ಸಾಹಿತ್ಯ
ಸಾಹಿತ್ಯ ! ಹಾಗೆಂದರೇನು ? ಕೆ.ಪಿ.ನಟರಾಜ್
ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗ- ʼ ಕಿನ್ನರಿʼಯ...
ಬಿತ್ತಲು ಬೀಜಗಳಿವೆ , ಹಸನಾದ ನೆಲವೆಲ್ಲಿದೆ..? ಡಾ.ರವಿಕುಮಾರ್...
ಸಾವು ಮನುಷ್ಯನ ದೇಹವನ್ನು ನಮ್ಮಿಂದ ಮರೆ ಮಾಡುತ್ತದೆಯಾದರೂ ಅವರ ಚೈತನ್ಯ ನಮ್ಮೊಳಗೆ ಪ್ರವಹಿಸುತ್ತಲೇ ಇರುತ್ತದೆ, ಯಾರ ಚೈತನ್ಯವನ್ನು ನಾವು ಹೆಚ್ಚು ಒಳಗೊಳ್ಳುತ್ತ...
“ ಸಂಬಳಿಗೋಲು “: ಕತೆಯಲ್ಲ ಕಥನವಲ್ಲ ದುರಂತ ವಾಸ್ತವ ನಾ.ದಿವಾಕರ
(ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )
ಆಂಡಯ್ಯನೆಂಬ ಕನ್ನಡತನದ ಟ್ರೆಂಡ್ ಸೆಟ್ಟರ್ ದಯಾ ಗಂಗನಘಟ್ಟ
ಈಗಾಗಲೇ ಇದ್ದ ಸಿದ್ಧ ಮಾದರಿಯನ್ನು ಸಾರಾಸಗಟಾಗಿ ತ್ಯಜಿಸಿ, ಹೊಸನೆಲೆಯ ಕಾವ್ಯ ರಚನೆಗೆ ಮುಂದಾದ ಅಪರೂಪದ ಕವಿ ಈ ಆಂಡಯ್ಯ. ಅಚ್ಚ ಕನ್ನಡದಲ್ಲಿ ಕಾವ್ಯ ಬರೆಯುವ ಧೈರ್ಯ...
ಕರ್ನಾಟಕ ಶಿಕ್ಷಣ ನೀತಿ ಮತ್ತು ದ್ವಿಭಾಷಾ ನೀತಿಯ ತುರ್ತು KP Nataraj
ಕಳೆದ ವಾರ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಮಾಡಿದ ಭಾಷಣದ ಆಯ್ದ ಭಾಗವಿದು. ಕನ್ನಡದ ಮಟ್ಟಿಗೆ...
ಅವರು ಅವಮಾನಕ್ಕೆ ಅರ್ಹರಿದ್ದರು... ಆದರೆ ನಾನು "ರುಮಾ...?" ದಯಾ...
ಯುದ್ಧದಲ್ಲಿ ಗೆಲುವು ಧರ್ಮ್ಮದ್ದೋ ಅಧರ್ಮದ್ದೋ ಸೋಲಂತೂ ಮನುಷ್ಯತ್ವದ್ದೇ. ರಾಮ ವಾಲಿಯನ್ನು ಕೊಂದಾಗ ನನ್ನನ್ನೂ ಕೊಂದು ಬಿಟ್ಟ.
ಸ್ತ್ರೀ ಅಪಹರಣದ ನೆರಳಲ್ಲಿ ಒಡಮೂಡಿದ "ಚಂಡಶಾಸನ"
ಸಾಮಾನ್ಯವಾಗಿ ನಾವು ಗಂಡ ಸತ್ತಾಗ ಅವನೊಡನೆ ಹೆಂಡತಿಯು ಸಹಗಮನ ಮಾಡುವುದನ್ನು ಕೇಳಿದ್ದೇವೆ. ಆದರೆ ಸುನಂದೆ ಪರಸ್ತ್ರೀ,ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನ ಪ್ರೀತಿಗೆ...
ಭೀಷ್ಮ ಪ್ರತಿಜ್ಞೆ ಮತ್ತು ಇತರೆ ಒಪ್ಪಂದಗಳ ಹಿಂದೆ...
"ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ, ಆದರೆ ಪ್ರತೀ...
“ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ, ಹಾಗೂ ತಾರತಮ್ಯ...
ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ....
ಸೂತ್ರ ಹರಿದ ಗಾಳಿಪಟವಾಯಿತು ನಮ್ಮ ಜೀವನ ನೇತ್ರಾವತಿ.ಕೆ.ಬಿ
“ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.
ಅದು ಅಂದು ನಾನು ಮಾಡಿದ ಜೀವನದ ಅತ್ಯಂತ ದೊಡ್ಡ ತಪ್ಪು
ಕಳೆದ ವಾರದ ಕಿನ್ನರಿಯಲ್ಲಿ ( ತಮ್ಮ ಮೆಚ್ಚಿ ಮದುವೆಯಾದ ಹುಡುಗಿ ಅವರ ಕುಟುಂಬದವರ ಮಾತು ಕೇಳಿ ಆವರೊಂದಿಗೆ ಹೋಗುವ ಜೊತೆಗೆ ತಮ್ಮನ ಮೇಲೆ ಕ್ರಿಮಿನಲ್ ಕೇಸು ಬೀಳುತ್ತದೆ....
ಎಷ್ಟು ಯೋಚಿಸಿದರೂ, ಪ್ರಶ್ನೆಗಳೇ.., ನೇತ್ರಾವತಿ.ಕೆ.ಬಿ
ಕಳೆದ ವಾರದ ಕಿನ್ನರಿಯಲ್ಲಿ , (ಅಕ್ಕ ಮತ್ತು ತಮ್ಮ ಓದಲೆಂದು ಅಪ್ಪ ಬೆಂಗಳೂರಿನಲ್ಲಿ ಮನೆ ಮಾಡಿಕೊಡುತ್ತಾರೆ, ಅಲ್ಲಿ ಅಕ್ಕನ ತನ್ನ ಸಹಪಾಠಿ ಗೆಳತಿಯನ್ನು ಕಂಬೈನ್ಡ್...
ಸಿನಿಮೀಯ ಅನ್ನಿಸಬಹುದು, ಆದರೆ ಇವು ನಿಜ.., ನೇತ್ರಾವತಿ.ಕೆ.ಬಿ
ಅಂದರೆ ಅವಳನ್ನು ಅವರು ಕರೆದೊಯುತ್ತಾರೆ ಎನ್ನುವುದು ಖಾತರಿಯಾಗಿತ್ತು. ಒಂದು ರಾತ್ರಿ ಗೂಂಡಾಗಳೊಂದಿಗೆ ಮನೆಗೆ ನುಗ್ಗಿ ಅವಳನ್ನು ಎಳೆದೊಯ್ದರು.
ಸಮಾನತೆ, ಜೀವನ ಪ್ರೀತಿ, ಧೈರ್ಯ, ಸ್ವಾತಂತ್ರ್ಯಗಳ ಪ್ರತೀಕವಾಗಿದ್ದ...
ಇವತ್ತು ನಾನೇನಾದರೂ ಜೀವಂತವಾಗಿ ಬದುಕುಳಿದು ಹೀಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಅದಕ್ಕೆ ಅಮ್ಮನ ಇಚ್ಚಾಶಕ್ತಿ ಹಾಗೂ ಕಾಳಜಿಯೇ ಕಾರಣ.
“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಆ ಎರಡಕ್ಷರದಲಿ ಏನಿದೆ...
ಅಷ್ಟಕ್ಕೂ ನಾವು ತಿಪಟೂರಿನಲ್ಲಿ ಇದ್ದಷ್ಟೂ ವರ್ಷ ಸಿನಿಮಾಗೆ ಬಾಲ್ಕನಿಗೆ ಮಾತ್ರ ಟಿಕೆಟ್ ಪಡೆದು ಹೋಗಬೇಕಿತ್ತು, ಅಪ್ಪ ನಮ್ಮ ಜೊತೆ ಬರಲಿ ಬರದೆ ಇರಲಿ. ಇದು ಅಪ್ಪನ...