Posts
ತುಮಕೂರಿನ ಮೊಟ್ಟ ಮೊದಲ ಶಾಸಕ, ಮೈಸೂರು ರಾಜ್ಯದ ಗೃಹ ಸಚಿವ ಎಂ....
ತುಮಕೂರಿನ ಜನರನ್ನು ಪ್ರತಿನಿಧಿಸಿದರು. ಮೈಸೂರು ರಾಜ್ಯದ ಆಡಳಿತವನ್ನು ಬಲಪಡಿಸಿದರು. ಇಂತಹ ಮಹಾನ್ ವ್ಯಕ್ತಿತ್ವಗಳು ಒಂದು ಪೀಳಿಗೆಗೆ ಮಾತ್ರ ಸೇರಿದವರಲ್ಲ; ಅವರು...
ವಿನಾಶದ ಅಂಚಿನಲ್ಲಿ ವೃಕ್ಷ ರಾಜ ʼಮುತ್ತುಗ ʼ
ಇತ್ತೀಚಿನ ದಿನಗಳಲ್ಲಿ ಮುತ್ತುಗದ ಎಲೆ ಮಾಯವಾಗುತ್ತಿರುವುದರಿಂದ ಈಗಿನ ಜನರು ಸಮಾರಂಭಗಳಲ್ಲಿ ಊಟ ಮಾಡಲು ಬಾಳೆ ಎಲೆ ಹಾಗೂ ಪ್ಲಾಸ್ಟಿಕ್ ಎಲೆಗಳನ್ನು ಬಳಸುತ್ತಿದ್ದಾರೆ....
ʼಪೆಟ್ರೋಲ್ ಗೆ 20% ಎಥೆನಾಲ್ ಬೆರಕೆʼ ಒಳಿತೋ –ಕೆಡುಕೋ ?!
ಜನರ ಆತಂಕ, ಸರ್ಕಾರದ ಆಶಯ ಮತ್ತು ಉತ್ತರಿಸಬೇಕಾದ ಪ್ರಶ್ನೆಗಳು
103 ಎಕರೆ ಭೂ ಕಬಳಿಕೆಗೆ ʼಶುಭಂʼ ಹೇಳಿದ ಡಿಸಿ ಶುಭ ಕಲ್ಯಾಣ್
ಮರುಸ್ವಾಧೀನ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡರೆ ಇನ್ನೂ ಗ್ರೇಟ್ !!
ನದಿ ಪುನಃಶ್ಚೇತನದ ಸಂಕಲ್ಪವನ್ನು ಉದ್ದೀಪಿಸಿದ ಕಾರ್ಯಾಗಾರ
ಹೀಗೆ ಜಯಮಂಗಲಿ ಕಾರ್ಯಾಗಾರ ನೀರಿನ ಆಸಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ನದಿ ಪ್ರೀತಿಯನ್ನು ಹುಟ್ಟುಹಾಕಿದೆ. ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಇನ್ನಷ್ಟು...
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ ಉದ್ಯೋಗ ಮರೀಚಿಕೆಯಾದಾಗ...
ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುವ ಒತ್ತಾಯವನ್ನೂ ಮಾಲಿಕರಿಂದ ಎದುರಿಸುತ್ತಿದ್ದರು. ಇಲ್ಲಿನ ಅನೇಕ ಘಟಕಗಳಲ್ಲಿ 12 ಗಂಟೆಯ ದುಡಿಮೆಯ ಅವಧಿ ಸಾಮಾನ್ಯವಾಗಿದ್ದು,...
ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ
ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪನ್ನಾಗಿ ಮಾಡಿ ಕನಿಷ್ಟ ಶೇ.1 ರಷ್ಟು ಒಳಮೀಸಲಾತಿ ಒದಗಿಸುವ ಸುವರ್ಣಾವಕಾಶ ನಿಮ್ಮ ಕೈಯಲ್ಲಿತ್ತು. ಆದರೆ ನೀವು ಮತ್ತೆ 59...
