ಕಿನ್ನರಿ

ಬೆಂಗಳೂರು ಟ್ಯಾಕ್ಸ್ ಎಲ್ಲಿ ಅಂತ ಕೇಳುವವರಿಗೆ ಇಲ್ಲಿದೆ ಉತ್ತರ 

ಕರ್ನಾಟಕ ಯಾವತ್ತೂ ಕೊಟ್ಟ ಕೈ ಹೊರತು ಭಿಕ್ಷೆ ಬೇಡಿದ ಕೈ ಅಲ್ಲ ಎನ್ನುವುದು ಬಿಕಾರಿಗಳು ನೆನಪಿಟ್ಟುಕೊಂಡಿರಲಿ, ಜೊತೆಗೆ ಇನ್ನಾದರೂ ಬೆಂಗಳೂರಿನಿಂದ ಕರ್ನಾಟಕ ನಡೆಯುತ್ತಿದೆ,...

ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯ50 ವರ್ಷದ ಸಂಭ್ರಮ

ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಿಪಟೂರಿನ ನಾರಾಯಣ...

ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನ- ನಾ ದಿವಾಕರ

ಧರ್ಮಶಾಸ್ತ್ರ ಮತ್ತು ಇತಿಹಾಸದ ರಚನೆಗಳು ಕ್ರಿಶ 300ರ ಆಸುಪಾಸಿನಲ್ಲಿ ಆರಂಭವಾದವು. ಇದೇ ಅವಧಿಯಲ್ಲೇ ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಭಾಷೆಯಲ್ಲಿ ತಮ್ಮ ಅಂತಿಮ...

ಭೂಮಿಯಲ್ಲಿ ಕಾಲೂರಿ ಆಕಾಶದ ಧ್ಯಾನ 

ಮನುಷ್ಯ ಹೀಗೆ ದೇಹಸಹಿತವಾದ ಜೀವಿ ಎಂಬ ಗ್ರಹಿಕೆಯನ್ನು, ಕನ್ನಡದ ಮಟ್ಟಿಗಾದರೂ, ಮೊದಲು ತೋರಿಸಿದ್ದು ‘ಲಂಕೇಶ್ ಪತ್ರಿಕೆ’ಯೇ. ವಿಚಿತ್ರ ಎನಿಸಬಹುದಾದ ಈ ಹೇಳಿಕೆಯನ್ನು...

ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು-ಪಿ.ಲಂಕೇಶ್

ಪಿ.ಲಂಕೇಶ್- ಕನ್ನಡದಒಂದು ಪೀಳಿಗೆಗೆ ಅವರುಇಂದಿಗೂ ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭಾವವಿದೆ. ಸಾಹಿತ್ಯ, ಪತ್ರಿಕೋದ್ಯಮ, ನಾಟಕ, ಸಿನಿಮಾಹೀಗೆ ಕೈ ಹಾಕಿದಎಲ್ಲದರಲ್ಲೂ...

ಮನಸು ಮನಸುಗಳ ಪೋಣಿಸುವ ಚಿತ್ರ ಚಿತ್ತಾರದ ಬಣ್ಣದ ಕೌದಿ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ಪ್ರತಿನಿಧಿಯಾದ ವಾಣಿಪೆರಿಯಾಡಿರವರು ತಮ್ಮ ಎಂಟು ವರ್ಷದ ಪುಟ್ಟ ಗೆಳತಿಯ ಹುಟ್ಟು ಹಬ್ಬಕ್ಕೆಂದು ಎಂಟು...

ಕ್ರಿಕೆಟ್-ಮೌಢ್ಯ ಮತ್ತು ಬಂಡವಾಳಶಾಹಿ ಮಾರುಕಟ್ಟೆ ವಿಶ್ವಕಪ್ ಸೋಲು...

ಪ್ರಧಾನಿ ನರೇಂದ್ರ ಮೋದಿ ಪಂದ್ಯದ ವೇಳೆ ಉಪಸ್ಥಿತರಿದ್ದುದೇ ಒಂದು ಅಪಶಕುನ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಮೌಢ್ಯಪ್ರಸರಣಕ್ಕೆ ಚಾಲನೆ...

ದೂರದೃಷ್ಟಿಯ ಮುತ್ಸದ್ಧಿ ನಾಯಕ- ಡಾ. ಜಿ.ಪರಮೇಶ್ವರ

ಡಾ. ಪರಮೇಶ್ವರ್ ಅವರ ರಾಜಕೀಯ ಪ್ರವೇಶಕ್ಕೆ ಅವರ ತಂದೆಯವರಿಗೆ ಆಗಿರುವ ಹಲವಾರು ಕಹಿ ಅನಭವವೂ ಕಾರಣ. ಗಂಗಾಧರಯ್ಯ ಅವರ ಅಂದಿನ ನಿರ್ಧಾರದಿಂದ ಇಂದು ರಾಜ್ಯದ ರಾಜಕೀಯಕ್ಕೆ...

ಫ್ಲ್ಯಾಶ್ ಲೈಟ್ ನಂತೆ ಮಿಂಚಿ ಮರೆಯಾದ ಕೊಡಾಕ್ ಕ್ಲಿಕ್‌ಗಳು

1976ರ ಹೊತ್ತಿಗೆ ಕೊಡಾಕ್ ಎಷ್ಟು ಪ್ರಸಿದ್ಧಿಯಾಗುತ್ತದೆಂದರೆ ಇವರಿಗೆ ಮಾರ್ಕೆಟ್‌ನಲ್ಲಿ ಯಾರೂ ಎದುರಾಳಿಗಳೇ ಇರುವುದಿಲ್ಲ. ಕ್ಯಾಮೆರಾ ಮಾರ್ಕೆಟ್ ನಲ್ಲಿ 85% ಹಾಗೂ...