ಹೆಚ್‌ ಡಿ ದೇವೇಗೌಡರಿಂದ ಪರಿಷತ್‌ ಚುನಾವಣೆ ಪ್ರಚಾರ ಕೊರಟಗೆರೆ

mlc election canvas in koratagere by hdd

ಹೆಚ್‌ ಡಿ ದೇವೇಗೌಡರಿಂದ ಪರಿಷತ್‌ ಚುನಾವಣೆ ಪ್ರಚಾರ ಕೊರಟಗೆರೆ


ಹೆಚ್‌ ಡಿ ದೇವೇಗೌಡರಿಂದ ಚುನಾವಣಾ ಪ್ರಚಾರ


ಕೊರಟಗೆರೆ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಇಲ್ಲಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜನತಾ ಸಂಗಮ ಸಮಾವೇಶವನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಉದ್ಘಾಟಿಸಿದರು. ವೈ.ಎಸ್.ವಿ. ದತ್ತ, ಶಾಸಕರಾದ ಡಿ.ಸಿ. ಗೌರಿಶಂಕರ್, ಎಂ.ವಿ. ವೀರಭದ್ರಯ್ಯ, ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ, ಪಿ.ಆರ್. ಸುಧಾಕರಲಾಲ್, ಎಂಎಲ್‌ಸಿ ಅಭ್ಯರ್ಥಿ ಅನಿಲ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.