“ನನ್ನ ಗೆಲುವು ಕಾಂಗ್ರೆಸ್‌ಗೆ ಅರ್ಪಿತ” ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ

ವಿಧಾನ ಪರಿಷತ್ ಚುನಾವಣೆ ಸೃಷ್ಟಿಸಿದ ಅಪರೂಪದ ಕ್ಷಣಗಳು!!   ಕಳೆದುಹೋದ ಪದಾರ್ಥವನ್ನು ಕಳೆದುಕೊಂಡ ಸ್ಥಳದಲ್ಲೇ ಹುಡುಕಿಕೊಳ್ಳಬೇಕು ಎಂಬ ಮಾತನ್ನು ಸಾರ್ಥಕಗೊಳಿಸುವಂತೆ 2015ರ ವಿಧಾನ ಪರಿಷತ್ ಚುನಾವಣೆಯ ಸೋಲಿನ ಕಹಿಯನ್ನು ಆರು ವರ್ಷಗಳ ನಂತರ ಸಿಹಿಯನ್ನಾಗಿ ಮಾಡಿಕೊಳ್ಳುವ ಛಲಗಾರ ಎನಿಸಿಕೊಂಡರು ಆರ್.ರಾಜೇಂದ್ರ. ಡಿಸೆಂಬರ್ 14ರ ಮಂಗಳವಾರ  ತುಮಕೂರು ನಗರದ ಮತ ಎಣಿಕೆ ಮುಗಿಯುತ್ತ ಬಂದು, ರಾಜೇಂದ್ರ ಗೆಲುವು ಖಾತರಿಯಾಗುತ್ತಿದ್ದಂತೆ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.
2 / 2

2. ವಿಧಾನ ಪರಿಷತ್ ಚುನಾವಣೆ ಸೃಷ್ಟಿಸಿದ ಅಪರೂಪದ ಕ್ಷಣಗಳು!! ಕಳೆದುಹೋದ ಪದಾರ್ಥವನ್ನು ಕಳೆದುಕೊಂಡ ಸ್ಥಳದಲ್ಲೇ ಹುಡುಕಿಕೊಳ್ಳಬೇಕು ಎಂಬ ಮಾತನ್ನು ಸಾರ್ಥಕಗೊಳಿಸುವಂತೆ 2015ರ ವಿಧಾನ ಪರಿಷತ್ ಚುನಾವಣೆಯ ಸೋಲಿನ ಕಹಿಯನ್ನು ಆರು ವರ್ಷಗಳ ನಂತರ ಸಿಹಿಯನ್ನಾಗಿ ಮಾಡಿಕೊಳ್ಳುವ ಛಲಗಾರ ಎನಿಸಿಕೊಂಡರು ಆರ್.ರಾಜೇಂದ್ರ. ಡಿಸೆಂಬರ್ 14ರ ಮಂಗಳವಾರ ತುಮಕೂರು ನಗರದ ಮತ ಎಣಿಕೆ ಮುಗಿಯುತ್ತ ಬಂದು, ರಾಜೇಂದ್ರ ಗೆಲುವು ಖಾತರಿಯಾಗುತ್ತಿದ್ದಂತೆ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.

ವಿಧಾನ ಪರಿಷತ್ ಚುನಾವಣೆ ಸೃಷ್ಟಿಸಿದ ಅಪರೂಪದ ಕ್ಷಣಗಳು!!


ಕಳೆದುಹೋದ ಪದಾರ್ಥವನ್ನು ಕಳೆದುಕೊಂಡ ಸ್ಥಳದಲ್ಲೇ ಹುಡುಕಿಕೊಳ್ಳಬೇಕು ಎಂಬ ಮಾತನ್ನು ಸಾರ್ಥಕಗೊಳಿಸುವಂತೆ 2015ರ ವಿಧಾನ ಪರಿಷತ್ ಚುನಾವಣೆಯ ಸೋಲಿನ ಕಹಿಯನ್ನು ಆರು ವರ್ಷಗಳ ನಂತರ ಸಿಹಿಯನ್ನಾಗಿ ಮಾಡಿಕೊಳ್ಳುವ ಛಲಗಾರ ಎನಿಸಿಕೊಂಡರು ಆರ್.ರಾಜೇಂದ್ರ. ಡಿಸೆಂಬರ್ 14ರ ಮಂಗಳವಾರ  ತುಮಕೂರು ನಗರದ ಮತ ಎಣಿಕೆ ಮುಗಿಯುತ್ತ ಬಂದು, ರಾಜೇಂದ್ರ ಗೆಲುವು ಖಾತರಿಯಾಗುತ್ತಿದ್ದಂತೆ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.

Previous