Posts

ಸಾಹಿತ್ಯ

ಸೂತ್ರ ಹರಿದ ಗಾಳಿಪಟವಾಯಿತು ನಮ್ಮ ಜೀವನ  ನೇತ್ರಾವತಿ.ಕೆ.ಬಿ

 “ಯಾಕೆ ಕೊಡಬಾರದು ನಿನ್ನ ಮಗ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಕೊಡುತ್ತಿಯಾ? ಅಂದೆ.

ಸಾಹಿತ್ಯ

ಅದು ಅಂದು ನಾನು ಮಾಡಿದ ಜೀವನದ ಅತ್ಯಂತ ದೊಡ್ಡ ತಪ್ಪು

ಕಳೆದ ವಾರದ ಕಿನ್ನರಿಯಲ್ಲಿ ( ತಮ್ಮ ಮೆಚ್ಚಿ ಮದುವೆಯಾದ ಹುಡುಗಿ ಅವರ ಕುಟುಂಬದವರ ಮಾತು ಕೇಳಿ ಆವರೊಂದಿಗೆ ಹೋಗುವ ಜೊತೆಗೆ ತಮ್ಮನ ಮೇಲೆ ಕ್ರಿಮಿನಲ್ ಕೇಸು ಬೀಳುತ್ತದೆ....

ರಾಷ್ಟ್ರ

ರಾಜ್ಯದಲ್ಲಿ ನಿಜಕ್ಕೂ ಮುಖ್ಯಮಂತ್ರಿ ಬದಲಾಗುತ್ತಾರಾ..?

ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆ ತೊರೆಯಲಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆಸಲಾಗುತ್ತದೆ. ಶಾಸಕಾಂಗ...

ಕಿನ್ನರಿ

ಸೂಕ್ಷ್ಮ ಸಂವೇದನೆ ಅಸ್ಮಿತೆ ಮತ್ತು ಅಭಿವ್ಯಕ್ತಿ-ಸ್ವಾತಂತ್ರ್ಯ

ಆಧುನಿಕತೆಗೆ ಮುನ್ನಡೆಯುತ್ತಿರುವಂತೆಯೇ ಭಾರತ ಪ್ರಾಚೀನತೆಯೆಡೆಗೆ ಮುಖ ಮಾಡುತ್ತಿರುವ ಹೊತ್ತಿನಲ್ಲಿ ,,,

ಸಾಹಿತ್ಯ

ಎಷ್ಟು ಯೋಚಿಸಿದರೂ, ಪ್ರಶ್ನೆಗಳೇ.., ನೇತ್ರಾವತಿ.ಕೆ.ಬಿ

ಕಳೆದ ವಾರದ ಕಿನ್ನರಿಯಲ್ಲಿ , (ಅಕ್ಕ ಮತ್ತು ತಮ್ಮ ಓದಲೆಂದು ಅಪ್ಪ ಬೆಂಗಳೂರಿನಲ್ಲಿ ಮನೆ ಮಾಡಿಕೊಡುತ್ತಾರೆ, ಅಲ್ಲಿ ಅಕ್ಕನ ತನ್ನ ಸಹಪಾಠಿ ಗೆಳತಿಯನ್ನು ಕಂಬೈನ್ಡ್‌...

ಅಂಕಣ

ನಾ.ದಿವಾಕರ - ಕದನ-ವಿರಾಮದ ನಡುವೆ ಬುದ್ಧನೊಡನೆ ಕೆಲಕ್ಷಣ

    ಬುದ್ಧನನ್ನು ಶಾಂತಿ-ಸಹನೆ-ಸಹಬಾಳ್ವೆಯ ಚಾರಿತ್ರಿಕ ಹರಿಕಾರನಾಗಿ ಆರಾಧಿಸುವ ಮುನ್ನ ಈ ಹೊಸ ಚಿಂತನೆಗಳು ನಮ್ಮ ನಡುವೆ ಹರಿದಾಡಬೇಕಿದೆ. ವರ್ತಮಾನ ಭಾರತದ ಸಕಲ...

ಕುಚ್ಚಂಗಿ ಪ್ರಸನ್ನ

ರಾಜಕೀಯ ವೈಫಲ್ಯದ ಪರಾಕಾಷ್ಟೆ

    ಮನಶ್ಶಾಸ್ತ್ರೀಯ ನೆಲೆಯಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಶೋಧಿಸುವುದು ಒಂದು ವಿಧಾನ. ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ...

