Posts
ಬಹುಜನರ_ನಿಜ ನಾಯಕ_ಕಾನ್ಸಿರಾಮ್
ಒಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ನಾನು ಬೆನ್ನಟ್ಟುತ್ತಾ ಬಂದ ರಾಜಕಾರಣಿ ಕಾನ್ಸಿರಾಮ್. ಅವರು ಆರೋಗ್ಯವಂತರಾಗಿ ಇನ್ನೊಂದು 10-15...
ಕುಂಭಕರ್ಣನನ್ನು ಈ ರೀತಿ ಮಲಗಿಸಲಾಗಿ...
ಸರಳವಾಗಿ ಶಾಂತಿಯಿಂದ ಜೀವನ ನಡೆಸುವ ಎಲ್ಲಾ ಗುಣಗಳಿದ್ದರೂ ಹಿರಿಯಣ್ಣನ ಕಾರಣದಿಂದ ತನ್ನ ಮಕ್ಕಳಾದ ಕುಂಬ,ವಿಕುಂಬ ಮತ್ತು ಬೀಮರನ್ನೂ ಕಳೆದುಕೊಂಡು ಅಣ್ಣನ ಏಳಿಗೆಗಾಗೇ...
ಸಾಮ್ರಾಜ್ಯಶಾಹಿ ಕ್ರೌರ್ಯವೂ - ಯುದ್ಧಕೋರ ಮನಸ್ಥಿತಿಯೂ ; ಸರ್ವನಾಶದ...
ಯುದ್ಧ ಪರಂಪರೆಗೂ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಗೂ ಅವಿನಾಭಾವ ಸಂಬಂಧವಿದೆ ವಿನಾಶಕಾರಿ ಯುದ್ಧವನ್ನು ತಡೆಗಟ್ಟುವ ಮನಸ್ಸೂ ಇಲ್ಲದ ಅನಾಗರಿಕ ಜಗತ್ತಿನ ದರ್ಶನ
ಸಿಎಂ ಔತಣ ಕೂಟ: ಸಂಕುಚಿತ ಮನಸ್ಸುಗಳ ರಂಪಾಟ
ಒಂದು ಸಮಾಜ ಆರೋಗ್ಯಕರವಾಗಿ ನೈತಿಕವಾಗಿ ಇರಬೇಕೆಂದರೆ ಅದರ ಎಲ್ಲ ಜನ ವರ್ಗಗಳು ಪ್ರಾಮಾಣಿಕವಾಗಿ ಇರಬೇಕಾಗುತ್ತದೆ. ಸಾಮಾಜಿಕ ಮಾಧ್ಯಮ (ಸೋಷಿಯಲ್ ಮೀಡಿಯಾ) ದಿನೇ...
ಕರ್ನಲ್ ಗಡಾಫಿ ಹಾಗೂ ಸಣ್ಣಪ್ಪ
ಭಾರತೀಯರಾದ ನಾವು ನಮ್ಮ ಆಸುಪಾಸು ವಾಸಿಸುತ್ತಿರುವ ಅನೇಕರ ಧರ್ಮ ಆಹಾರಪದ್ಧತಿ ಆಚರಣೆಗಳ ಬಗ್ಗೆ ತಿಳುವಳಿಕೆಯನ್ನು ಬಂಡವಾಳಿಗರಿಗೂ ಮತೀಯವಾದಕ್ಕೂ ತೆತ್ತುಕೊಂಡ ಮಾಧ್ಯಮಗಳಿಂದ...
ಕುರುವಂಶದೊಳಗೆ ಅಂದು ಹುಟ್ಟಿದ ಮೊಳಕೆ ನಮ್ಮೊಳಗೆ ಬೆಳೆದು ಹೆಮ್ಮರವಾದ...
ಹೀಗೆ ಆಟ, ಪಾಠ, ಪುಂಡಾಟಗಳ ನಡುವೆಯೇ ಕೌರವ ಪಾಂಡವರ ಬಾಲ್ಯವು ಇದ್ದರೂ ವೈಮನಸ್ಯದ ವಿಷಬೀಜವೊಂದು ಅವರಿಗೆ ಅರಿವಿಲ್ಲದೇ ಅವರ ನಡುವೆ ಹೆಮ್ಮರವಾಗಿ ಬೆಳೆಯುತ್ತಾ ಹೋಗುತ್ತದೆ.
ಈ ಸರ್ಕಾರಿ ನೌಕರನ ಬಳಿ ಇದ್ದ ಕ್ಯಾಶ್ ಕೇವಲ ರೂ.1.70 ಕೋಟಿ!?
ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ, ಹಾಲಿ ಅವರದೇ ಇಲಾಖೆಯಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿರುವ ಹೆಚ್.ಎಂ. ಜನಾರ್ಧನ ಮನೆಯಲ್ಲಿ...
ಕೇಂದ್ರ ಬಜೆಟ್:ಹೊಸತೂ ಇಲ್ಲ,ರಾಜ್ಯದ ಹಿತವೂ ಇಲ್ಲ ಎಸ್.ಆರ್.ವೆಂಕಟೇಶ...
ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಬೇಕೆಂದರೆ ₹16.95 ಲಕ್ಷ ಕೋಟಿ ಸಾಲ ಮಾಡಬೇಕಾಗುತ್ತದೆ.ಆಗ, ಕೇಂದ್ರ ಸರ್ಕಾರದ ಸಾಲದ ಮೊತ್ತವು ₹214 ಲಕ್ಷ...
ನನ್ನ ಆಸ್ತಿ ನನ್ನ ಹಕ್ಕು ಅಂದವಳು....
ಆಕೆಗೆ ಎಲ್ಲವೂ ಇತ್ತು, ಯಾವೊಬ್ಬ ಹೆಣ್ಣಿಗೂ ಇಷ್ಟೆಲ್ಲಾ ಒಟ್ಟಿಗೇ ಸಿಗಲಾರದೇನೋ ಎಂಬಷ್ಟು,, ಆದರೆ........ ಬದುಕು
ಇಂದು ಕೇಂದ್ರ ಬಜೆಟ್: ರಾಜ್ಯದ ನಿರೀಕ್ಷೆಗಳು ಈಡೇರುವುದೇ?
16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದಿಂದ ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗಬಹುದು.ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಬಹುದು ಎನ್ನುವುದು...
ಹಿಂದ್ ಸ್ವರಾಜ್ : ಗಾಂಧಿ ಎಂಬ ಮಹಾ ಕನಸುಗಾರನ ಅಪೂರ್ವ ಕನಸು
ಕಿಶನ್ ಪಟ್ನಾಯಕ್ ಅವರು ವಿಶ್ಲೇಷಣಾತ್ಮಕವಾಗಿ ನಿರೂಪಿಸುವ ಗಾಂಧಿ -ನೆಹರೂ ಅವರ ನಡುವೆ ನಿರ್ಣಾಯಕ ಸನ್ನಿವೇಶದಲ್ಲಿ ನಡೆದ ಅಪೂರ್ಣ ಪತ್ರ ಸಂವಾದ ಇದು . ಗಾಂಧಿ ಗೋಡ್ಸೆಯ...
ಸಾಂವಿಧಾನಿಕ ಪ್ರಜ್ಞೆ –ಪ್ರಜಾತಂತ್ರದ ಮೌಲ್ಯ
ಚುನಾವಣೆಗಳಿಂದಾಚೆಗೆ ನೋಡುವ ವ್ಯವಧಾನ ಇಲ್ಲದೆ ಹೋದರೆ ಪ್ರಜಾತಂತ್ರ ಶಿಥಿಲವಾಗುತ್ತದೆ
ನೀವು ಈ ದೇಶದ ಪೌರ ಎಂಬುದಕ್ಕೆ ಪುರಾವೆ ಇದೆಯೇ?"
ಇದೆಲ್ಲದರ ನಡುವೆ ರಾಷ್ಟ್ರೀಯ ಮತದಾರರ ದಿನಾಚರಣೆ ಬರುತ್ತಿದ್ದು , ಆ ದಿನ ಮತದಾರರು ಕೇವಲ 'ಮತದಾರರ ಪ್ರತಿಜ್ಞಾವಿಧಿ' ತೆಗೆದುಕೊಳ್ಳುವ ಜೊತೆಗೆ ಮತದಾರರ ಪಟ್ಟಿಯಲ್ಲಿ...
ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ
ಶ್ರೀಸಾಮಾನ್ಯರ ಕಣ್ಣೋಟದಲ್ಲಿ ದೇಶದ ಭವಿಷ್ಯದ ದಿನಗಳನ್ನು ಅವಲೋಕಿಸಬೇಕಿದೆ. ಭಾರತದ ಗಣತಂತ್ರ ಭೌತಿಕವಾಗಿ ಸುರಕ್ಷಿತವಾಗಿದ್ದರೂ, ಮೌಲಿಕವಾಗಿ ತನ್ನ ಅತಃಸತ್ವವನ್ನು...