ಆಯುಷ್ಮಾನ್ ಭಾರತ್: ಇಂದು ಅರಿವು ಮೂಡಿಸಲು ಜಾಥಾ

ಆಯುಷ್ಮಾನ್ ಭಾರತ್: ಇಂದು ಅರಿವು ಮೂಡಿಸಲು ಜಾಥಾ

ಆಯುಷ್ಮಾನ್ ಭಾರತ್: ಇಂದು
ಅರಿವು ಮೂಡಿಸಲು ಜಾಥಾ


ಇಂದು ಬೆಳಗ್ಗೆ 9.30 ಗಂಟೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಆಸ್ಪತ್ರೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಜಿಲ್ಲಾಸ್ಪತ್ರೆ ಆವರಣದಲ್ಲಿ ಚಾಲನೆ ನೀಡುವರು.