ಕಿನ್ನರಿ

ರಾಜಕೀಯ ಅಪರಾಧೀಕರಣ ಮತ್ತು ಪ್ರಜಾಪ್ರಭುತ್ವ

ಇತ್ತೀಚೆಗೆ ನಡೆದ ದೆಹಲಿ ಚುನಾವಣೆಗಳ ಕಣದಲ್ಲಿದ್ದ 699 ಅಭ್ಯರ್ಥಿಗಳ ಪೈಕಿ 132 ಜನರು ಅಪರಾಧ ಹಿನ್ನೆಲೆ ಉಳ್ಳವರು ಎಂದು ಅವರೇ ಸಲ್ಲಿಸಿರುವ ಪ್ರಮಾಣ ಪತ್ರಗಳ ಮೂಲಕ...

ತಬ್ಬಲಿಯಾದ ಆಡಳಿತ ವಿಕೇಂದ್ರಿಕರಣ

ಪ್ರಸ್ತುತ ನಮ್ಮ ರಾಜ್ಯದಲ್ಲಿ 50 ವರ್ಷಗಳ ಹಿಂದೆ ನಡೆದಂತಹ ರಾಜಕೀಯ ಪ್ರಯೋಗಗಳು ನಡೆಯದಿರುವುದು ರಾಜಕೀಯ ಜಡತ್ವಕ್ಕೆ ಕಾರಣವಾಗಿದೆ. ಚಳವಳಿಗಳು ತಣ್ಣಗಾಗಿವೆ. ರಾಜಕಾರಣಿಗಳು...

“ ಈಡೇರದ ಭರವಸೆಗಳು, ಉಲ್ಬಣಿಸುತ್ತಿರುವ ಕನ್ನಡ ಶಾಲಾ ಸಮಸ್ಯೆಗಳು”

   ಕೂಡಲೇ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯ...

ಬಹುತ್ವ, ಜಾತ್ಯತೀತತೆ ಪ್ರಜಾಸತ್ತೆಗಳ ತವರು ನೆಲ - ತಿಪಟೂರು ಸೀಮೆ

ಹೋದ ವಾರ ತಿಪಟೂರು ತಾಲೂಕು ಸಾಹಿತ್ಯ ಸಮ್ಮೆಳನವನ್ನು ಹೆಸರಾಂತ ಬರಹಗಾರ , ಚಿಂತಕ ಎಸ್.ನಟರಾಜ ಬೂದಾಳು ಉದ್ಘಾಟಿಸಿದರು. ಸಮಾವೇಶದ ಮುಂದೆ ಇರಿಸಿದ ತಿಪಟೂರು ಸೀಮೆಯನ್ನು...

ಕಾಂಗ್ರೆಸ್‌ನ ತಪ್ಪುಗಳ ಹಿಂದೆ ಮುಖ ಮುಚ್ಚಿಕೊಳ್ಳುವ ಬಿಜೆಪಿ

ನಮಗೆ ಸಣ್ಣವರಾಗಿದ್ದಾಗ ಹೇಳಿದ್ದ ತಿಳುವಳಿಕೆ, ಮನುಷ್ಯ ಸತ್ತ ಮೇಲೆ ಆತನ ಬಗ್ಗೆ ಒಳ್ಳೆಯದನ್ನ ಮಾತ್ರ ಆಡಬೇಕು, ಕೆಟ್ಟದ್ದನ್ನು ಮರೆತುಬಿಡಬೇಕು ಕಾರಣ ಆತನನ್ನ ಸಮರ್ಥಿಸಿಕೊಳ್ಳಲು...

POETRY

ದಯಾಗಂಗನಘಟ್ಟ

“ಹಿಂದೂ ಹಿಂದೂ ನಾವೆಲ್ಲಾ ಒಂದು.!?”

