Posts
ಭೀಷ್ಮ ಪ್ರತಿಜ್ಞೆ ಮತ್ತು ಇತರೆ ಒಪ್ಪಂದಗಳ ಹಿಂದೆ...
"ಕೊಟ್ಟ ಮಾತಿಗೆ ತಪ್ಪಲಾರೆನು" ಎಂಬ ಗೋವಿನ ಹಾಡು,"ಸುಳ್ಳನ್ನೇ ಹೇಳುವುದಿಲ್ಲ" ಎಂಬ ಹರಿಶ್ಚಂದ್ರನ ನಿಲುವು ಇವೆಲ್ಲಕ್ಕೂ ಬೆಲೆಯೇ ಇಲ್ಲವೆಂದಲ್ಲ, ಆದರೆ ಪ್ರತೀ...
ಅಸ್ತಿತ್ವವಾದಿ ರಾಜಕೀಯವೂ, ಪ್ರಜಾಸತ್ತೆಯ ಮೌಲ್ಯಗಳೂ.., ಪ್ರಜಾಪ್ರಭುತ್ವದಲ್ಲಿ...
ಕಾಂಗ್ರೆಸ್ ಶಾಸಕರು, ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಜನರು ತಮಗೆ ಅಧಿಕಾರ ನೀಡಿರುವುದು ವೈಯುಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ...
ಹೀಗೆ... ಹೆಸರೇ ಇಲ್ಲದ ಒಂದು ಪಾತ್ರ ಇತಿಹಾಸದಲ್ಲಿ ಬಂದುಹೋಯಿತು
‘ಅರಸರ ದಯೆಯಿಂ ಮನೆಯುಂ ಕವರ್ತೆ ವೋಪುದುಂ’ ಎನ್ನುವ ಮಾತು. ಅಂದರೆ (ರಾಜನೇ ನಮ್ಮ ಮನೆಯನ್ನು ನಾಶ ಮಾಡಿದವನು) ಎಂದು.
ಪ.ಮಲ್ಲೇಶ್ ಮರೆವುದೆಂತು ಆ ಜನಪರ ಗಟ್ಟಿ ದನಿಯನು
ಆರು ದಶಕಗಳ ಕಾಲ ಕನ್ನಡ ನಾಡಿನ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹೋರಾಟಗಳನ್ನು ಮುನ್ನಡೆಸಿರುವ ಪ.. ಮಲ್ಲೇಶ್, ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ನೆರವಾಗುವಂತಹ...
ಆರ್ ಬಿಐನಿಂದ ರೆಪೋ ದರ ಕಡಿತ :ಸಾಲಕ್ಕೆ ಅನುಕೂಲ,ಹಿರಿಯರಿಗೆ ಆಘಾತ!
ಒಟ್ಟಾರೆ, ರೆಪೋ ದರ ಕಡಿತವು ರೂಪಾಯಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಡವಾಳ ಹರಿವು ಜಾಗತಿಕ ಆರ್ಥಿಕ...
ಅಂಬೇಡ್ಕರ್ : ಚಿಂತನೆ-ಆಚರಣೆಗಳ ನಡುವೆ ಬೌದ್ಧಿಕ ಕಂದರ
ಡಾ. ಬಿ. ಆರ್. ಅಂಬೇಡ್ಕರ್ ಅವರು ಮುನ್ನಡೆಸುವ ಬೌದ್ಧಿಕ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಚಲನೆಯಲ್ಲಿರಿಸಲು, ಮಾರ್ಕ್ಸ್, ಗಾಂಧಿ, ಲೋಹಿಯಾ, ಪೆರಿಯಾರ್,...
ಡಾಲರ್ ಎದುರು ಇನ್ನಷ್ಟು ಕುಸಿದ ರೂಪಾಯಿ ಸಾರ್ವಕಾಲಿಕ ದಾಖಲೆಯ ಅಪಮೌಲ್ಯ
ಒಂದು ಡಾಲರ್ ವಿನಿಮಯ ಮೌಲ್ಯ ರೂ.89.78
ಯುವ ಸಮಾಜದ ಗುರಿ ಆದ್ಯತೆ ಮತ್ತು ಜವಾಬ್ದಾರಿ ಅನುಕರಣೀಯ ಸಮಕಾಲೀನ...
