ಪುರವಣಿ

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ:  ಜನ ಮತ್ತು ಕನಸುಗಳ ಸಂಗಮ

  ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ. ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆಯನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ.

ಸಿಂಹಬಲ ಅಂದು ನೋಡಿದ ಸುಂದರಿ ಯಾರು...?

ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ...

ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಟಾನದಲ್ಲಿ ಸಾಹಿತ್ಯ ಪರಿಷತ್‌...

1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ  ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ....

ಉದ್ಯೋಗ ಖಾತರಿಯೂ ಮಾರುಕಟ್ಟೆಯ ತಂತ್ರವೂ-ಗ್ರಾಮಭಾರತದ ಜೀವನಾಡಿಗೆ...

ಯುವ ಸಮಾಜದ ದೃಷ್ಟಿಯಲ್ಲಿ  ಅಳಿಸಿಹೋಗುತ್ತಿರುವುದು ಹೆಸರುಗಳಲ್ಲ ಭವಿಷ್ಯದ ಸುಂದರ ಕನಸುಗಳು ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ...

ಚರಿತ್ರೆಯ ಸಾಂಕೇತಿಕ ಪ್ರತಿರೋಧಗಳನ್ನು ವರ್ತಮಾನದ ವಾಸ್ತವಗಳ ನಡುವೆ...

   ಸಾಂಕೇತಿಕ ಪ್ರತಿರೋಧ ಮತ್ತು  ಆಚರಣೆಗಳನ್ನು ದಾಟಿ ವರ್ತಮಾನದ ವಾಸ್ತವಗಳತ್ತ ಗಮನಹರಿಸಿ, ಸಾಮಾಜಿಕ ವ್ಯಾಧಿಗಳನ್ನು, ಸಾಂಸ್ಕೃತಿಕ ವ್ಯಸನಗಳನ್ನು ಮತ್ತು ಅಮಾನುಷ...

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌ ರಮೇಶ್‌

     ಮೈಸೂರಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನಡೆಯುವ  ʼ ಚಿಣ್ಣರ ಮೇಳ ʼ ಚಿಗುರೊಡೆದದ್ದೂ ಇದೇ ಜಿ.ಪಿ.ಐ.ಈ.ಆರ್‌ ತಂಡದ ಕಲ್ಪನೆಯಲ್ಲಿ. ಮೊದಲ ಬಾರಿಗೆ 1995ರಲ್ಲಿ...

  ಅಸ್ತಿತ್ವವಾದಿ ರಾಜಕೀಯವೂ,  ಪ್ರಜಾಸತ್ತೆಯ ಮೌಲ್ಯಗಳೂ.., ಪ್ರಜಾಪ್ರಭುತ್ವದಲ್ಲಿ...

ಕಾಂಗ್ರೆಸ್‌ ಶಾಸಕರು, ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ  ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಜನರು ತಮಗೆ ಅಧಿಕಾರ ನೀಡಿರುವುದು ವೈಯುಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ...

ಬೆಳ್ಳಿ ಬೆಲೆಯೂ ಏರುತ್ತಿದೆ ದಾಖಲೆಗಳನ್ನು ಮುರಿದು..,!

ಕಿಲೋಗೆ ರೂ. 2.04 ಲಕ್ಷ ತಲುಪಿದ ಅಮೂಲ್ಯ ಲೋಹ

  ಹೀಗೆ... ಹೆಸರೇ ಇಲ್ಲದ ಒಂದು ಪಾತ್ರ ಇತಿಹಾಸದಲ್ಲಿ ಬಂದುಹೋಯಿತು

‘ಅರಸರ ದಯೆಯಿಂ ಮನೆಯುಂ ಕವರ್ತೆ ವೋಪುದುಂ’ ಎನ್ನುವ ಮಾತು. ಅಂದರೆ (ರಾಜನೇ ನಮ್ಮ ಮನೆಯನ್ನು ನಾಶ ಮಾಡಿದವನು) ಎಂದು.

