ತುಮಕೂರಿನಲ್ಲಿ ಅತಿ ಮಳೆಯ ಪರಿಣಾಮ

rain-havoc

ತುಮಕೂರಿನಲ್ಲಿ ಅತಿ ಮಳೆಯ ಪರಿಣಾಮ
ಅತಿ ಮಳೆಯ ಪರಿಣಾಮ
ಸಿದ್ಧಗಂಗಾ ಆಸ್ಪತ್ರೆ ಹಿಂಭಾಗ ಗೋಡೆ ಕುಸಿದಿದೆ, ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ, ತಂತಿ ಹರಡಿದೆ, ಕಾರುಗಳು ಜಖಂಗೊಂಡಿವೆ, ಮನೆಗಳ ಒಳಗೆ ನೀರು ನುಗ್ಗಿದೆ, ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳಿಗೆ ಮರಣಾನಂದ, ಗುತ್ತಿಗೆದಾರರು ಫುಲ್ ಖುಷ್, ಜನ ಪ್ರತಿನಿಧಿಗಳಿಗೋ ನಿಟ್ಟುಸಿರು ಬಿಡುವಷ್ಟು ಸಮಾಧಾನ, ವಿವರಗಳನ್ನು ಬೆವರ ಹನಿ ದಿನಪತ್ರಿಕೆಯ ವೆಬ್ ಸೈಟ್ bevarahani.com ನಲ್ಲಿ ನೋಡಿ