ಹಿರಿಯ ತಲೆಮಾರಿನ ಅನುಭವಗಳಿಗೆ ಕಿವಿಯಾಗಿ, ವರ್ತಮಾನದ ಶೋಷಿತ ವರ್ಗಗಳಿಗೆ ಕಣ್ಣಾಗಿ, ಎಲ್ಲ ಅವಕಾಶವಂಚಿತ ಸಮಾಜಗಳಿಗೆ ಹೆಗಲಾಗುವ ಆಲೋಚನೆಯನ್ನು ರೂಢಿಸಿಕೊಳ್ಳಬೇಕು....
ಲೋಕಲ್ ಪೇಪರ್ ಗಳ "ಆಂದೋಲನ" ದ ರೂವಾರಿಯ ನೆನಪಿನಲ್ಲಿ...,
ಟ್ಯಾಬ್ಲಾಯ್ಡ್ ಪತ್ರಿಕಾವೃತ್ತಿಗೆ ಕನ್ನಡದ ಮಟ್ಟಿಗೆ ಲಂಕೇಶ್ ಹೇಗೋ , ಹಾಗೆ ರಾಜಶೇಖರ ಕೋಟಿ ಅವರು ಸ್ಥಳೀಯ ಪತ್ರಿಕೆ ಎಂದರೆ ಹೇಗಿರಬೇಕು, ನಿಜವಾದ ಪತ್ರಕರ್ತ ಹೇಗಿರುತ್ತಾನೆ...
ನೀರವ ಮೌನದ ಹಾದಿ ಹಿಡಿದ ಮಾನವತೆ
ಜೀವರಕ್ಷಣೆಯಿಂದ ವಂಚನೆಗೊಳಗಾದ ದೇಶವಾಸಿಗಳಿಗೆ ಹಾಗೂ ಆಳುವ ಸರ್ಕಾರಕ್ಕೆ ನೈತಿಕ ಧೈರ್ಯ-ಸ್ಥೈರ್ಯ-ಬೆಂಬಲ ನೀಡಬೇಕಾದ ರಾಜಕಾರಣಿಗಳು ಕರಾಳಕತ್ತಲಲ್ಲಿ ನಿಂತು ಬೆಳಕು...
ಸೋಮೇಶ್ವರದ ಶತಮಾನ ಮೀರಿದ ಅರಳಿ ಮರದ ನೆರಳಲ್ಲಿ ಅರ್ಧ ಶತಮಾನ ನಿಂತಿರುವ...
ಸಂಘದ ಚುನಾವಣೆಯ ಕಾರಣಕ್ಕೆ ಎರಡು ವಾರಗಳಿಂದ ಸುನೀತಾ ಹೊಟೆಲ್ ಅಡ್ಡೆಗೆ ಕಾಲಿಟ್ಟಿರಲಿಲ್ಲ. ದೇವಣ್ಣ, ಜವಹರ್, ಸಿದ್ದಯ್ಯ, ಶ್ರೀನಿವಾಸ್, ಹರ್ಷ , ಅಂಜನಮೂರ್ತಿ,...
ಮಕ್ಕಳು - ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ
ಔಪಚಾರಿಕ ಆಚರಣೆಗಳು ಮೇಲ್ನೋಟದ ಆಡಂಬರದಲ್ಲಿ ಅರ್ಥ ಕಳೆದುಕೊಳ್ಳುತ್ತವೆ
ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ʼಸ್ನೇಹ ಜೀವಿʼ...
ʼಸಮಾನ ಮನಸ್ಕರ ತಂಡʼವನ್ನು ಹರಸಿದ ಜಿಲ್ಲೆಯ ಪತ್ರಕರ್ತರು