Posts

ಸಾಹಿತ್ಯ

ನನ್ನ ಜೀವನೇ ವೇಸ್ಟ್ ಅನ್ನಿಸಿದ ದಿನಗಳವು…, ನೇತ್ರಾವತಿ.ಕೆ.ಬಿ

ಎಂ.ಇ ನಲ್ಲಿ ಓದಿ ಚೆನ್ನಾಗಿ ಅಂಕ ತೆಗೆಯಬೇಕು ಅಂತ ತೀರ್ಮಾನಿಸಿದೆ. ಅದನ್ನು ಅಮೆರಿಕಾದಲ್ಲಿ ಮಾಡುವ ಅಂತ ತೀರ್ಮಾನಿಸಿ ಅಪ್ಪ ದುಡ್ಡು ಕೊಡುವ ಬಗ್ಗೆ ಭರವಸೆ ನೀಡಿತ್ತು,...

ರಾಷ್ಟ್ರ

ಬಹುಜನ ನಾಯಕ ಕಾನ್ಸಿರಾಮ್

ಕಾನ್ಸಿರಾಮ್ ಬದುಕಿದ್ದರೆ ಅವರಿಗೆ 91 ತುಂಬುತ್ತಿತ್ತು. ಒಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ನಾನು ಬೆನ್ನಟ್ಟುತ್ತಾ ಬಂದ ರಾಜಕಾರಣಿ...

ಕಿನ್ನರಿ

  ಭರವಸೆ ಮೂಡಿಸುವ ನ್ಯಾಯಾಂಗದ ಧ್ವನಿ

ಹೊತ್ತಿನಲ್ಲಿ ನ್ಯಾಯಾಂಗದ ಈ ಭರವಸೆಯ ಮಾತುಗಳು, ಸಂವಿಧಾನ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾನ್ಯ ಜನತೆಯಲ್ಲಿ ಮತ್ತಷ್ಟು ವಿಶ್ವಾಸವನ್ನು ಹುಟ್ಟಿಸುತ್ತದೆ. ನ್ಯಾಯಾಂಗವನ್ನು...

ಸಾಹಿತ್ಯ

ಹಾದಿ ಬಿಟ್ಟ ತಮ್ಮನ ಖರ್ಚಿನ ಕಾಸಿಗೆ ಮಾರಾಟವಾದ ನನ್ನ ಐಎಎಸ್ ಕನಸು 

ಅಲ್ಲಿ ಅಡ್ಮಿಷನ್ ಮಾಡುವ ಅಧಿಕಾರಿ ಕೇಳಿದ ನಿನಗೆ ಈ ವಿಷಯ, ಕಾಲೇಜು ಸರಿ ಅಂದರೆ ʼಎಸ್ʼ ಎಂದೂ ಇಲ್ಲದಿದ್ದರೆ ʼನೋʼ ಎಂದು ಬರೆ, ʼಎಸ್ʼ ಅಂತ ಬರೆದರೆ ಇಲ್ಲಿ ಅಡ್ಮಿಷನ್...

ಕಿನ್ನರಿ

ಮೊದಲ ದಲಿತ ಬಂಡಾಯ ಮಹಾಡ್ ಕಂಪನಗಳು

1927, ಮಾರ್ಚ್ 20. ಅಂದು ಅಂಬೇಡ್ಕರ್ ಅವರು ಮಹಾಡ್‍ನ ಚಾವದಾರ್ ಕೆರೆಯ ನೀರನ್ನು ಸ್ಪರ್ಶಿಸಿ ಆ ನೀರನ್ನು ಕುಡಿಯುತ್ತಾರೆ. ಆ ಒಂದು ಕ್ರಿಯೆಯಲ್ಲಿ ಆಗ ಎದ್ದ ಅಲೆಗಳು...

ಸಾಹಿತ್ಯ

“ಗುಡ್. ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು,  ಸಬಲರಾಗಿರಬೇಕು, ಧೈರ‍್ಯವಂತರಾಗಿರಬೇಕು”

“ಹೆಣ್ಣು ಮಕ್ಕಳು ಓದಬೇಕು ಸ್ವಾವಲಂಬಿಗಳಾಗಬೇಕು, ಹಾಗಂತ ಗಂಡು ಮಕ್ಕಳು ಎಲ್ಲ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ಬಿಟ್ಟು ಕೊಟ್ಟು ಕಡೆಗೆ ಅವರು ಹಕ್ಕಿಗೆ ಹೋರಾಡುವಂತಾಗಬಾರದು”...

ರಾಷ್ಟ್ರ

ಕರ್ನಾಟಕ ಎಂದಿಗೂ ಮರೆಯಬಾರದ ಎಲ್.ಜಿ.ಹಾವನೂರ್

ಅರಸು-ಹಾವನೂರು ಜೋಡಿ ಕರ್ನಾಟಕದಾದ್ಯಂತ ಸುತ್ತಾಡಿ ಮೂಡಿಸಿದ ಜಾಗೃತಿಯ ಪರಿಣಾಮವಾಗಿ ಅದುವರೆಗೆ ರಾಜಕಾರಣದ ಮುಖ್ಯಧಾರೆಗೆ ಪ್ರವೇಶ ಪಡೆಯದಿದ್ದ ದೇವಾಡಿಗ,ಬಿಲ್ಲವ,ಮುಸ್ಲಿಮ್,...

