ಪುರವಣಿ
ಸಾಮ್ರಾಜ್ಯಶಾಹಿ ಕ್ರೌರ್ಯವೂ - ಯುದ್ಧಕೋರ ಮನಸ್ಥಿತಿಯೂ ; ಸರ್ವನಾಶದ...
ಯುದ್ಧ ಪರಂಪರೆಗೂ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಗೂ ಅವಿನಾಭಾವ ಸಂಬಂಧವಿದೆ ವಿನಾಶಕಾರಿ ಯುದ್ಧವನ್ನು ತಡೆಗಟ್ಟುವ ಮನಸ್ಸೂ ಇಲ್ಲದ ಅನಾಗರಿಕ ಜಗತ್ತಿನ ದರ್ಶನ
ಸಿಎಂ ಔತಣ ಕೂಟ: ಸಂಕುಚಿತ ಮನಸ್ಸುಗಳ ರಂಪಾಟ
ಒಂದು ಸಮಾಜ ಆರೋಗ್ಯಕರವಾಗಿ ನೈತಿಕವಾಗಿ ಇರಬೇಕೆಂದರೆ ಅದರ ಎಲ್ಲ ಜನ ವರ್ಗಗಳು ಪ್ರಾಮಾಣಿಕವಾಗಿ ಇರಬೇಕಾಗುತ್ತದೆ. ಸಾಮಾಜಿಕ ಮಾಧ್ಯಮ (ಸೋಷಿಯಲ್ ಮೀಡಿಯಾ) ದಿನೇ...
ಯುದ್ದ, ಪ್ರೀತಿ ಮತ್ತು ರಕ್ತಲೇಪನದ ನಾಗರಿಕತೆ...
ಯುದ್ಧ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ವಿನಾಶಕಾರಿಯೇ.
ಕುರುವಂಶದೊಳಗೆ ಅಂದು ಹುಟ್ಟಿದ ಮೊಳಕೆ ನಮ್ಮೊಳಗೆ ಬೆಳೆದು ಹೆಮ್ಮರವಾದ...
ಹೀಗೆ ಆಟ, ಪಾಠ, ಪುಂಡಾಟಗಳ ನಡುವೆಯೇ ಕೌರವ ಪಾಂಡವರ ಬಾಲ್ಯವು ಇದ್ದರೂ ವೈಮನಸ್ಯದ ವಿಷಬೀಜವೊಂದು ಅವರಿಗೆ ಅರಿವಿಲ್ಲದೇ ಅವರ ನಡುವೆ ಹೆಮ್ಮರವಾಗಿ ಬೆಳೆಯುತ್ತಾ ಹೋಗುತ್ತದೆ.
ಬಾಂಧವ್ಯದ ತಂತುಗಳು ಭಾವನೆಗಳ ತಂಬೂರಿಯೂ ಹೌದು
25 ವರ್ಷಗಳ ಹಿಂದೆ ಅಗಲಿದ ಸೋದರನ ಸಹಪಯಣ ಮರುಕಳಿಸುವ ಕ್ಷಣಗಳಲಿ
ನನ್ನ ಆಸ್ತಿ ನನ್ನ ಹಕ್ಕು ಅಂದವಳು....
ಆಕೆಗೆ ಎಲ್ಲವೂ ಇತ್ತು, ಯಾವೊಬ್ಬ ಹೆಣ್ಣಿಗೂ ಇಷ್ಟೆಲ್ಲಾ ಒಟ್ಟಿಗೇ ಸಿಗಲಾರದೇನೋ ಎಂಬಷ್ಟು,, ಆದರೆ........ ಬದುಕು
ಇಂದು ಕೇಂದ್ರ ಬಜೆಟ್: ರಾಜ್ಯದ ನಿರೀಕ್ಷೆಗಳು ಈಡೇರುವುದೇ?
16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದಿಂದ ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗಬಹುದು.ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಬಹುದು ಎನ್ನುವುದು...
ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ
ಶ್ರೀಸಾಮಾನ್ಯರ ಕಣ್ಣೋಟದಲ್ಲಿ ದೇಶದ ಭವಿಷ್ಯದ ದಿನಗಳನ್ನು ಅವಲೋಕಿಸಬೇಕಿದೆ. ಭಾರತದ ಗಣತಂತ್ರ ಭೌತಿಕವಾಗಿ ಸುರಕ್ಷಿತವಾಗಿದ್ದರೂ, ಮೌಲಿಕವಾಗಿ ತನ್ನ ಅತಃಸತ್ವವನ್ನು...
ತ್ವರಿತ ನ್ಯಾಯದ ಕಲ್ಪನೆ -ಅಂತಿಮ ನ್ಯಾಯದ ಕನಸು
ಆದರೆ ದಿನದಿಂದ ದಿನಕ್ಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ಸಮಾಜದ ಎಲ್ಲ ವಲಯಗಳಲ್ಲೂ, ಎಲ್ಲ ಸ್ತರಗಳಲ್ಲೂ ಹೆಚ್ಚಾಗುತ್ತಿವೆ. ಅಪರಾಧಿಕ ಜಗತ್ತು ಹಿಗ್ಗುತ್ತಲೇ...
ಪ್ರಾಥಮಿಕ ಮಾತ್ರವಲ್ಲ ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕು
“ತಮಿಳುನಾಡಿನಂತೆ ನಾವು ಸ್ವಾಭಿಮಾನಿಗಳಾಗಿ ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ಇವತ್ತಿಗೂ ಹಿಂಜರಿಯುತ್ತಿದ್ದೇವೆ. ಇದು ಅತ್ಯಂತ ಕರುಣಾಜನಕವೂ , ಶೋಚನೀಯವೂ...
ಭಕ್ತರಿಗೂ ದ್ವೇಷಿಗಳಿಬ್ಬರಿಗೂ ಅರ್ಥವಾಗದ ಗಾಂಧೀ -ದಿನೇಶ್ ಅಮೀನ್...
“ತಲ್ಲಣಿಸದಿರು ಮನವೇ “ ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮಿಯವರು ಡಿ.27ರಂದು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹಿರಿಯ...
ಪ್ರಗತಿ-ವಿಕಾಸದತ್ತ ಸಾಗುತ್ತಿರುವ ಭಾರತದಲ್ಲಿ ದಿನದಿಂದ ದಿನಕ್ಕೆ...
ವಿಕಾಸಶೀಲ ದೇಶವೂ- ಸಾಮಾಜಿಕ ಅವನತಿಯೂ
ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ: ಜನ ಮತ್ತು ಕನಸುಗಳ ಸಂಗಮ
ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.
ಸಿಂಹಬಲ ಅಂದು ನೋಡಿದ ಸುಂದರಿ ಯಾರು...?
ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ...
ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಟಾನದಲ್ಲಿ ಸಾಹಿತ್ಯ ಪರಿಷತ್...
1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ....
ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ-ಗ್ರಾಮಭಾರತದ ಜೀವನಾಡಿಗೆ...
ಯುವ ಸಮಾಜದ ದೃಷ್ಟಿಯಲ್ಲಿ ಅಳಿಸಿಹೋಗುತ್ತಿರುವುದು ಹೆಸರುಗಳಲ್ಲ ಭವಿಷ್ಯದ ಸುಂದರ ಕನಸುಗಳು ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ...