ತುಮಕೂರು ರೈಲು ಪ್ರಯಾಣಿಕರಿಗೆ ಅನುಕೂಲ ಒದಗಿಸಲು ಮನವಿ

ತುಮಕೂರು ರೈಲು ಪ್ರಯಾಣಿಕರಿಗೆ ಅನುಕೂಲ ಒದಗಿಸಲು ಮನವಿ

ತುಮಕೂರು ರೈಲು ಪ್ರಯಾಣಿಕರಿಗೆ ಅನುಕೂಲ ಒದಗಿಸಲು ಮನವಿ

£ÀªÀÄä ªÉâPÉ ªÀw¬ÄAzÀ vÀĪÀÄPÀÆgÀÄ ¸ÀA¸ÀzÀ f.J¸ï. §¸ÀªÀgÁdÄ CªÀgÀ£ÀÄß ¨sÉÃn ªÀiÁr vÀĪÀÄPÀÆgÀÄ gÉ樀 ¥ÀæAiÀiÁtÂPÀjUÉ DUÀ¨ÉÃQgÀĪÀ C£ÀÄPÀÆ®UÀ¼À §UÉÎ ZÀað¸À¯Á¬ÄvÀÄ. C®èzÉ, gÉʯÉéà C¢üPÁjUÀ¼ÉÆA¢UÉ ZÀað¹ C£ÀÄPÀÆ® ªÀiÁrPÉÆqÀ®Ä ªÀÄ£À« ªÀiÁqÀ¯Á¬ÄvÀÄ.