ಸಾಹಿತ್ಯ

ಹೂಂ, ರಿಸರ್ವೇಶನ್ ಇದೆ, ಆಗದೆ ಏನು ಮಾಡ್ತೀರಾ?! -ನೇತ್ರಾವತಿ.ಕೆ.ಬಿ

ರಿಸರ್ವೇಶನ್ ಅಂದರೆ ಏನು ಅಂತ ಆಗ ನನಗೆ ಗೊತ್ತಿರಲಿಲ್ಲ. ನಾನು ಎಲ್ಲರಿಗಿಂತ ಚೆನ್ನಾಗಿ ಓದುತ್ತೇನೆ ಅಂದ ಮೇಲೆ ಸೀಟು ಸಿಕ್ಕೇ ಸಿಗುತ್ತದೆ .ಈ ರಿಸರ್ವೇಶನ್ ಅಂದರೆ...

ಸಾಹಿತ್ಯ

 “ಅವಳು ಅಲ್ಲೇ ಬಿದ್ದಿರಲಿ, ಸಾಯಲಿ ಬಾ…!? -ನೇತ್ರಾವತಿ

“ಅಯ್ಯೋ ನನ್ನ ವಂಶದ ಕುಡಿ, ಅವನಿಗೆ ಹಿಂಗೆ ಮಾಡಿಬಿಟ್ಯಾ, ಅವನಿಗೆ ಏನಾದ್ರು ಆದ್ರೆ ಏನು ಗತಿ, ನೀನು ಬದುಕಿದ್ದರೆಷ್ಟು ಸತ್ತರೆಷ್ಟು”

ಕುಚ್ಚಂಗಿ ಪ್ರಸನ್ನ

ಸಾವರ್ಕರ್ ಎಂಬ ಹುಸಿ ಸತ್ಯ-ಮಿಥ್ಯೆಗಳ ಹುತ್ತವ ಒಡೆಯುತ್ತ..,

ಹೀಗೆ ಇಂಥ ಸಾವರ್ಕರ್ ಅವರನ್ನು ವೈಭವೀಕರಿಸಿಕೊಂಡೇ 2002ರಿಂದ ಬಿಜೆಪಿ ಗುಜರಾತಿನಿಂದ ದಿಲ್ಲಿವರೆಗೆ ಬಂದು ತಳವೂರಿಕೊಂಡಿದೆ. ಎಲ್ಲ ಬಗೆಯ ಭ್ರಷ್ಟಾಚಾರ, ಸ್ವಜನ...

ರಾಷ್ಟ್ರ

“ಮಾಜಿ ಪ್ರಧಾನಿ ದೇವೇಗೌಡರೇ ಪ್ರಧಾನಿ ಮೋದಿಯವರ ಚಿಯರ್‌ ಲೀಡರ್‌ ಆಗಬೇಡಿ,...

ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ಸಿದ್ದ ಎಂಬ ದೇವೇಗೌಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ

ತುಮಕೂರು

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ: “ಹೈಕಮಾಂಡ್‌ ಸ್ಪಷ್ಟನೆ...

ದಿಲ್ಲಿ ವರಿಷ್ಟರ ಭೇಟಿ ವಿವರಿಸಿದ ಸಚಿವ ಕೆ.ಎನ್.ರಾಜಣ್ಣ

ಕಿನ್ನರಿ

ರಾಜಕೀಯ ಅಪರಾಧೀಕರಣ ಮತ್ತು ಪ್ರಜಾಪ್ರಭುತ್ವ

ಇತ್ತೀಚೆಗೆ ನಡೆದ ದೆಹಲಿ ಚುನಾವಣೆಗಳ ಕಣದಲ್ಲಿದ್ದ 699 ಅಭ್ಯರ್ಥಿಗಳ ಪೈಕಿ 132 ಜನರು ಅಪರಾಧ ಹಿನ್ನೆಲೆ ಉಳ್ಳವರು ಎಂದು ಅವರೇ ಸಲ್ಲಿಸಿರುವ ಪ್ರಮಾಣ ಪತ್ರಗಳ ಮೂಲಕ...

ಕಿನ್ನರಿ

ತಬ್ಬಲಿಯಾದ ಆಡಳಿತ ವಿಕೇಂದ್ರಿಕರಣ

ಪ್ರಸ್ತುತ ನಮ್ಮ ರಾಜ್ಯದಲ್ಲಿ 50 ವರ್ಷಗಳ ಹಿಂದೆ ನಡೆದಂತಹ ರಾಜಕೀಯ ಪ್ರಯೋಗಗಳು ನಡೆಯದಿರುವುದು ರಾಜಕೀಯ ಜಡತ್ವಕ್ಕೆ ಕಾರಣವಾಗಿದೆ. ಚಳವಳಿಗಳು ತಣ್ಣಗಾಗಿವೆ. ರಾಜಕಾರಣಿಗಳು...