Posts

ರಾಷ್ಟ್ರ

ವಿಶ್ವ ಅಕಾಲ ಜನನ ದಿನ 2025

ಅಕಾಲವಾಗಿ ಜನಿಸಿದ ಶಿಶುಗಳಿಗೆ ದೃಢ ಆರಂಭವನ್ನು ನೀಡೋಣ

ಕಿನ್ನರಿ

  ಯುವ ಸಮಾಜದ ಗುರಿ ಆದ್ಯತೆ ಮತ್ತು ಜವಾಬ್ದಾರಿ ಅನುಕರಣೀಯ ಸಮಕಾಲೀನ...

ಹಿರಿಯ ತಲೆಮಾರಿನ ಅನುಭವಗಳಿಗೆ ಕಿವಿಯಾಗಿ, ವರ್ತಮಾನದ ಶೋಷಿತ ವರ್ಗಗಳಿಗೆ ಕಣ್ಣಾಗಿ, ಎಲ್ಲ ಅವಕಾಶವಂಚಿತ ಸಮಾಜಗಳಿಗೆ ಹೆಗಲಾಗುವ ಆಲೋಚನೆಯನ್ನು ರೂಢಿಸಿಕೊಳ್ಳಬೇಕು....

ಕುಚ್ಚಂಗಿ ಪ್ರಸನ್ನ

ಲೋಕಲ್‌ ಪೇಪರ್‌ ಗಳ "ಆಂದೋಲನ" ದ ರೂವಾರಿಯ ನೆನಪಿನಲ್ಲಿ...,

ಟ್ಯಾಬ್ಲಾಯ್ಡ್ ಪತ್ರಿಕಾವೃತ್ತಿಗೆ ಕನ್ನಡದ ಮಟ್ಟಿಗೆ ಲಂಕೇಶ್ ಹೇಗೋ , ಹಾಗೆ ರಾಜಶೇಖರ ಕೋಟಿ ಅವರು ಸ್ಥಳೀಯ ಪತ್ರಿಕೆ ಎಂದರೆ ಹೇಗಿರಬೇಕು, ನಿಜವಾದ ಪತ್ರಕರ್ತ ಹೇಗಿರುತ್ತಾನೆ...

ರಾಷ್ಟ್ರ

ನೀರವ ಮೌನದ ಹಾದಿ ಹಿಡಿದ ಮಾನವತೆ

ಜೀವರಕ್ಷಣೆಯಿಂದ ವಂಚನೆಗೊಳಗಾದ ದೇಶವಾಸಿಗಳಿಗೆ ಹಾಗೂ ಆಳುವ ಸರ್ಕಾರಕ್ಕೆ ನೈತಿಕ ಧೈರ್ಯ-ಸ್ಥೈರ್ಯ-ಬೆಂಬಲ ನೀಡಬೇಕಾದ ರಾಜಕಾರಣಿಗಳು ಕರಾಳಕತ್ತಲಲ್ಲಿ ನಿಂತು ಬೆಳಕು...

ಕುಚ್ಚಂಗಿ ಪ್ರಸನ್ನ

ಸೋಮೇಶ್ವರದ ಶತಮಾನ ಮೀರಿದ ಅರಳಿ ಮರದ ನೆರಳಲ್ಲಿ ಅರ್ಧ ಶತಮಾನ ನಿಂತಿರುವ...

ಸಂಘದ ಚುನಾವಣೆಯ ಕಾರಣಕ್ಕೆ ಎರಡು ವಾರಗಳಿಂದ ಸುನೀತಾ ಹೊಟೆಲ್‌ ಅಡ್ಡೆಗೆ ಕಾಲಿಟ್ಟಿರಲಿಲ್ಲ. ದೇವಣ್ಣ, ಜವಹರ್‌, ಸಿದ್ದಯ್ಯ, ಶ್ರೀನಿವಾಸ್‌, ಹರ್ಷ , ಅಂಜನಮೂರ್ತಿ,...

ರಾಷ್ಟ್ರ

ಮಕ್ಕಳು - ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ

ಔಪಚಾರಿಕ ಆಚರಣೆಗಳು ಮೇಲ್ನೋಟದ ಆಡಂಬರದಲ್ಲಿ ಅರ್ಥ ಕಳೆದುಕೊಳ್ಳುತ್ತವೆ

ತುಮಕೂರು

ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ  ಅಧ್ಯಕ್ಷರಾಗಿ ʼಸ್ನೇಹ ಜೀವಿʼ...

ʼಸಮಾನ ಮನಸ್ಕರ ತಂಡʼವನ್ನು ಹರಸಿದ ಜಿಲ್ಲೆಯ ಪತ್ರಕರ್ತರು

ಕಿನ್ನರಿ

ಮಕ್ಕಳನ್ನು ಮುದ್ದು ಮಾಡಿ ಬೆಳೆಸುವ ಪೋಷಕರಿಗಾಗಿ ಸುಕುಮಾರಸ್ವಾಮಿಯ...

