"ಇಷ್ಟು ಸಮಯ ತಕೊಂಡಿದ್ದು ಯಾಕೆ? ಪ್ರಿಯಾಂಕ ಗಾಂಧಿ ವಾದ್ರಾ
repeal of 3 laws prinyanka gandhi

"ಇಷ್ಟು ಸಮಯ ತಕೊಂಡಿದ್ದು ಯಾಕೆ?
ಒಂದೇ ಒಂದು ಸಲವೂ ಬಾರ್ಡರ್ ಬಳಿ ಹೋಗಲಿಲ್ಲ, ಒಂದೇ ಒಂದು ಸಲವೂ ಧರಣಿನಿರತ ರೈತರ ಬಳಿ ಹೋಗಲಿಲ್ಲ,
ಒಂದು ಸಲವೂ ಈ ಬಗ್ಗೆ ಮಾತಾಡಲಿಲ್ಲ, ಹತ್ಯೆ ನಡೆದ ಸ್ಥಳಕ್ಕೂ ಭೇಟಿ ಕೊಡಲಿಲ್ಲ. ಈಗ ಅಚಾನಕ್ಕಾಗಿ ಏನಾಯ್ತು?!
ಇದು ಚುನಾವಣಾ ತಂತ್ರ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ಇದೆ ಈ ದೇಶದ ಜನಕ್ಕೆ"
- ಪ್ರಿಯಾಂಕಾ ಗಾಂಧಿ ವಾದ್ರ
( ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಘೋಷಣೆ ಮಾಡಿರುವ ಮೋದಿ ಸರ್ಕಾರದ ಕುರಿತು )
ಜೈ ಕಿಸಾನ್