ-ಹವಾಮಾನ ವಲಯಗಳಲ್ಲಿ, ಹಾಗೆಯೇ ವಾಯುವ್ಯ ಮತ್ತು ದಕ್ಷಿಣ ಪರ‍್ಯಾಯ ದ್ವೀಪ ಪ್ರದೇಶಗಳಲ್ಲಿ ಕಂಡುಬರುತ್ತವೆ....

ಸಾಮರಸ್ಯದ ಶಕ್ತಿ - ಡಾ.ಮಿರ್ಜಾ  ಬಷೀರ್ ಕತಾ ಸಂಕಲನದ ಮುನ್ನುಡಿ

ಹುಟ್ಟಿನಿಂದೊಂದು ಮುಂಜಿ ಬಿಟ್ಟರೆ ಮತ್ತೆಲ್ಲಾ ರೀತಿಯಲ್ಲೂ ಹಿಂದೂಗಳಿಗೆ ತಮಗೂ ವ್ಯತ್ಯಾಸವಿಲ್ಲದಂತೆ ಬದುಕುವ ಪಿಂಜಾರ ಮುಸ್ಲಿಮರು, ಇಂದಿನ ಸಾಮಾಜಿಕ ಸಂದರ್ಭದಲ್ಲಿ...

ಬಿಫೆಸ್ 15 -  ನೋಡಿದ್ದು, ಕೇಳಿದ್ದು ಮತ್ತು ಅರಿತಿದ್ದು

ಬೆಂಗಳೂರು ಚಲನಚಿತ್ರೋತ್ಸವದ ಬಗ್ಗೆ

ಗುಲ್ಜಾರ್ - ನಿತ್ಯ ಬದುಕಿಗೆ ಹತ್ತಿರ ಈ ಕವಿ

ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್ ಎಂಬ ಕಾವ್ಯನಾಮದೊಂದಿಗೆ ಭಾರತದ ಜನಮಾನಸದಲ್ಲಿ ಅಚ್ಚೊತ್ತಿರುವ ಜನಪ್ರಿಯ ಕವಿ ಸಂಪೂರಣ್...

ಕನಸು ಕೊಲ್ಲದೆ ಕಾಯುತ್ತಿರು ಹುಡುಗಿ

ಕನಸನು ಕೊಲ್ಲದೆ ಕಾಯುತ್ತಿರಬೇಕಲ್ಲವೆ ಲಂಗದ ಹುಡುಗಿ ನೀ ಲಂಗರು ಹಾಕಿ

ಫೈಜ್ ಅಹ್ಮದ್ ಫೈಜ್:  ಜೀವನ ಮತ್ತು ಕಾವ್ಯ

ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಫೈಜ್ ಒಬ್ಬ ಕವಿಯಾಗಿರದೆ ಉತ್ತಮ ಗದ್ಯ ಬರಹಗಾರರೂ ಆಗಿದ್ದರು. ಅವರೊಬ್ಬ ಯಶಸ್ವಿ ಪತ್ರಕರ್ತ ಮತ್ತು ನಾಟಕಕಾರರೂ...

ʼ ಚರಿತ್ರೆಯನ್ನು ಮರೆತವರಿಂದ ಚರಿತ್ರೆಯನ್ನು ಸೃಷ್ಟಿಸಲು ಸಾಧ್ಯವಿಲ್ಲʼ

ದಲಿತ ಹೋರಾಟದಲ್ಲಿ ಒಡಮೂಡಿದ ಕೋಟಿಗಾನಹಳ್ಳಿ ರಾಮಯ್ಯ ನಾಡಿನ ಬಹುಮುಖ್ಯ ಸಾಂಸ್ಕೃತಿಕ ವ್ಯಕ್ತಿ. ಅವರು ದಲಿತ ಚಳವಳಿಯ ಆತ್ಮಸಾಕ್ಷಿಯಂತಿದ್ದವರು. ಕೋಲಾರದ ಅಂತರಗಂಗೆ...

ನಾನು ಮತ್ತು ದೇವರು!?

“ರಾಜಕೀಯ ತತ್ಕಾಲದಧರ್ಮವಾದರೆ ಧರ್ಮ ದೀರ್ಘಕಾಲೀನ ರಾಜಕೀಯ” ಎಂದು ರಾಮಮನೋಹರ ಲೋಹಿಯಾ ಹೇಳುತ್ತಾರೆ. ಲೋಕಸಭಾಚುನಾವಣೆ ಸಮೀಪಿಸುತ್ತಿದ್ದಂತೆ ರಾಮನೇ ಮೈಮೇಲೆ ಬಂದಂತೆ...