ಸಿಎಂಗೆ ವೈಶ್ಯ ಸಹಕಾರ ಬ್ಯಾಂಕ್ ಸ್ವಾಗತ

ಸಿಎಂಗೆ ವೈಶ್ಯ ಸಹಕಾರ ಬ್ಯಾಂಕ್ ಸ್ವಾಗತ

ಸಿಎಂಗೆ ವೈಶ್ಯ ಸಹಕಾರ ಬ್ಯಾಂಕ್ ಸ್ವಾಗತ


ನಗರಕ್ಕೆ ಶನಿವಾರ ಆಗಮಿಸಿದ್ದ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲಿನ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಗೋವಿಂದರಾಜು ಹೂಗುಚ್ಚ ನೀಡಿ ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ರಾಮಮೂರ್ತಿಯವರು ಜೊತೆಯಲ್ಲಿದ್ದರು.