ತುಮಕೂರು: ನೈಋತ್ಯರೈಲ್ವೇ ವಲಯ, ಬೆಂಗಳೂರು ವಿಭಾಗದ ವ್ಯಾಪ್ತಿಯ ಸಂಸದರ ಸಭೆಮುಂದಿನ ವಾರ ನಡೆಯಲಿದ್ದು, ತುಮಕೂರು ಸಂಸದಜಿ.ಎಸ್. ಬಸವರಾಜುಅವರು ಭಾಗವಹಿಸಲಿದ್ದಾರೆ. ತುಮಕೂರುಜಿಲ್ಲೆಯರೈಲ್ವೇ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಆಗಬೇಕಿರುವ ಅನುಕೂಲಗಳ ಬಗ್ಗೆ ತುಮಕೂರು-ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆ ಪ್ರತಿನಿಧಿಗಳು ಸಂಸದರೊAದಿಗೆ ಚರ್ಚಿಸಿದರು.
ಶುಕ್ರವಾರ ಸಂಸದರನ್ನು ಭೇಟಿ ಮಾಡಿದ ವೇದಿಕೆ ಪದಾಧಿಕಾರಿಗಳು, ಕೋವಿಡ್ ಪ್ರಕರಣಗಳು ಗಣನೀಯವಾಗಿಕಡಿಮೆಯಾಗಿದ್ದುಎಲ್ಲವೂ ಸಹಜಸ್ಥಿತಿಗೆ ಮರಳಿದೆ.ಈ ಹಿನ್ನೆಲೆಯಲ್ಲಿಕೋವಿಡ್ ಪೂರ್ವ ಸಂಚರಿಸುತ್ತಿದ್ದಎಲ್ಲಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್‌ರೈಲುಗಳ ಸಂಚಾರವನ್ನು ಮುಂಚಿನಂತೆಯೇಆರಂಭಿಸಬೇಕು.
ಕೋವಿಡ್ ಸಂದರ್ಭದಲ್ಲಿಆರಂಭಗೊಂಡಿರುವಎಲ್ಲಎಕ್ಸ್ಪ್ರೆಸ್‌ರೈಲುಗಳಿಗೆ ಅಂಟಿಸಲಾಗಿದ್ದ ಸ್ಪೆಷಲ್ ಎಂಬ ಟ್ಯಾಗ್‌ತೆಗೆದು ಮಾಮೂಲಿ ರೈಲುಗಳನ್ನಾಗಿ ಪರಿವರ್ತಿಸಬೇಕು.ಇದರಿಂದ ಪ್ರಯಾಣ ದರಗಳು ಕಡಿಮೆಯಾಗುವುದಲ್ಲದೆ, ಪ್ರಯಾಣಕ್ಕೆಅನುಕೂಲವಾಗಲಿದೆ.
ಜನಸಾಮಾನ್ಯರಿಗೆ, ವಿಶೇಷವಾಗಿ ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಬೆಳಗ್ಗೆ 6.40ಕ್ಕೆ ಬೆಂಗಳೂರಿಂದ ಹೊರಡುತ್ತಿದ್ದ ಮಹಾಲಕ್ಷಿö್ಮರೈಲಿನ ಸಂಚಾರಆರAಭಿಸಬೇಕು.ಸಂಜೆ 6.20ಕ್ಕೆ ಬೆಂಗಳೂರಿನಿAದ ಹೊರಡುತ್ತಿದ್ದ ಅರಸೀಕೆರೆ ರೈಲನ್ನು ಪುನರಾರಂಭಿಸಬೇಕು.
ಕೋವಿಡ್ ನಂತರಆರAಭಿಸಲಾಗಿರುವ ಬಹುತೇಕಎಲ್ಲಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಯಶವಂತಪುರದವರೆಗೆ ಮಾತ್ರ ಸಂಚರಿಸುತ್ತಿವೆ. ಇವುಗಳನ್ನು ಮೊದಲಿನಂತೆಕ್ರಾAತಿವೀರ ಸಂಗೊಳ್ಳಿ ರಾಯಣ್ಣರೈಲು ನಿಲ್ದಾಣದವರೆಗೆ ವಿಸ್ತರಿಸಬೇಕು.ಇದರಿಂದರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವಜನಸಾಮಾನ್ಯರಿಗೆ ಮತ್ತು ಅರಸೀಕರೆ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಪ್ರಯಾಣಿಸುವವವರಿಗೆಅನುಕೂಲವಾಗಲಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯನ್ಣ ನಿಲ್ದಾಣದಲ್ಲಿರೈಲುಗಳ ಸಂಚಾರದಟ್ಟಣೆ ಹೆಚ್ಚಾಗಿದ್ದುಇದು ಸಾಧ್ಯವಾಗದಿದ್ದಲ್ಲಿತುಮಕೂರು ಭಾಗದ ರೈಲುಗಳನ್ನು ಮೈಸೂರು, ರಾಮನಗರ, ಚೆನ್ನಪಟ್ಟಣದವರೆಗೆ ವಿಸ್ತರಿಸಬಹುದು.ಅಥವಾಯಶವಂತಪುರ-ಕ್ರಾAತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣಗಳ ಮಧ್ಯೆ ನಿರಂತರವಾಗಿಡೆಮುರೈಲು ಸಂಚಾರಆರAಭಿಸಬೇಕು.
ಎಲ್ಲಎಕ್ಸ್ಪ್ರೆಸ್ ರೈಲುಗಳಿಗೆ ಕನಿಷ್ಟ 2-3 ಜನರಲ್ ಬೋಗಿಗಳನ್ನು ಅಳವಡಿಸಬೇಕು.ಯಶವಂತಪುರ-ಮAಗಳೂರು ರೈಲಿಗೆ ಸಂಪರ್ಕಕಲ್ಪಿಸಲುತುಮಕೂರಿನಿAದಹಾಸನಕ್ಕೆ ಲಿಂಕ್‌ರೈಲುಆರAಭಿಸಬೇಕು.
ತುಮಕೂರು-ಅರಸಿಕೆರೆ ನಡುವೆ ಬೆಳಗ್ಗೆ 8 ನಂತರ ಸಂಜೆ 5 ಗಂಟೆವರೆಗೆಯಾವುದೇ ಪ್ಯಾಸೆಂಜರ್‌ರೈಲು ಸೇವೆ ಇಲ್ಲದ ಪ್ರಯುಕ್ತ ಈ ಅವಧಿಯಲ್ಲಿತುಮಕೂರಿನಿಂದ ಅರಸೀಕೆರೆಗೆ ಪ್ಯಾಸೆಂಜರ್‌ಡೆಮುರೈಲುಆರAಭಿಸಬೇಕೆAದು ಮನವಿ ಮಾಡಲಾಯಿತು.
ಎಲ್ಲ ಬೇಡಿಕೆಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಸಂಸದಜಿ.ಎಸ್. ಬಸವರಾಜುಅವರು ಮುಂದಿನ ವಾರ ನಡೆಯಲಿರುವ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿ ಅನುಕೂಲ ಕಲ್ಪಿಸಲಾಗುವುದುಎಂದು ಭರವಸೆ ನೀಡಿದರು.
 ವೇದಿಕೆ ವತಿಯಿಂದ ಹಿರಿಯಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂರಮೇಶ್, ಜಂಟಿ ಕಾರ್ಯದರ್ಶಿ ಸಗರಚಕ್ರವರ್ತಿ, ಖಜಾಂಚಿಆರ್. ಬಾಲಾಜಿ, ನಿರ್ದೇಶಕರಾದ ಸಿ.ನಾಗರಾಜ್ ಮತ್ತು ಶಿವಕುಮಾರ್ ಹಾಜರಿದ್ದರು.