ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ

ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ
ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ
ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ
ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ
ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ

ಕಾಸರವಳ್ಳಿ, ಸಾರಾ, ಬಿ.ಕೆ. ಸುಮಿತ್ರ ಮತ್ತು
ಚಂದ್ರಕಾಂತ ಪೋಕಳೆಗೆ ಬರಗೂರು ಪ್ರಶಸ್ತ್ಕಿ


ಬೆಂಗಳೂರು: ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್, ಬಿ.ಕೆ. ಸುಮಿತ್ರ ಹಾಗೂ ಚಂದ್ರಕಾAತ ಪೋಕಳೆ ಅವರು ನಾಡೋಜ ಡಾ. ಬರಗೂರು ಪ್ರತಿಷ್ಠಾನ ನೀಡುವ `ಬರಗೂರು ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. 
ಪ್ರತಿಷ್ಠಾನವು ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ತಲಾ ಒಬ್ಬರಿಗೆ ಪ್ರತಿವರ್ಷವೂ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ತಲಾ ರೂ. ೨೫ ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. 
ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಗಿರೀಶ್ ಕಾಸರವಳ್ಳಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾರಾ ಅಬೂಬಕರ್ ಅವರಿಗೆ ೨೦೨೦ನೇ ಸಾಲಿನ ಪ್ರಶಸ್ತಿ ದೊರೆತಿದೆ. 
ಹಿನ್ನೆಲೆ ಗಾಯಕಿಯಾಗಿ ಹೆಸರು ಗಳಿಸಿರುವ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಬಿ.ಕೆ. ಸುಮಿತ್ರ ಮತ್ತು ಮರಾಠಿಯಿಂದ ಕನ್ನಡಕ್ಕೆ ೪೦ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿರುವ ಚಂದ್ರಕಾAತ ಅವರಿಗೆ ೨೦೨೧ನೇ ಸಾಲಿನ ಪ್ರಶಸ್ತಿ ಒಲಿದಿದೆ. ಇದೇ ೩೦ರಂದು ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.