ಇಂದು ರಾಷ್ಟ್ರೀಯ ಕ್ರಿಬ್ಕೋ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌ ರಾಜೇಂದ್ರ ರಿಂದ ಅರ್ಜಿ ಸಲ್ಲಿಕೆ!

ಇಂದು ರಾಷ್ಟ್ರೀಯ ಕ್ರಿಬ್ಕೋ  ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌ ರಾಜೇಂದ್ರ ರಿಂದ  ಅರ್ಜಿ ಸಲ್ಲಿಕೆ!
  ಕಾಂಗ್ರೆಸ್‌  ನಿಂದ ವಿಧಾನ ಪರಿಷತ್‌  ಟಿಕೆಟ್‌ ಆಕಾಂಕ್ಷಿ   ರಾಷ್ಟ್ರೀಯ ಕ್ರಿಬ್ಕೋ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌ ರಾಜೇಂದ್ರರಿಂದ ಅರ್ಜಿ ಸಲ್ಲಿಕೆ
ತುಮಕೂರು : ಮುಂಬರುವ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು.ರಾಷ್ಟ್ರಿಯ ಕ್ರಿಬ್ಕೋ ಹಾಗು ಡಿಸಿಸಿ ಬ್ಯಾಂಕ್ ನಿರ್ದಶಕ. ಆರ್ ರಾಜೇಂದ್ರ ರವರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಇಂದು ಪಕ್ಷದ ಟಿಕೆಟ್ ಗಾಗಿ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ
ಶ್ರೀ ಸಲೀಮ್ ಅಹಮದ್ ರವರಿಗೆ ಅರ್ಜಿಯನ್ನು ಸಲ್ಲಿಸಿದರು.