ಆರ್.ರಾಜೇಂದ್ರರಿಂದ ಚಂದ್ರಮೌಳೇಶ್ವರ ಬ್ಯಾಂಕ್ ಸದಸ್ಯರು ಸಿಬ್ಬಂದಿಗೆ ಕೊಡೆ ವಿತರಣೆ
R rajendra KNR

ಆರ್ ರಾಜೇಂದ್ರರಿಂದ ಚಂದ್ರಮೌಳೇಶ್ವರ ಬ್ಯಾಂಕ್ ಸದಸ್ಯರು ಸಿಬ್ಬಂದಿಗೆ ಕೊಡೆ ವಿತರಣೆ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನಿರ್ದೇಶಕ ಹಾಗೂ ಕ್ರಿಬ್ಕೊ ನಿರ್ದೇಶಕರಾದ ಆರ್. ರಾಜೇಂದ್ರ ಅವರು ಕ್ಯಾತಸಂದ್ರದ ಚಂದ್ರಮೌಳೇಶ್ವರ ಸಹಕಾರ ಸಂಘದ ಸದಸ್ಯರು ಹಾಗೂ ಸಿಬ್ಬಂದಿಗೆ ಕೊಡೆಯನ್ನು ಕೊಡುಗೆಯಾಗಿ ನೀಡಿದರು. ಚಂದ್ರಮೌಳೇಶ್ವರ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ. ಆನಂದ್, ನಿರ್ದೇಶಕರಾದ, ಜಿ. ಚಿಕ್ಕಣ್ಣ, ವೆಂಕಟಕೃಷ್ಣ ಕೆ.ವಿ., ಪಿ.ಮೂರ್ತಿ, ದಿನೇಶ್ಬಾಬು ಕೆ.ಎಸ್., ಮುರಳೀಧರ ಕೆ.ಎನ್., ಸತ್ಯನಾರಾಯಣ ಕೆ.ಎನ್., ಧನಲಕ್ಷಿö್ಮ, ಪದ್ಮ, ಟಿ.ಎಂ.ಸಿ.ಸಿ.ಎಲ್. ನಿರ್ದೇಶಕರಾದ ಕೆ.ಹೆಚ್.ಜಯರಾಮ್, ಹೆಚ್. ಉಗ್ರಪ್ಪ, ಕೆ.ಎಂ. ರಂಗನಾಥ್, ಡಿ.ಜಿ. ಶ್ರೀನಿವಾಸ್, ಕೆ.ಎಸ್. ಇಂದಿರ, ಕೆ.ಕೆ. ಹರೀಶ್ ಇದ್ದರು.