ಪುರವಣಿ

ನನ್ನ ಆಸ್ತಿ ನನ್ನ ಹಕ್ಕು ಅಂದವಳು....

ಆಕೆಗೆ ಎಲ್ಲವೂ ಇತ್ತು, ಯಾವೊಬ್ಬ ಹೆಣ್ಣಿಗೂ ಇಷ್ಟೆಲ್ಲಾ ಒಟ್ಟಿಗೇ ಸಿಗಲಾರದೇನೋ ಎಂಬಷ್ಟು,, ಆದರೆ........ ಬದುಕು

ಇಂದು ಕೇಂದ್ರ ಬಜೆಟ್: ರಾಜ್ಯದ ನಿರೀಕ್ಷೆಗಳು ಈಡೇರುವುದೇ?

16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದಿಂದ  ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗಬಹುದು.ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಬಹುದು ಎನ್ನುವುದು...

ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ

ಶ್ರೀಸಾಮಾನ್ಯರ ಕಣ್ಣೋಟದಲ್ಲಿ ದೇಶದ ಭವಿಷ್ಯದ ದಿನಗಳನ್ನು ಅವಲೋಕಿಸಬೇಕಿದೆ. ಭಾರತದ ಗಣತಂತ್ರ ಭೌತಿಕವಾಗಿ ಸುರಕ್ಷಿತವಾಗಿದ್ದರೂ, ಮೌಲಿಕವಾಗಿ ತನ್ನ ಅತಃಸತ್ವವನ್ನು...

ತ್ವರಿತ ನ್ಯಾಯದ ಕಲ್ಪನೆ -ಅಂತಿಮ ನ್ಯಾಯದ ಕನಸು

ಆದರೆ ದಿನದಿಂದ ದಿನಕ್ಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಸಮಾಜದ ಎಲ್ಲ ವಲಯಗಳಲ್ಲೂ, ಎಲ್ಲ ಸ್ತರಗಳಲ್ಲೂ ಹೆಚ್ಚಾಗುತ್ತಿವೆ. ಅಪರಾಧಿಕ ಜಗತ್ತು ಹಿಗ್ಗುತ್ತಲೇ...

  ಪ್ರಾಥಮಿಕ ಮಾತ್ರವಲ್ಲ ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕು

“ತಮಿಳುನಾಡಿನಂತೆ ನಾವು ಸ್ವಾಭಿಮಾನಿಗಳಾಗಿ  ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ಇವತ್ತಿಗೂ ಹಿಂಜರಿಯುತ್ತಿದ್ದೇವೆ. ಇದು ಅತ್ಯಂತ ಕರುಣಾಜನಕವೂ , ಶೋಚನೀಯವೂ...

ಭಕ್ತರಿಗೂ ದ್ವೇಷಿಗಳಿಬ್ಬರಿಗೂ ಅರ್ಥವಾಗದ ಗಾಂಧೀ  -ದಿನೇಶ್‌ ಅಮೀನ್‌...

“ತಲ್ಲಣಿಸದಿರು ಮನವೇ “ ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮಿಯವರು ಡಿ.27ರಂದು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಏರ‍್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹಿರಿಯ...

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ:  ಜನ ಮತ್ತು ಕನಸುಗಳ ಸಂಗಮ

  ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.

ಸಿಂಹಬಲ ಅಂದು ನೋಡಿದ ಸುಂದರಿ ಯಾರು...?

ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ...

ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಟಾನದಲ್ಲಿ ಸಾಹಿತ್ಯ ಪರಿಷತ್‌...

1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ  ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ....

ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ-ಗ್ರಾಮಭಾರತದ ಜೀವನಾಡಿಗೆ...

ಯುವ ಸಮಾಜದ ದೃಷ್ಟಿಯಲ್ಲಿ  ಅಳಿಸಿಹೋಗುತ್ತಿರುವುದು ಹೆಸರುಗಳಲ್ಲ ಭವಿಷ್ಯದ ಸುಂದರ ಕನಸುಗಳು ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ...

ಚರಿತ್ರೆಯ ಸಾಂಕೇತಿಕ ಪ್ರತಿರೋಧಗಳನ್ನು ವರ್ತಮಾನದ ವಾಸ್ತವಗಳ ನಡುವೆ...

   ಸಾಂಕೇತಿಕ ಪ್ರತಿರೋಧ ಮತ್ತು  ಆಚರಣೆಗಳನ್ನು ದಾಟಿ ವರ್ತಮಾನದ ವಾಸ್ತವಗಳತ್ತ ಗಮನಹರಿಸಿ, ಸಾಮಾಜಿಕ ವ್ಯಾಧಿಗಳನ್ನು, ಸಾಂಸ್ಕೃತಿಕ ವ್ಯಸನಗಳನ್ನು ಮತ್ತು ಅಮಾನುಷ...

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌ ರಮೇಶ್‌

     ಮೈಸೂರಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನಡೆಯುವ  ʼ ಚಿಣ್ಣರ ಮೇಳ ʼ ಚಿಗುರೊಡೆದದ್ದೂ ಇದೇ ಜಿ.ಪಿ.ಐ.ಈ.ಆರ್‌ ತಂಡದ ಕಲ್ಪನೆಯಲ್ಲಿ. ಮೊದಲ ಬಾರಿಗೆ 1995ರಲ್ಲಿ...

  ಅಸ್ತಿತ್ವವಾದಿ ರಾಜಕೀಯವೂ,  ಪ್ರಜಾಸತ್ತೆಯ ಮೌಲ್ಯಗಳೂ.., ಪ್ರಜಾಪ್ರಭುತ್ವದಲ್ಲಿ...

ಕಾಂಗ್ರೆಸ್‌ ಶಾಸಕರು, ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ  ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಜನರು ತಮಗೆ ಅಧಿಕಾರ ನೀಡಿರುವುದು ವೈಯುಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ...

ಬೆಳ್ಳಿ ಬೆಲೆಯೂ ಏರುತ್ತಿದೆ ದಾಖಲೆಗಳನ್ನು ಮುರಿದು..,!

ಕಿಲೋಗೆ ರೂ. 2.04 ಲಕ್ಷ ತಲುಪಿದ ಅಮೂಲ್ಯ ಲೋಹ