Posts

ಅಂಕಣ

ಯುದ್ಧ-ವಿಯಟ್ನಾಂ ಕಲಿಸುವ ಪಾಠ

ಎಲ್ಲೋ ದೂರದಲ್ಲಿ ಕೂತು ಯುದ್ಧದ ಬಗ್ಗೆ ಮಾತನಾಡುವವರಿಗೆ ಯುದ್ಧ ಶೌರ್ಯದ, ಪ್ರತೀಕಾರದ, ಸಾಹಸದ ಘನ ಕಾರ್ಯವೆಂಬಂತೆ ಕಾಣುತ್ತದೆ. ಆದರೆ ಯುದ್ಧದಿಂದ ಆಗುವ ಹಾನಿ...

ಕಿನ್ನರಿ

ಆತಂಕ,  ನೋವು,ತಲ್ಲಣಗಳ ನಡುವೆ ಅಮ್ಮಂದಿರ ದಿನ

ಸಮಸ್ತ ಮಹಿಳೆಯರಿಗೂ ಅಮ್ಮಂದಿರದ ದಿನದ ಶುಭಾಶಯಗಳು

ಸಾಹಿತ್ಯ

ಸಮಾನತೆ, ಜೀವನ ಪ್ರೀತಿ, ಧೈರ್ಯ, ಸ್ವಾತಂತ್ರ‍್ಯಗಳ ಪ್ರತೀಕವಾಗಿದ್ದ...

ಇವತ್ತು ನಾನೇನಾದರೂ ಜೀವಂತವಾಗಿ ಬದುಕುಳಿದು ಹೀಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಅದಕ್ಕೆ ಅಮ್ಮನ ಇಚ್ಚಾಶಕ್ತಿ ಹಾಗೂ ಕಾಳಜಿಯೇ ಕಾರಣ.

ಸಾಹಿತ್ಯ

“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಆ ಎರಡಕ್ಷರದಲಿ ಏನಿದೆ...

ಅಷ್ಟಕ್ಕೂ ನಾವು ತಿಪಟೂರಿನಲ್ಲಿ ಇದ್ದಷ್ಟೂ ವರ್ಷ ಸಿನಿಮಾಗೆ ಬಾಲ್ಕನಿಗೆ ಮಾತ್ರ ಟಿಕೆಟ್ ಪಡೆದು ಹೋಗಬೇಕಿತ್ತು, ಅಪ್ಪ ನಮ್ಮ ಜೊತೆ ಬರಲಿ ಬರದೆ ಇರಲಿ. ಇದು ಅಪ್ಪನ...

ಸಾಹಿತ್ಯ

ಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ ? ಸಯನೈಡ್ ತೆಗೆದುಕೊಂಡು...

ಆದರೆ ನಾನು ನನ್ನ ನಂಬಿದವರನ್ನೆಲ್ಲ ಒಂದು ದಡ ಸೇರಿಸಿದೆ ಅಂತಹ ಒಂದು ಗುರಿ ನಮ್ಮ ದಲಿತರಿಗೆ ಅವಶ್ಯಕತೆ ಇರುತ್ತದೆ. ಆದರೆ ಬಹಳಷ್ಟು ಜನ ಅವರ ಸ್ವಂತ ದೈಹಿಕ ಆಸೆ...

ಕುಚ್ಚಂಗಿ ಪ್ರಸನ್ನ

ಜಮ್ಮು ಮತ್ತು ಕಾಶ್ಮೀರ ರೂಪುಗೊಂಡ ಬಗೆ

ಮಹಾರಾಜ ಹರಿಸಿಂಗ್‌ ತನ್ನೊಂದಿಗೆ ಮಾಡಿಕೊಂಡಿರುವ ವ್ಯಾಪಾರ, ಪ್ರಯಾಣ ಒಪ್ಪಂದ ಜಾರಿಯಲ್ಲಿರುವಾಗಲೇ ಆತ ಇಂಡಿಯಾ ಜೊತೆ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ಆತನಿಗೆ...

ಪ್ರವಾಸ

ನಾಗರಿಕ ಭಾರತವೂ ಭಯೋತ್ಪಾದನೆಯ ಭೀತಿಯೂ

ಸೌಹಾರ್ದದ ಭಾಷೆ ಸಮನ್ವಯದ ಮನಸ್ಸು  ಸಮಾಜದ ಬುನಾದಿಯಾಗುವುದು ಇವತ್ತಿನ ತುರ್ತು

ಸಾಹಿತ್ಯ

ಅಜ್ಜನ ಬೇವಿನ ಹೂವಿನ ಗುಲ್ಕನ್,  ಅಜ್ಜಿಯ ತಂಗಡಿ ಹೂವಿನ ಟೀ..,  ನೇತ್ರಾವತಿ.ಕೆ.ಬಿ

ಮತ್ತೊಂದು ಟೀ ತಂಗಡಿ ಹೂವಿನ ಟೀ, ತಂಗಡಿ ಗಿಡದ ಚಿನ್ನದ ಬಣ್ಣದ ಹೂವನ್ನ ಕಿತ್ತು ತಂದು ಟೀ ಕಾಯಿಸಿ ಅದಕ್ಕೆ ಒಂಚೂರು ಹಾಲು ಹಾಕಿ, ಚೂರು ಸಕ್ಕರೆ ಅಥವಾ ಬೆಲ್ಲ ಹಾಕಿ...