ಸಾಹಿತ್ಯ

ಸಿನಿಮೀಯ ಅನ್ನಿಸಬಹುದು, ಆದರೆ ಇವು ನಿಜ..,  ನೇತ್ರಾವತಿ.ಕೆ.ಬಿ

  ಅಂದರೆ ಅವಳನ್ನು ಅವರು ಕರೆದೊಯುತ್ತಾರೆ ಎನ್ನುವುದು ಖಾತರಿಯಾಗಿತ್ತು. ಒಂದು ರಾತ್ರಿ ಗೂಂಡಾಗಳೊಂದಿಗೆ ಮನೆಗೆ ನುಗ್ಗಿ ಅವಳನ್ನು ಎಳೆದೊಯ್ದರು.

ಅಂಕಣ

ಯುದ್ಧ-ವಿಯಟ್ನಾಂ ಕಲಿಸುವ ಪಾಠ

ಎಲ್ಲೋ ದೂರದಲ್ಲಿ ಕೂತು ಯುದ್ಧದ ಬಗ್ಗೆ ಮಾತನಾಡುವವರಿಗೆ ಯುದ್ಧ ಶೌರ್ಯದ, ಪ್ರತೀಕಾರದ, ಸಾಹಸದ ಘನ ಕಾರ್ಯವೆಂಬಂತೆ ಕಾಣುತ್ತದೆ. ಆದರೆ ಯುದ್ಧದಿಂದ ಆಗುವ ಹಾನಿ...

ಕಿನ್ನರಿ

ಆತಂಕ,  ನೋವು,ತಲ್ಲಣಗಳ ನಡುವೆ ಅಮ್ಮಂದಿರ ದಿನ

ಸಮಸ್ತ ಮಹಿಳೆಯರಿಗೂ ಅಮ್ಮಂದಿರದ ದಿನದ ಶುಭಾಶಯಗಳು

ಸಾಹಿತ್ಯ

ಸಮಾನತೆ, ಜೀವನ ಪ್ರೀತಿ, ಧೈರ್ಯ, ಸ್ವಾತಂತ್ರ‍್ಯಗಳ ಪ್ರತೀಕವಾಗಿದ್ದ...

ಇವತ್ತು ನಾನೇನಾದರೂ ಜೀವಂತವಾಗಿ ಬದುಕುಳಿದು ಹೀಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಅದಕ್ಕೆ ಅಮ್ಮನ ಇಚ್ಚಾಶಕ್ತಿ ಹಾಗೂ ಕಾಳಜಿಯೇ ಕಾರಣ.

ಸಾಹಿತ್ಯ

“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಆ ಎರಡಕ್ಷರದಲಿ ಏನಿದೆ...

ಅಷ್ಟಕ್ಕೂ ನಾವು ತಿಪಟೂರಿನಲ್ಲಿ ಇದ್ದಷ್ಟೂ ವರ್ಷ ಸಿನಿಮಾಗೆ ಬಾಲ್ಕನಿಗೆ ಮಾತ್ರ ಟಿಕೆಟ್ ಪಡೆದು ಹೋಗಬೇಕಿತ್ತು, ಅಪ್ಪ ನಮ್ಮ ಜೊತೆ ಬರಲಿ ಬರದೆ ಇರಲಿ. ಇದು ಅಪ್ಪನ...

ಸಾಹಿತ್ಯ

ಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ ? ಸಯನೈಡ್ ತೆಗೆದುಕೊಂಡು...

ಆದರೆ ನಾನು ನನ್ನ ನಂಬಿದವರನ್ನೆಲ್ಲ ಒಂದು ದಡ ಸೇರಿಸಿದೆ ಅಂತಹ ಒಂದು ಗುರಿ ನಮ್ಮ ದಲಿತರಿಗೆ ಅವಶ್ಯಕತೆ ಇರುತ್ತದೆ. ಆದರೆ ಬಹಳಷ್ಟು ಜನ ಅವರ ಸ್ವಂತ ದೈಹಿಕ ಆಸೆ...

ಕುಚ್ಚಂಗಿ ಪ್ರಸನ್ನ

ಜಮ್ಮು ಮತ್ತು ಕಾಶ್ಮೀರ ರೂಪುಗೊಂಡ ಬಗೆ

ಮಹಾರಾಜ ಹರಿಸಿಂಗ್‌ ತನ್ನೊಂದಿಗೆ ಮಾಡಿಕೊಂಡಿರುವ ವ್ಯಾಪಾರ, ಪ್ರಯಾಣ ಒಪ್ಪಂದ ಜಾರಿಯಲ್ಲಿರುವಾಗಲೇ ಆತ ಇಂಡಿಯಾ ಜೊತೆ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ಆತನಿಗೆ...

ಪ್ರವಾಸ

ನಾಗರಿಕ ಭಾರತವೂ ಭಯೋತ್ಪಾದನೆಯ ಭೀತಿಯೂ

ಸೌಹಾರ್ದದ ಭಾಷೆ ಸಮನ್ವಯದ ಮನಸ್ಸು  ಸಮಾಜದ ಬುನಾದಿಯಾಗುವುದು ಇವತ್ತಿನ ತುರ್ತು