ಪ.ಮಲ್ಲೇಶ್‌  ಮರೆವುದೆಂತು ಆ ಜನಪರ ಗಟ್ಟಿ ದನಿಯನು

ಆರು ದಶಕಗಳ ಕಾಲ ಕನ್ನಡ ನಾಡಿನ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹೋರಾಟಗಳನ್ನು ಮುನ್ನಡೆಸಿರುವ ಪ.. ಮಲ್ಲೇಶ್‌, ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ನೆರವಾಗುವಂತಹ...

  ಯುವ ಸಮಾಜದ ಗುರಿ ಆದ್ಯತೆ ಮತ್ತು ಜವಾಬ್ದಾರಿ ಅನುಕರಣೀಯ ಸಮಕಾಲೀನ...

ಹಿರಿಯ ತಲೆಮಾರಿನ ಅನುಭವಗಳಿಗೆ ಕಿವಿಯಾಗಿ, ವರ್ತಮಾನದ ಶೋಷಿತ ವರ್ಗಗಳಿಗೆ ಕಣ್ಣಾಗಿ, ಎಲ್ಲ ಅವಕಾಶವಂಚಿತ ಸಮಾಜಗಳಿಗೆ ಹೆಗಲಾಗುವ ಆಲೋಚನೆಯನ್ನು ರೂಢಿಸಿಕೊಳ್ಳಬೇಕು....

ಮಕ್ಕಳನ್ನು ಮುದ್ದು ಮಾಡಿ ಬೆಳೆಸುವ ಪೋಷಕರಿಗಾಗಿ ಸುಕುಮಾರಸ್ವಾಮಿಯ...

ಪೋಷಕರ ಜವಾಬ್ದಾರಿಯ ಕುರಿತಂತೆ ನಮಗೆ ಹಳಗನ್ನಡದ 'ವಡ್ಡಾರಾಧನೆ' ಕೃತಿಯಲ್ಲಿ ಬರುವ 'ಸುಕುಮಾರಸ್ವಾಮಿಯ ಕತೆ' ಬಹಳ ಉತ್ತಮ ಉದಾಹರಣೆ ಅನಿಸುತ್ತದೆ.

ನಕ್ಸಲ್ ವಿದ್ಯಮಾನ-ಬೇಸರದ ಟಿಪ್ಪಣಿಗಳು

ಕಟುಸತ್ಯ ಏನೆಂದರೆ ನಕ್ಸಲರು ಮುಖ್ಯವಾಹಿನಿಗೆ ಬಂದದ್ದು ಅವರದ್ದೇ ಒಂದು ರಾಜಕೀಯ ತೀರ್ಮಾನವಾಗಿತ್ತೇ ವಿನ: ಅದರಲ್ಲಿ ನಮ್ಮಗಳ ಪಾತ್ರ ನಿಮಿತ್ತವಾಗಿರುತ್ತದೆ ಎಂಬುದು...

ಸ್ವಾಯತ್ತತೆ-ಸರ್ವಾಧಿಕಾರದ ಸಂಘರ್ಷದಲ್ಲಿ

ಸಾಂಸ್ಕೃತಿಕ ಲೋಕದ ಯಾವ ಸಂಸ್ಥೆಯೂ  ಸರ್ವಾಧಿಕಾರದ ಅಡಿಯಲ್ಲಿ  ಏಳಿಗೆಯಾಗದು

ಸೂಕ್ಷ್ಮ ಸಂವೇದನೆ ಅಸ್ಮಿತೆ ಮತ್ತು ಅಭಿವ್ಯಕ್ತಿ-ಸ್ವಾತಂತ್ರ್ಯ

ಆಧುನಿಕತೆಗೆ ಮುನ್ನಡೆಯುತ್ತಿರುವಂತೆಯೇ ಭಾರತ ಪ್ರಾಚೀನತೆಯೆಡೆಗೆ ಮುಖ ಮಾಡುತ್ತಿರುವ ಹೊತ್ತಿನಲ್ಲಿ ,,,