ಕುಚ್ಚಂಗಿ ಪ್ರಸನ್ನ
ಸಾಧನಾ ಸಮಾವೇಶ ಮುಗಿಯಿತಲ್ಲ ಜನರ ಸಮಸ್ಯೆಗಳತ್ತ ಗಮನ ಹರಿಸಿ
ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ ಎಸ್ಐಆರ್ ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. ಕೆಪಿಎಸ್ ಮಾಗ್ನೆಟ್ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು...
ಚಿನ್ನದಂತ ನಾಡಿಗೆ ರನ್ನದಂತ ರಾಜ, ರನ್ನದಂತ ರಾಜನಿಗೆ...,
ನಮ್ಮ ರಾಜ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಪಕ್ಕದ ಆಂಧ್ರಪ್ರದೇಶದ ಕರ್ನೂಲಿನ ಜೊನ್ನಗಿರಿ ಯೋಜನೆ ಎರಡೂ ಸೇರಿ ಜೊತೆಗೆ ತಾಮ್ರ, ಪೆಲ್ಲಾಡಿಯಂ ಮೊದಲಾದ ಲೋಹಗಳ...
ʼಬೆವರ ಹನಿʼ-“ಬೆಳಗಿನ ನಿರೀಕ್ಷೆಯ ಸಾರ್ಥಕತೆ”
ತುಮಕೂರು ಜಿಲ್ಲೆಯ ಹೆಸರಾಂತ ದೈನಂದಿನ ಪತ್ರಿಕೆಯಾದ “ಬೆವರ ಹನಿ” ಬಗ್ಗೆ ವಿಶೇಷ ಲೇಖನ ಇಲ್ಲಿದೆ:-
ಲೋಕಲ್ ಪೇಪರ್ ಗಳ "ಆಂದೋಲನ" ದ ರೂವಾರಿಯ ನೆನಪಿನಲ್ಲಿ...,
ಟ್ಯಾಬ್ಲಾಯ್ಡ್ ಪತ್ರಿಕಾವೃತ್ತಿಗೆ ಕನ್ನಡದ ಮಟ್ಟಿಗೆ ಲಂಕೇಶ್ ಹೇಗೋ , ಹಾಗೆ ರಾಜಶೇಖರ ಕೋಟಿ ಅವರು ಸ್ಥಳೀಯ ಪತ್ರಿಕೆ ಎಂದರೆ ಹೇಗಿರಬೇಕು, ನಿಜವಾದ ಪತ್ರಕರ್ತ ಹೇಗಿರುತ್ತಾನೆ...
ಸೋಮೇಶ್ವರದ ಶತಮಾನ ಮೀರಿದ ಅರಳಿ ಮರದ ನೆರಳಲ್ಲಿ ಅರ್ಧ ಶತಮಾನ ನಿಂತಿರುವ...
ಸಂಘದ ಚುನಾವಣೆಯ ಕಾರಣಕ್ಕೆ ಎರಡು ವಾರಗಳಿಂದ ಸುನೀತಾ ಹೊಟೆಲ್ ಅಡ್ಡೆಗೆ ಕಾಲಿಟ್ಟಿರಲಿಲ್ಲ. ದೇವಣ್ಣ, ಜವಹರ್, ಸಿದ್ದಯ್ಯ, ಶ್ರೀನಿವಾಸ್, ಹರ್ಷ , ಅಂಜನಮೂರ್ತಿ,...
ಜೀವನವೆಂಬ ಕಡಲು ಮತ್ತೆ ಮತ್ತೆ ತಂದು ಎಸೆಯುತ್ತಿರುವ ದಡದಲ್ಲಿ ನಿಂತು..,
ನನ್ನ ಕುಟುಂಬ ಮತ್ತು ಖಾಸಗಿ ಸುಖಗಳನ್ನೆಲ್ಲ ಒಂದು ಬದಿಗಿಟ್ಟು ಹಗಲಿರುಳೂ ಪತ್ರಿಕೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ನನ್ನ ಮನಸಿಗೆ ಸಂಪಾದಕರ ಆ ಹೆಗಲು ಜಾರಿಸಿಕೊಳ್ಳುವ...
ʼತುಮಕೂರ್ʼ ಹೋಗಿ ʼಬೆಂಗಳೂರ್ ನಾರ್ತ್ʼ ಬರುತ್ತಾ ಡುಂ ಡುಂ !?
“ಇದೇನು ಇದ್ದಕ್ಕಿದ್ದಂತೆ ತುಮಕೂರು ಬಗ್ಗೆ ಪ್ರೀತಿ ಉಕ್ಕಿ ಹರೀತಾ ಇದೆ, ಅಲ್ಲಾ ತುಮಕೂರು ರೈಲ್ವೆ ಸ್ಟೇಷನ್ ಹೆಸರನ್ನು ಬದಲಾಯಿಸಿ ಶ್ರೀ ಶಿವಕುಮಾರ ಸ್ವಾಮೀಜಿ...