ಸಾಧನಾ ಸಮಾವೇಶ ಮುಗಿಯಿತಲ್ಲ ಜನರ ಸಮಸ್ಯೆಗಳತ್ತ ಗಮನ ಹರಿಸಿ
ಜೊತೆಗೆ ಮತವಂಚಿತರ ಜನರ ಸಂಖ್ಯೆಯನ್ನು ಹೆಚ್ಚಿಸುವ ಎಸ್ಐಆರ್ ಪ್ರಕ್ರಿಯೆ ಜೂನ್ 20ರಿಂದ ಆರಂಭವಾಗಲಿದೆ. ಕೆಪಿಎಸ್ ಮಾಗ್ನೆಟ್ ಶಾಲೆಯ ಆಕ್ರಮಣಕ್ಕೆ ಸರ್ಕಾರಿ ಶಾಲೆಗಳು...
ಚಿನ್ನದಂತ ನಾಡಿಗೆ ರನ್ನದಂತ ರಾಜ, ರನ್ನದಂತ ರಾಜನಿಗೆ...,
ನಮ್ಮ ರಾಜ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಪಕ್ಕದ ಆಂಧ್ರಪ್ರದೇಶದ ಕರ್ನೂಲಿನ ಜೊನ್ನಗಿರಿ ಯೋಜನೆ ಎರಡೂ ಸೇರಿ ಜೊತೆಗೆ ತಾಮ್ರ, ಪೆಲ್ಲಾಡಿಯಂ ಮೊದಲಾದ ಲೋಹಗಳ...
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ ಈ ದೇಶದಲ್ಲಿ ಮುಸ್ಲಿಮರಿಗೆ...
ಆ ದನಿ ರಾಜಕೀಯ ವಿಶಾಲ ಹಂದರದಿಂದ ಬರಬೇಕಿದೆ
ಸ್ಕ್ರೀನ್ ಟೈಮ್ ಎಂಬ ಡಿಜಿಟಲ್ ಬಲೆ
ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಾರೆ, ವೃತ್ತಿಪರರು ಕಂಪ್ಯೂಟರ್ಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಕುಟುಂಬಗಳು ವೀಡಿಯೊಗಳನ್ನು ವೀಕ್ಷಿಸಲು...
ಜಯಮಂಗಲಿ ನದಿಯನ್ನು ಜೀವಂತ ಉಳಿಸುವ ಸಲುವಾಗಿ ಕಾರ್ಯಾಗಾರ
ಜಯಮಂಗಲಿ ನದಿಯ ಮೇಲೆ ಪ್ರೀತಿ ಉಳ್ಳವರು, ನದಿ ಪಾತ್ರದ ರೈತರು, ಯುವಕರು, ವಿದ್ಯಾರ್ಥಿಗಳು, ನಾಗರಿಕರು, ಇಲಾಖೆಗಳು, ಸಂಸ್ಥೆಗಳು ಈ ಕಾರ್ಯಾಗರದಲ್ಲಿ ಭಾಗವಹಿಸಿ...
ತುಮಕೂರು ವಿವಿಯಲ್ಲಿ ನಕಲಿ ಜರ್ನಲ್ ಜಾಲದ ಬಲಿಪಶುಗಳು?
ಇಡೀ ಇಂಡಿಯಾದ ರಾಜಕಾರಣವನ್ನೇ ಹೊರಳು ದಿಕ್ಕಿಗೆ ತಂದು ನಿಲ್ಲಿಸಿದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ಕಡೆ ಹೆಚ್ಚು ಗಮನ ಕೊಟ್ಟಿದ್ದ ಹಾಗೂ ಆ ಕುರಿತು ಏನನ್ನಾದರೂ...
ʼಬೆವರ ಹನಿʼ-“ಬೆಳಗಿನ ನಿರೀಕ್ಷೆಯ ಸಾರ್ಥಕತೆ”
ತುಮಕೂರು ಜಿಲ್ಲೆಯ ಹೆಸರಾಂತ ದೈನಂದಿನ ಪತ್ರಿಕೆಯಾದ “ಬೆವರ ಹನಿ” ಬಗ್ಗೆ ವಿಶೇಷ ಲೇಖನ ಇಲ್ಲಿದೆ:-
ಈ ಸ್ವರ ಸಾಮ್ರಾಜ್ಞಿಗೆ ಸಾಟಿ ಯಾರೂ ಇಲ್ಲ
ರೊಮ್ಯಾಂಟಿಕ್ ಹಾಡುಗಳಿಗಾಗಿಯೇ ಖ್ಯಾತಿ ಪಡೆದಿರುವ ಮಧುರ ಕಂಠದ ಆಶಾ ಜೀ.