ಕಲೆ

ಹಿಂದ್ ಸ್ವರಾಜ್ : ಗಾಂಧಿ ಎಂಬ ಮಹಾ ಕನಸುಗಾರನ ಅಪೂರ್ವ ಕನಸು

ಕಿಶನ್ ಪಟ್ನಾಯಕ್ ಅವರು ವಿಶ್ಲೇಷಣಾತ್ಮಕವಾಗಿ ನಿರೂಪಿಸುವ ಗಾಂಧಿ -ನೆಹರೂ ಅವರ ನಡುವೆ ನಿರ್ಣಾಯಕ ಸನ್ನಿವೇಶದಲ್ಲಿ ನಡೆದ ಅಪೂರ್ಣ ಪತ್ರ ಸಂವಾದ ಇದು . ಗಾಂಧಿ ಗೋಡ್ಸೆಯ...

ಸಾಹಿತ್ಯ ! ಹಾಗೆಂದರೇನು ?

ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್‌ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗದ ಎರಡನೇ...

  "ಸಂತೆಗಣ್ಗಳಿಗೆ" ಕಾಣದವರು...!

ಬಾಹ್ಯಲೋಕದ ಒತ್ತಡ ಇಲ್ಲವೇ ಪರಿಸ್ಥಿತಿಯ ಕಾರಣದಿಂದ ಅಸಹಾಯಕರಾಗಿ,ತಮಗೆ ವಯೋಸಹಜವಾಗಿ ದಕ್ಕಬೇಕಾದ ಸುಖವು ದಕ್ಕದೇ ಹೋದಾಗ ಅದನ್ನ ತಮ್ಮದೇ ರೀತಿಯಲ್ಲಿ ಕಂಡುಕೊಂಡ,...

ಸಾಹಿತ್ಯ ! ಹಾಗೆಂದರೇನು ? ಕೆ.ಪಿ.ನಟರಾಜ್

ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್‌ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗ- ʼ ಕಿನ್ನರಿʼಯ...

 ಬಿತ್ತಲು ಬೀಜಗಳಿವೆ , ಹಸನಾದ ನೆಲವೆಲ್ಲಿದೆ..? ಡಾ.ರವಿಕುಮಾರ್‌...

ಸಾವು ಮನುಷ್ಯನ ದೇಹವನ್ನು ನಮ್ಮಿಂದ ಮರೆ ಮಾಡುತ್ತದೆಯಾದರೂ ಅವರ ಚೈತನ್ಯ ನಮ್ಮೊಳಗೆ ಪ್ರವಹಿಸುತ್ತಲೇ ಇರುತ್ತದೆ, ಯಾರ ಚೈತನ್ಯವನ್ನು ನಾವು ಹೆಚ್ಚು ಒಳಗೊಳ್ಳುತ್ತ...

“ ಸಂಬಳಿಗೋಲು “: ಕತೆಯಲ್ಲ ಕಥನವಲ್ಲ ದುರಂತ ವಾಸ್ತವ ನಾ.ದಿವಾಕರ

 (ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )

ಅಂತ್ಯ ಕಾಣದು ಅಂತ್ಯಜರ ಹೋರಾಟ ಎನ್ನುವ “ಹೋಮ್‌ಬೌಂಡ್” ನೇತ್ರಾವತಿ.ಕೆ.ಬಿ

“ಹೋಮ್‌ಬೌಂಡ್” ನಿರ್ದೇಶಕ : ನೀರಜ್ ಘಾಯ್ವಾನ್ ಪ್ರಮುಖ ನಟರು: ಇಶಾನ್ ಖಟ್ಟರ್ ಮತ್ತು ವಿಶಾಲ್ ಜೇಠ್ವಾ ,ಜಾಹ್ನವಿ ಕಪೂರ್, ಹರ್ಷಿಕಾ ಪಾರ್ಮರ್, ಶಾಲಿನಿ ವತ್ಸ,...

ಆಂಡಯ್ಯನೆಂಬ ಕನ್ನಡತನದ ಟ್ರೆಂಡ್ ಸೆಟ್ಟರ್ ದಯಾ ಗಂಗನಘಟ್ಟ

ಈಗಾಗಲೇ‌ ಇದ್ದ ಸಿದ್ಧ ಮಾದರಿಯನ್ನು ಸಾರಾಸಗಟಾಗಿ ತ್ಯಜಿಸಿ, ಹೊಸನೆಲೆಯ ಕಾವ್ಯ ರಚನೆಗೆ ಮುಂದಾದ ಅಪರೂಪದ ಕವಿ ಈ ಆಂಡಯ್ಯ. ಅಚ್ಚ ಕನ್ನಡದಲ್ಲಿ ಕಾವ್ಯ ಬರೆಯುವ ಧೈರ್ಯ...

ಕರ್ನಾಟಕ ಶಿಕ್ಷಣ ನೀತಿ ಮತ್ತು ದ್ವಿಭಾಷಾ ನೀತಿಯ ತುರ್ತು  KP Nataraj

ಕಳೆದ ವಾರ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಮಾಡಿದ ಭಾಷಣದ ಆಯ್ದ ಭಾಗವಿದು. ಕನ್ನಡದ ಮಟ್ಟಿಗೆ...

ಅವರು ಅವಮಾನಕ್ಕೆ ಅರ್ಹರಿದ್ದರು... ಆದರೆ ನಾನು "ರುಮಾ...?" ದಯಾ...

ಯುದ್ಧದಲ್ಲಿ ಗೆಲುವು ಧರ್ಮ್ಮದ್ದೋ ಅಧರ್ಮದ್ದೋ ಸೋಲಂತೂ ಮನುಷ್ಯತ್ವದ್ದೇ. ರಾಮ ವಾಲಿಯನ್ನು ಕೊಂದಾಗ ನನ್ನನ್ನೂ ಕೊಂದು ಬಿಟ್ಟ.

ಸ್ತ್ರೀ ಅಪಹರಣದ ನೆರಳಲ್ಲಿ ಒಡಮೂಡಿದ "ಚಂಡಶಾಸನ"

ಸಾಮಾನ್ಯವಾಗಿ ನಾವು ಗಂಡ ಸತ್ತಾಗ ಅವನೊಡನೆ ಹೆಂಡತಿಯು ಸಹಗಮನ ಮಾಡುವುದನ್ನು ಕೇಳಿದ್ದೇವೆ. ಆದರೆ ಸುನಂದೆ ಪರಸ್ತ್ರೀ,ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನ ಪ್ರೀತಿಗೆ...

ಭೀಷ್ಮ ಪ್ರತಿಜ್ಞೆ ಮತ್ತು ಇತರೆ ಒಪ್ಪಂದಗಳ ಹಿಂದೆ...

"ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ, ಆದರೆ ಪ್ರತೀ...

“ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ,  ಹಾಗೂ ತಾರತಮ್ಯ...

ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ....

“ಧೋಬಿ ಕಾ ಕುತ್ತಾ- ನಾ ಘರ್‌ ಕಾ, ನಾ ಘಾಟ್‌ ಕಾ”

90ರ ದಶಕದಲ್ಲೇ ಕಂಪ್ಯೂಟರ್‌ ಸೈನ್ಸ್‌ ನಲ್ಲಿ ಇಂಜಿನಿಯರಿಂಗ್‌ ಮಾಡಿದರೂ ಆ ವೃತ್ತಿಯಲ್ಲಿ ಏಳಿಗೆ ಕಾಣಲಾಗದೇ ಜಸ್ಟ್‌ ಎಸ್‌ ಎಸ್‌ ಎಲ್‌ ಸಿ ಓದಿದ ಲೆಕ್ಕದಲ್ಲಿ...

ಸೂತ್ರ ಹರಿದ ಗಾಳಿಪಟವಾಯಿತು ನಮ್ಮ ಜೀವನ  ನೇತ್ರಾವತಿ.ಕೆ.ಬಿ

 “ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.