ಕಲ್ಪತರು ಫೋಟೋ ಕ್ಯಾಪ್ಷನ್

ಕಲ್ಪತರು ಫೋಟೋ ಕ್ಯಾಪ್ಷನ್

ಕಲ್ಪತರು ಫೋಟೋ ಕ್ಯಾಪ್ಷನ್


ತುಮಕೂರಿನ ಶಂಕರಪುರAನ ಕಲ್ಪತರು ಆಸ್ಪತ್ರೆಯ ಉದ್ಘಾಟನೆಯನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ನೆರವೇರಿಸಿದರು. ಕಾನೂನು ಮತ್ತು ಸಂಸದೀಯ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ. ಜೋತಿಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಇನಾಯತ್ ವುಲ್ಲಾ ಖಾನ್, ನಯಾಜ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್.ಪಿ. ರಾಹುಲ್‌ಕುಮಾರ್ ಶಹಪೂರ್‌ವಾಡ್, ಡಿಹೆಚ್‌ಓ ಡಾ. ನಾಗೇಂದ್ರಪ್ಪ, ಡಿ.ಎಸ್. ಡಾ. ವೀರಭದ್ರಯ್ಯ, ಆಸ್ಪತ್ರೆಯ ಮುಖ್ಯಸ್ಥರಾದ ಫಾತೀಮಾಭೀ ಡಾ. ಷರೀಫ್ ಹಾಗೂ ಸಿಬ್ಬಂದಿವರ್ಗದವರಿದ್ದರು.