ಓಣಿಯೊಳಗೆ ದಡದಡನೆ ಜನ ಓಡಿದರು. ಹತ್ತಾರು ಸೈರನ್ ಗಳು ಒಂದೇ ಬಾರಿಗೆ ಅರಚಿಕೊಂಡು ದಿಕ್ಕು ದಿಕ್ಕಿಗೂ ನುಗ್ಗತೊಡಗಿದವು. ‘ಗಣಪತಿ ಬಪ್ಪಮೋರಿಯಾ, ಭಾರತ್ ಮಾತಾ ಕೀ...

ಬೆಂಗಳೂರು ಟ್ಯಾಕ್ಸ್ ಎಲ್ಲಿ ಅಂತ ಕೇಳುವವರಿಗೆ ಇಲ್ಲಿದೆ ಉತ್ತರ 

ಕರ್ನಾಟಕ ಯಾವತ್ತೂ ಕೊಟ್ಟ ಕೈ ಹೊರತು ಭಿಕ್ಷೆ ಬೇಡಿದ ಕೈ ಅಲ್ಲ ಎನ್ನುವುದು ಬಿಕಾರಿಗಳು ನೆನಪಿಟ್ಟುಕೊಂಡಿರಲಿ, ಜೊತೆಗೆ ಇನ್ನಾದರೂ ಬೆಂಗಳೂರಿನಿಂದ ಕರ್ನಾಟಕ ನಡೆಯುತ್ತಿದೆ,...

ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯ50 ವರ್ಷದ ಸಂಭ್ರಮ

ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಿಪಟೂರಿನ ನಾರಾಯಣ...

ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನ- ನಾ ದಿವಾಕರ

ಧರ್ಮಶಾಸ್ತ್ರ ಮತ್ತು ಇತಿಹಾಸದ ರಚನೆಗಳು ಕ್ರಿಶ 300ರ ಆಸುಪಾಸಿನಲ್ಲಿ ಆರಂಭವಾದವು. ಇದೇ ಅವಧಿಯಲ್ಲೇ ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಭಾಷೆಯಲ್ಲಿ ತಮ್ಮ ಅಂತಿಮ...

ಭೂಮಿಯಲ್ಲಿ ಕಾಲೂರಿ ಆಕಾಶದ ಧ್ಯಾನ 

ಮನುಷ್ಯ ಹೀಗೆ ದೇಹಸಹಿತವಾದ ಜೀವಿ ಎಂಬ ಗ್ರಹಿಕೆಯನ್ನು, ಕನ್ನಡದ ಮಟ್ಟಿಗಾದರೂ, ಮೊದಲು ತೋರಿಸಿದ್ದು ‘ಲಂಕೇಶ್ ಪತ್ರಿಕೆ’ಯೇ. ವಿಚಿತ್ರ ಎನಿಸಬಹುದಾದ ಈ ಹೇಳಿಕೆಯನ್ನು...

ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು-ಪಿ.ಲಂಕೇಶ್

ಪಿ.ಲಂಕೇಶ್- ಕನ್ನಡದಒಂದು ಪೀಳಿಗೆಗೆ ಅವರುಇಂದಿಗೂ ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭಾವವಿದೆ. ಸಾಹಿತ್ಯ, ಪತ್ರಿಕೋದ್ಯಮ, ನಾಟಕ, ಸಿನಿಮಾಹೀಗೆ ಕೈ ಹಾಕಿದಎಲ್ಲದರಲ್ಲೂ...

ಮನಸು ಮನಸುಗಳ ಪೋಣಿಸುವ ಚಿತ್ರ ಚಿತ್ತಾರದ ಬಣ್ಣದ ಕೌದಿ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ಪ್ರತಿನಿಧಿಯಾದ ವಾಣಿಪೆರಿಯಾಡಿರವರು ತಮ್ಮ ಎಂಟು ವರ್ಷದ ಪುಟ್ಟ ಗೆಳತಿಯ ಹುಟ್ಟು ಹಬ್ಬಕ್ಕೆಂದು ಎಂಟು...