ರಾಷ್ಟ್ರ

ಟ್ರಂಪ್‌ ಆರ್ಥಿಕ ನೀತಿ- ಅಮೆರಿಕನ್‌ ಸಾಮ್ರಾಜ್ಯದ ಅಂತ್ಯದ ಮುನ್ನುಡಿ

ಅಮೆರಿಕದ ನಾಗರಿಕರಲ್ಲಿ 60-70% ನಾಗರಿಕರು ಶೇರು ಮಾರುಕಟ್ಟೆಯ ಪಾಲುದಾರರಾಗಿದ್ದಾರೆ. ಅವರು ಅಲ್ಲಿನ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಹೂಡಿರುವ ಕಷ್ಟ ಪಟ್ಟು...

ಸಾಹಿತ್ಯ

ನನ್ನ ಜೀವನೇ ವೇಸ್ಟ್ ಅನ್ನಿಸಿದ ದಿನಗಳವು…, ನೇತ್ರಾವತಿ.ಕೆ.ಬಿ

ಎಂ.ಇ ನಲ್ಲಿ ಓದಿ ಚೆನ್ನಾಗಿ ಅಂಕ ತೆಗೆಯಬೇಕು ಅಂತ ತೀರ್ಮಾನಿಸಿದೆ. ಅದನ್ನು ಅಮೆರಿಕಾದಲ್ಲಿ ಮಾಡುವ ಅಂತ ತೀರ್ಮಾನಿಸಿ ಅಪ್ಪ ದುಡ್ಡು ಕೊಡುವ ಬಗ್ಗೆ ಭರವಸೆ ನೀಡಿತ್ತು,...

ರಾಷ್ಟ್ರ

ಬಹುಜನ ನಾಯಕ ಕಾನ್ಸಿರಾಮ್

ಕಾನ್ಸಿರಾಮ್ ಬದುಕಿದ್ದರೆ ಅವರಿಗೆ 91 ತುಂಬುತ್ತಿತ್ತು. ಒಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ನಾನು ಬೆನ್ನಟ್ಟುತ್ತಾ ಬಂದ ರಾಜಕಾರಣಿ...

ಕಿನ್ನರಿ

  ಭರವಸೆ ಮೂಡಿಸುವ ನ್ಯಾಯಾಂಗದ ಧ್ವನಿ

ಹೊತ್ತಿನಲ್ಲಿ ನ್ಯಾಯಾಂಗದ ಈ ಭರವಸೆಯ ಮಾತುಗಳು, ಸಂವಿಧಾನ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾನ್ಯ ಜನತೆಯಲ್ಲಿ ಮತ್ತಷ್ಟು ವಿಶ್ವಾಸವನ್ನು ಹುಟ್ಟಿಸುತ್ತದೆ. ನ್ಯಾಯಾಂಗವನ್ನು...

ಸಾಹಿತ್ಯ

ಹಾದಿ ಬಿಟ್ಟ ತಮ್ಮನ ಖರ್ಚಿನ ಕಾಸಿಗೆ ಮಾರಾಟವಾದ ನನ್ನ ಐಎಎಸ್ ಕನಸು ...

ಅಲ್ಲಿ ಅಡ್ಮಿಷನ್ ಮಾಡುವ ಅಧಿಕಾರಿ ಕೇಳಿದ ನಿನಗೆ ಈ ವಿಷಯ, ಕಾಲೇಜು ಸರಿ ಅಂದರೆ ʼಎಸ್ʼ ಎಂದೂ ಇಲ್ಲದಿದ್ದರೆ ʼನೋʼ ಎಂದು ಬರೆ, ʼಎಸ್ʼ ಅಂತ ಬರೆದರೆ ಇಲ್ಲಿ ಅಡ್ಮಿಷನ್...

ಕಿನ್ನರಿ

ಮೊದಲ ದಲಿತ ಬಂಡಾಯ ಮಹಾಡ್ ಕಂಪನಗಳು

1927, ಮಾರ್ಚ್ 20. ಅಂದು ಅಂಬೇಡ್ಕರ್ ಅವರು ಮಹಾಡ್‍ನ ಚಾವದಾರ್ ಕೆರೆಯ ನೀರನ್ನು ಸ್ಪರ್ಶಿಸಿ ಆ ನೀರನ್ನು ಕುಡಿಯುತ್ತಾರೆ. ಆ ಒಂದು ಕ್ರಿಯೆಯಲ್ಲಿ ಆಗ ಎದ್ದ ಅಲೆಗಳು...