ತುಮಕೂರು ಎಪಿಎಂಸಿಗೆ  ಸದಸ್ಯರ ನಾಮನಿರ್ದೇಶನ

ತುಮಕೂರು ಎಪಿಎಂಸಿಗೆ 

ಸದಸ್ಯರ ನಾಮನಿರ್ದೇಶನ

ತುಮಕೂರು- ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡವರನ್ನು ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರುಗಳನ್ನಾಗಿ ನಾಮ ನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎಪಿಎಂಸಿಯ ಅಧ್ಯಕ್ಷರಾಗಿ ಕುಂಟರಾಯನಪಾಳ್ಯದ ಕೆ.ಎಂ. ಉಮೇಶ್‌ಗೌಡ, ಉಪಾಧ್ಯಕ್ಷರಾಗಿ ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜು, ಸದಸ್ಯರುಗಳನ್ನಾಗಿ ಚಿಕ್ಕಸಾರಂಗಿಯ ಸಿ.ಡಿ. ಪ್ರಕಾಶ್, ಎ.ಕೆ. ಕಾಲೋನಿಯ ಸಿದ್ದರಾಜು, ನೇರಳಾಪುರದ ಎನ್.ಎಸ್. ಹೊನ್ನೇಶ್‌ಕುಮಾರ್, ರಾಮಕೃಷ್ಣಾಪುರ ಗ್ರಾಮದ ಆರ್.ಸಿ. ಶಿವಕುಮಾರ್, ಯಲ್ಲಾಪುರದ ರತ್ನಮ್ಮ, ಬೆಳಗುಂಬ ಲಂಬಾಣಿ ತಾಂಡ್ಯದ ಪುಟ್ಟಲಕ್ಷ÷್ಮಮ್ಮ, ನಾಗವಲ್ಲಿಯ ಎನ್.ಟಿ. ನಾಗರಾಜು. ರಂಗಯ್ಯನಪಾಳ್ಯದ ಸುಭಾಷ್‌ಚಂದ್ರ, ನಾಗವಲ್ಲಿ ರಂಗನಾಥಪುರದ ಪಾರ್ವತಮ್ಮ, ಬಟವಾಡಿಯ ಈಶ್ವರಗುಪ್ತ, ಯಲ್ಲಾಪುರದ ಲೋಕೇಶ್, ಹುಳ್ಳೇನಹಳ್ಳಿಯ ನೀಲಕಂಠಯ್ಯ ಹಾಗೂ ಬೆಳ್ಳಾವಿ ಹೋಬಳಿ ಅರಳಕಟ್ಟೆಯ ಶಿವರಾಜು ಅವರನ್ನು ಸರ್ಕಾರ ನಾಮ ನಿರ್ದೇಶನ ಮಾಡಿದೆ.