ಬಿಜೆಪಿ ಯುವ ಮೋರ್ಚಾದಿಂದ ಜನಪರ ಕಾರ್ಯಕ್ರಮ’

ಬಿಜೆಪಿ ಯುವ ಮೋರ್ಚಾದಿಂದ ಜನಪರ ಕಾರ್ಯಕ್ರಮ’

©eɦ AiÀÄĪÀ ªÉÆÃZÁð¢AzÀ d£À¥ÀgÀ PÁAiÀÄðPÀæªÀÄ’

ಕುಣಿಗಲ್ :ದಲಿತರ, ಶೋಷಿತರ, ಬಡವರ,ಅಲ್ಪಸಂಖ್ಯಾತರಕಲ್ಯಾಣಕ್ಕಾಗಿ ನರೇಂದ್ರ ಮೋದಿಯವರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನ ನೀಡುವುದರಜೊತೆಗೆಕೋವಿಡ್ ಸಂದರ್ಭದಲ್ಲಿ ವಿರೋಧ ಪಕ್ಷಗಳು ಟೀಕೆಟಿಪ್ಪಣಿಯಲ್ಲಿತೊಡಗಿದ್ದಾಗ ಅನೇಕ ಸೇವಾ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಬಿಜೆಪಿ ಯುವಮೋರ್ಚ ಶ್ರಮಿಸಿದ್ದು,ಅನ್ನಕಾರ್ಯದಿಂದ ಹಿಡಿದುಅಂತ್ಯ ಸಂಸ್ಕಾರದ ವರೆಗೂಜನರಿಗೆಯುವಕರು ಶ್ರಮಿಸಿದ್ದಾರೆ ಎಂದುಯುವ ಮೋರ್ಚರಾಜ್ಯಾಧ್ಯಕ್ಷಡಾ|| ಸಂದೀಪ್‌ಕುಮಾರ್ ತಿಳಿಸಿದರು. 
 ಭಾರತೀಯಜನತಾ ಪಾರ್ಟಿ ವತಿಯಿಂದ ದಿವ್ಯ ಹಾಲ್ ನಲ್ಲಿ ನಡೆದಯುವ ಮೋರ್ಚಾಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿಅಭಿವೃದ್ಧಿಯ ನೆಪದಲ್ಲಿ ಪರಿಸರವನ್ನ ಹಾಳುಮಾಡಿದ್ದರಿಂದ ಕೊರೋನಾ ಸಂದರ್ಭದಲ್ಲಿಆಕ್ಸಿಜನ್‌ಕೊರತೆಉAಟಾಗಿಅದನ್ನಸÀರಿದೂಗಿಸಲುದೇಶಾದ್ಯAತ ವೃಕ್ಷಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದುರಾಜ್ಯದಲ್ಲಿಒAದು ಲಕ್ಷದಎಂಭತ್ತು ಸಾವಿರ ಸಸಿಗಳನ್ನು ನೆಟ್ಟುಉತ್ತಮ ಪರಿಸರಕ್ಕೆ ಸಹಕರಿಸಲಾಗಿದೆ. ರಾಷ್ಟಿçÃಯ ಸ್ವಯಂ ಸೇವಾ ಸಂಘ ದೇಶದ ಸಂರಕ್ಷಣೆಯಜೊತೆಗೆಯುವಕರನ್ನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲುಕಾರಣವಾಗಿದೆಎಂದರು. 
 ಪಿಕಾರ್ಡ್ ಬ್ಯಾಂಕ್‌ರಾಜ್ಯಾಧ್ಯಕ್ಷಡಿ.ಕೃಷ್ಣಕುಮಾರ್ ಮಾತನಾಡಿ ಮಹಿಳೆಯರ ಕಣ್ಣೀರುಒರೆಸಲು ನರೇಂದ್ರ ಮೋದಿಯವರುಉಜ್ವಲ ಯೋಜನೆಯನ್ನುಜಾರಿಗೆತಂದಿದ್ದನ್ನಶಾಸಕರುಡಿ.ಕೆ.ಎಸ್‌ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುತ್ತಿದ್ದೇವೆಎಂದುದುರುಪಯೋಗ ಪಡಿಸಿಕೊಂಡರು. ಉತ್ತಮಸಂವಿಧಾನದಅಡಿಯಲ್ಲಿದೇಶ ನಡೆಯುತ್ತಿದೆ,ಅಂಬೇಡ್ಕರ್‌ರವರುಎರಡು ಭಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಕಾಂಗ್ರೇಸ್‌ಅವರನ್ನಸೋಲಿಸಿ ಅನ್ಯಾಯ ಮಾಡಿ ಅವರು ಸಾವನಪ್ಪಿದಾಗ ಶವಸಂಸ್ಕಾರಕ್ಕೆಜಾಗಕೊಡದೆ ಮಹಾರಾಷ್ಟçಕ್ಕೆ ಶವವನ್ನು ಕಳುಹಿಸಿದವರು ಇಂದು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆಎಂದರು. ಹೇಮಾವತಿ ನೀರಿನ ವಿಚಾರವಾಗಿತಾಲ್ಲೂಕಿಗೆಅನ್ಯಾಯವಾಗಿದೆಎಂದು ಸುಳ್ಳುಹೇಳುವ ಇವರು ಮತ್ತೊಂದುಕಡೆಕುಣಿಗಲ್‌ಜನತೆಗೆಅನ್ಯಾಯಮಾಡಿ ಮಾರ್ಕೋನಹಳ್ಳಿಯಿಂದ ನಾಗಮಂಗಲ ತಾಲ್ಲೂಕಿಗೆ ಮತ್ತು ಶ್ರೀರಂಗ ಏತ ನೀರಾವರಿಯೋಜನೆಯಡಿಯಲ್ಲಿ ಮಾಗಡಿ ಮತ್ತುರಾಮನಗರಕ್ಕೆ ನೀರು ಹರಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿರಾಜ್ಯಾಪ್ರಧಾನ ಕಾರ್ಯದರ್ಶಿ ಡಾ|| ಮಲ್ಲಿಕಾರ್ಜುನ ಬಾಳೇಕಾಯಿ, ಜಿಲ್ಲಾಧ್ಯಕ್ಷರವೀಶ್‌ಅರಕೆರೆ, ಜಿಲ್ಲಾಉಪಾಧ್ಯಕ್ಷ ವಿನಯ್‌ಜೈನ್, ಜಿಲ್ಲಾಕಾರ್ಯಕಾರಣಿ ಸದಸ್ಯಅನುಪ್‌ಕುಮಾರ್, ವಿನಯ್, ರುದ್ರೇಶ, ತಾಲ್ಲೂಕುಅಧ್ಯಕ್ಷಧನುಷ್‌ಗಂಗಟ್ಕಾರ್, ಪದಾಧಿಕಾರಿಗಳಾದ ಸಂದೀಪ್, ಪವನ್ ನಾರಾಯಣಪ್ಪಅಂಜನ್, ಬಿದನಗೆರೆದೇವರಾಜ್‌ಭಾಗವಹಿಸಿದ್ದರು.