ರಾಜಕೀಯ ವೈಫಲ್ಯದ ಪರಾಕಾಷ್ಟೆ
ಮನಶ್ಶಾಸ್ತ್ರೀಯ ನೆಲೆಯಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಶೋಧಿಸುವುದು ಒಂದು ವಿಧಾನ. ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ...
ಜಮ್ಮು ಮತ್ತು ಕಾಶ್ಮೀರ ರೂಪುಗೊಂಡ ಬಗೆ
ಮಹಾರಾಜ ಹರಿಸಿಂಗ್ ತನ್ನೊಂದಿಗೆ ಮಾಡಿಕೊಂಡಿರುವ ವ್ಯಾಪಾರ, ಪ್ರಯಾಣ ಒಪ್ಪಂದ ಜಾರಿಯಲ್ಲಿರುವಾಗಲೇ ಆತ ಇಂಡಿಯಾ ಜೊತೆ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ಆತನಿಗೆ...
ಸಾವರ್ಕರ್ ಎಂಬ ಹುಸಿ ಸತ್ಯ-ಮಿಥ್ಯೆಗಳ ಹುತ್ತವ ಒಡೆಯುತ್ತ..,
ಹೀಗೆ ಇಂಥ ಸಾವರ್ಕರ್ ಅವರನ್ನು ವೈಭವೀಕರಿಸಿಕೊಂಡೇ 2002ರಿಂದ ಬಿಜೆಪಿ ಗುಜರಾತಿನಿಂದ ದಿಲ್ಲಿವರೆಗೆ ಬಂದು ತಳವೂರಿಕೊಂಡಿದೆ. ಎಲ್ಲ ಬಗೆಯ ಭ್ರಷ್ಟಾಚಾರ, ಸ್ವಜನ...
ದಿಲ್ಲಿ ಅತಿಕ್ರಮಿಸಲು ಕಾಲು ಶತಮಾನ ತಿಣುಕಿದ ಬಿಜೆಪಿ !
ಆಮ್ ಆದ್ಮಿ ಸರ್ಕಾರದ ಆಡಳಿತ ವಿರೋಧಿ ಅಲೆಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಳತೆಗೋಲು ದಿಲ್ಲಿ ಚುನಾವಣಾ ಫಲಿತಾಂಶ ಎಂದು ಆ ಪಕ್ಷದ...
ಟಿಜಿಎಂಸಿ ಬ್ಯಾಂಕ್; ಹೊಸ ಆಡಳಿತ ಮಂಡಳಿ ಮುಂದಿನ ಸವಾಲುಗಳೇನು ಗೊತ್ತಾ!?
ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಎನ್.ಆರ್.ಜಗದೀಶ್ ಅವರು ತೀರಿಕೊಂಡು ಬರುವ ಮಾರ್ಚಿ 22ಕ್ಕೆ ಎರಡು ವರ್ಷಗಳಾಗಲಿವೆ. 90 ವರ್ಷದ ಜಗದೀಶಾರಾಧ್ಯರು ತೀರಿಕೊಂಡಾಗಲೂ...
ಅಲ್ಲುಗ ಕೇಬಿಯು ನೆಗಾಡ್ತಾ..,
ನಾವು ರೈತ ವಿದ್ಯಾರ್ಥಿ ಒಕ್ಕೂಟದಿಂದ ಹಳ್ಳಿ ವಿದ್ಯಾರ್ಥಿಗಳಿಗೆಂದೇ ಏರ್ಪಡಿಸುತ್ತಿದ್ದ ಇಂಗ್ಲಿಷ್ ಗ್ರಾಮರ್ ವಿಶೇಷ ಕೋಚಿಂಗ್ ತರಗತಿಗಳಲ್ಲಿ ಮಾತ್ರ ಅದ್ಭುತವಾಗಿ...
ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರವೇ ಮಲ್ಲಿಕಾರ್ಜುನನಿಗೆ ಪಿಹೆಚ್.ಡಿ.!
ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಸಂಶೋಧನಾ ಅಭ್ಯರ್ಥಿ ಮಲ್ಲಿಕಾರ್ಜುನ ಹಾಗೂ ಡಾ.ನಿತ್ಯಾನಂದಶೆಟ್ಟಿ ಅವರನ್ನು ಮುಂದಿನ ಸಿಂಡಿಕೇಟ್...
ಮೌಲ್ಯದ ನೈತಿಕತೆ ಮಟ್ಟ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದಾ?!
ಸಿದ್ಧು ಅವರೂ ನಮ್ಮಂತಯೇ ಭ್ರಷ್ಟರು ಎಂಬುದನ್ನು ದಾಖಲಿಸುವುದು ಹಾಗೂ ಆ ಗದ್ದಲದಲ್ಲಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವುದೇ ಎಲ್ಲರ ಪರಮಗುರಿಯಾಗಿದೆ....