ಇಂದು "ಜನ ಸ್ವರಾಜ್"  ಸಮಾವೇಶ 

ಇಂದು  "ಜನ ಸ್ವರಾಜ್"  ಸಮಾವೇಶ 


ಭಾರತೀಯ ಜನತಾ ಪಾರ್ಟಿ, ತುಮಕೂರು ಜಿಲ್ಲೆ

ರಾಜ್ಯ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ 


ದಿನಾಂಕ 19-11-2021ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ತುಮಕೂರು ಮಹಾನಗರದ ಗಾಜಿನ ಮನೆಯಲ್ಲಿ


"ಜನ ಸ್ವರಾಜ್" 
ಸಮಾವೇಶ 

ಮುಖ್ಯ ಅತಿಥಿಗಳು
ಶ್ರೀಯುತ ಎ. ನಾರಾಯಣ ಸ್ವಾಮಿಯವರು,
ಸನ್ಮಾನ್ಯ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರು

ಶ್ರೀಯುತ ಜಗದೀಶ್ ಶೆಟ್ಟರ್ 
ಮಾಜಿ ಮುಖ್ಯಮಂತ್ರಿಯವರು,

ಶ್ರೀಯುತ ಜೆ.ಸಿ.ಮಾಧುಸ್ವಾಮಿಯವರು,
ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ 

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು
ಶ್ರೀಯುತ ಬಿ.ಸಿ.ನಾಗೇಶ್ ರವರು

ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಶ್ರೀಯುತ ಡಾ|| ಅಶ್ವತ್ ನಾರಾಯಣ್,
ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು

ಶ್ರೀಯುತ ಭೈರತಿ ಬಸವರಾಜ್ ರವರು
ಸನ್ಮಾನ್ಯ ನಗರಾಭಿವೃದ್ಧಿ ಸಚಿವರು

ಶ್ರೀಯುತ ಗೋಪಾಲಯ್ಯ ನವರು
ಸನ್ಮಾನ್ಯ ಅಬಕಾರಿ ಸಚಿವರು

ಶ್ರೀಯುತ ಬಿ .ವೈ .ವಿಜಯೇಂದ್ರ ರವರು 
ರಾಜ್ಯ ಬಿಜೆಪಿ ಉಪಾಧ್ಯಕ್ಷರು

ಶ್ರೀಯುತ ರಾಜೇಂದ್ರ , ಶ್ರೀಯುತ ಎಂ.ಬಿ. ನಂದೀಶ್, ಹಾಗೂ ಯಾತ್ರೆಯ ಸಂಚಾಲಕರಾದ ಶ್ರೀಯುತ ಮಹೇಶ್ ತೆಂಗಿನಕಾಯಿ, ಸಹ ಸಂಚಾಲಕರಾದ ಶ್ರೀಯುತ ಮುನಿರಾಜು ಗೌಡ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರುಗಳು ವಿಧಾನಪರಿಷತ್ ಸದಸ್ಯರುಗಳು ಮಾಜಿ ಶಾಸಕರುಗಳು, ಇನ್ನಿತರ ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ರ‍್ವರಿಗೂ ಆತ್ಮೀಯ ಸುಸ್ವಾಗತ- ಬನ್ನಿ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಿ
ಟಿ.ಆರ್.ಸದಾಶಿವಯ್ಯ
ನರ‍್ದೇಶಕರು, ರಾಜ್ಯ ಕಾಂಪೋಸ್ಟ್ ನಿಗಮ
ಹಾಗೂ ಮಾಜಿ ಉಪಾಧ್ಯಕ್ಷರು ಹಾಗೂ ವಕ್ತಾರರು, 
ತುಮಕೂರು ಜಿಲ್ಲಾ ಭಾರತೀಯ ಜನತಾ ಪಕ್ಷ