ಪೋಷಕರ ಜವಾಬ್ದಾರಿಯ ಕುರಿತಂತೆ ನಮಗೆ ಹಳಗನ್ನಡದ 'ವಡ್ಡಾರಾಧನೆ' ಕೃತಿಯಲ್ಲಿ ಬರುವ 'ಸುಕುಮಾರಸ್ವಾಮಿಯ ಕತೆ' ಬಹಳ ಉತ್ತಮ ಉದಾಹರಣೆ ಅನಿಸುತ್ತದೆ.

ರಾಷ್ಟ್ರ

ಜಾತಿ- ಭೂಮಿ ಪ್ರಶ್ನೆಯೊಡನೆ ಹಿಂದುತ್ವ-ಮಾರುಕಟ್ಟೆಗೆ ಮುಖಾಮುಖಿಯಾದ...

ಆದರೆ ಬಿಹಾರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಅಭಿವೃದ್ಧಿ ಮಾದರಿ-ಕಲ್ಯಾಣ ಯೋಜನೆಗಳು ಬಗೆಹರಿಸುವುದಿಲ್ಲ. ಇದಕ್ಕೆ ಬೇಕಿರುವುದು   ನವ ಉದಾರವಾದಿ ಆರ್ಥಿಕತೆಗಿಂತಲೂ...

ಪುರವಣಿ

ನಕ್ಸಲ್ ವಿದ್ಯಮಾನ-ಬೇಸರದ ಟಿಪ್ಪಣಿಗಳು

ಕಟುಸತ್ಯ ಏನೆಂದರೆ ನಕ್ಸಲರು ಮುಖ್ಯವಾಹಿನಿಗೆ ಬಂದದ್ದು ಅವರದ್ದೇ ಒಂದು ರಾಜಕೀಯ ತೀರ್ಮಾನವಾಗಿತ್ತೇ ವಿನ: ಅದರಲ್ಲಿ ನಮ್ಮಗಳ ಪಾತ್ರ ನಿಮಿತ್ತವಾಗಿರುತ್ತದೆ ಎಂಬುದು...

ತುಮಕೂರು

ಹೆಣ್ಣು ಜೀವ – ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ

ದೌರ್ಜನ್ಯ, ದುರ್ಘಟನೆ-ಅನ್ಯಾಯಗಳಿಂದ ಪಾಠ ಕಲಿಯದ ಸಮಾಜ ನಿಸ್ತೇಜವಾಗಿಬಿಡುತ್ತದೆ

ರಾಷ್ಟ್ರ

ಟ್ಯಾಲೆಂಟ್‌ಗಿಂತ ಟೆಂಪರ್‌ಮೆಂಟ್ ಸರಿಯಿರಬೇಕು...,

ಓರ್ವ ಹಾಡುಗಾರನಾಗಿ ಪುರ್ಯ ಧನಶ್ರೀ ರಾಗವನ್ನು ನಡುಗುತ್ತಾ 'ವಿರಹ' ವನ್ನು ಅನುಭವಿಸುತ್ತಾ ಅಷ್ಟೂ ನೋವನ್ನು ನಮ್ಮೆದೆಗೂ ದಾಟಿಸಿಬಿಡುವ ಆತನದು ನಿಜಕ್ಕೂ ultimate...

ರಾಷ್ಟ್ರ

ಜೀನಿಯಸ್ ಮಕ್ಕಳ ಹೃದ್ರೋಗ ತಜ್ಞ ಡಾ.ಎಂ.ಜಯರಂಗನಾಥ್ ಗೆ ರಾಜ್ಯೋತ್ಸವ...

ತುಮಕೂರಿನಲ್ಲಿ ಓದಿ ಬೆಳೆದ ಡಾ.ಎಂ.ಜಯರಂಗನಾಥ್ ಓದಿನಲ್ಲಿ ಸದಾ ಮುಂದು, ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ 1980ರಲ್ಲಿ ನಾನು ಪ್ರಿಪರೇಟರಿ ಪರೀಕ್ಷೆ ಬಿಟ್ಟು...

ರಾಷ್ಟ್ರ

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

ಭಾರತೀಯ ಸಮಾಜದಲ್ಲಿ ಮಹಿಳೆ ಎರಡು ಬದಿಗಳಿಂದಲೂ ಘಾಸಿಗೊಳಗಾಗುವುದು ಸಾಮಾನ್ಯ

ರಾಷ್ಟ್ರ

ಆರ್‍‌ಬಿಎಸ್‌ಕೆ ಅಕ್ರಮ: ರೂ. 23.30 ಕೋಟಿ ಪಾವತಿಗೆ  ಒತ್ತಡ

ಅನುದಾನ-ಅನುಮೋದನೆ ಇಲ್ಲದೇ ಇದ್ದಾಗಲೂ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ?