ಎಂ.ಎಲ್.ಸಿ.ಕಾಂಗ್ರೆಸ್‌ ಅಭ್ಯರ್ಥಿ ರಾಜೇಂದ್ರ ಬಾಳೆಹೊನ್ನೂರು ಶಾಖಾ ಮಠಕ್ಕೆ ಭೇಟಿ

rajendtra, bale honnuru ಶಾಖಾ ಮಠ

ಎಂ.ಎಲ್.ಸಿ.ಕಾಂಗ್ರೆಸ್‌ ಅಭ್ಯರ್ಥಿ ರಾಜೇಂದ್ರ ಬಾಳೆಹೊನ್ನೂರು ಶಾಖಾ ಮಠಕ್ಕೆ ಭೇಟಿ

ರಾಜ್ಯ ಯುವ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ರಾಜೇಂದ್ರ ಅವರು ಗುರುವಾರ ಬಾಳೆಹೊನ್ನೂರು  ಶಾಖಾಮಠ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಾಜಿ ಪುರಸಭಾ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಎನ್. ಗಂಗಣ್ಣ ಹಾಜರಿದ್ದರು.