ರಾಜ್ಯ

ಈ ಸರ್ಕಾರಿ ನೌಕರನ ಬಳಿ ಇದ್ದ ಕ್ಯಾಶ್‌ ಕೇವಲ ರೂ.1.70 ಕೋಟಿ!?

ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ, ಹಾಲಿ ಅವರದೇ ಇಲಾಖೆಯಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್‌ ಆಗಿರುವ ಹೆಚ್.ಎಂ. ಜನಾರ್ಧನ ಮನೆಯಲ್ಲಿ...

ಕೇಂದ್ರ ಬಜೆಟ್:ಹೊಸತೂ ಇಲ್ಲ,ರಾಜ್ಯದ ಹಿತವೂ ಇಲ್ಲ ಎಸ್.ಆರ್.ವೆಂಕಟೇಶ...

ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಬೇಕೆಂದರೆ ₹16.95 ಲಕ್ಷ ಕೋಟಿ  ಸಾಲ ಮಾಡಬೇಕಾಗುತ್ತದೆ.ಆಗ, ಕೇಂದ್ರ ಸರ್ಕಾರದ ಸಾಲದ ಮೊತ್ತವು ₹214 ಲಕ್ಷ...

ಸಾಂವಿಧಾನಿಕ ಪ್ರಜ್ಞೆ –ಪ್ರಜಾತಂತ್ರದ ಮೌಲ್ಯ

ಚುನಾವಣೆಗಳಿಂದಾಚೆಗೆ ನೋಡುವ ವ್ಯವಧಾನ ಇಲ್ಲದೆ ಹೋದರೆ ಪ್ರಜಾತಂತ್ರ ಶಿಥಿಲವಾಗುತ್ತದೆ

ನೀವು ಈ ದೇಶದ ಪೌರ ಎಂಬುದಕ್ಕೆ ಪುರಾವೆ ಇದೆಯೇ?"

ಇದೆಲ್ಲದರ ನಡುವೆ ರಾಷ್ಟ್ರೀಯ ಮತದಾರರ ದಿನಾಚರಣೆ ಬರುತ್ತಿದ್ದು , ಆ ದಿನ ಮತದಾರರು ಕೇವಲ 'ಮತದಾರರ ಪ್ರತಿಜ್ಞಾವಿಧಿ' ತೆಗೆದುಕೊಳ್ಳುವ ಜೊತೆಗೆ ಮತದಾರರ ಪಟ್ಟಿಯಲ್ಲಿ...

ಕಚ್ಚಾ ತೈಲದ ಬೆಲೆ ತೀವ್ರ ಕುಸಿತ-  ಆದರೆ ಜನತೆಗಿಲ್ಲ ಇಳಿಕೆಯ ಲಾಭ...

 2008ರಲ್ಲಿ ಕ್ರೂಡ್‌ ಆಯಿಲ್‌  ಬ್ಯಾರೆಲ್‌ಗೆ 147 ಡಾಲರ್‌ ಇದ್ದಾಗ ಪೆಟ್ರೋಲ್‌ ಲೀಟರಿಗೆ ಜಸ್ಟ್‌ ರೂ. 57.15  ಆಗಿತ್ತು. ಆದರೆ ಇವತ್ತು ಬ್ಯಾರೆಲ್‌ಗೆ 61.97...

ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ?...

( ಲೇಖಕರು ಕನ್ನಡದ ಹಿರಿಯ ಪತ್ರಕರ್ತರು, ಶೇರು ಮಾರುಕಟ್ಟೆ ಹಾಗೂ ಹಣಕಾಸು ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹಾಗೂ ಪರಿಣಿತಿಯುಳ್ಳವರು)

  2025: ಕಳೆದದ್ದು 365 ದಿನಗಳಲ್ಲ ಮೌಲ್ಯಾದರ್ಶಗಳು 2026ರ ಹೊಸ್ತಿಲಲ್ಲಿ...

    ಈ ವಕ್ರಮಾರ್ಗಗಳನ್ನು ಬದಿಗಿಟ್ಟು 2026ರ ಭಾರತವನ್ನು ಮಾನವೀಯ ಮೌಲ್ಯಗಳ ಸುಂದರ ಉದ್ಯಾನವನ್ನಾಗಿ ಮಾಡಬೇಕಾದರೆ ನಾಗರಿಕರು, ರಾಜಕಾರಣಿಗಳು, ವಿದ್ವಾಂಸರು, ಕಲಾವಿದರು...

ಆರ್ಥಿಕ ಹಿನ್ನೋಟ 2025: ಪ್ರಗತಿಯೋ? ಅಸಮಾನತೆ ಹೆಚ್ಚಳವೋ?

‘ ಬೆವರ ಹನಿʼ ವಿಶೇಷ ತೆರಿಗೆ ನೀತಿಗಳು, ಗ್ರಾಮೀಣ -ನಗರ ಪ್ರದೇಶಗಳ ನಡುವಿನ ಅಂತರ, ಅಸಂಘಟಿತ ಕಾರ್ಮಿಕರ ಹೆಚ್ಚಳ, ನಿರುದ್ಯೋಗ, ಜಾಗತೀಕರಣ ಮತ್ತು ಜಾತಿ ಆಧಾರಿತ...

ಆರ್ ಬಿಐನಿಂದ ರೆಪೋ ದರ ಕಡಿತ :ಸಾಲಕ್ಕೆ ಅನುಕೂಲ,ಹಿರಿಯರಿಗೆ ಆಘಾತ!

ಒಟ್ಟಾರೆ, ರೆಪೋ ದರ ಕಡಿತವು ರೂಪಾಯಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಡವಾಳ ಹರಿವು ಜಾಗತಿಕ ಆರ್ಥಿಕ...

ಅಂಬೇಡ್ಕರ್‌ : ಚಿಂತನೆ-ಆಚರಣೆಗಳ ನಡುವೆ  ಬೌದ್ಧಿಕ ಕಂದರ

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರು ಮುನ್ನಡೆಸುವ ಬೌದ್ಧಿಕ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಚಲನೆಯಲ್ಲಿರಿಸಲು, ಮಾರ್ಕ್ಸ್‌, ಗಾಂಧಿ, ಲೋಹಿಯಾ, ಪೆರಿಯಾರ್‌,...

ವಿಶ್ವ ಅಕಾಲ ಜನನ ದಿನ 2025

ಅಕಾಲವಾಗಿ ಜನಿಸಿದ ಶಿಶುಗಳಿಗೆ ದೃಢ ಆರಂಭವನ್ನು ನೀಡೋಣ

ನೀರವ ಮೌನದ ಹಾದಿ ಹಿಡಿದ ಮಾನವತೆ

ಜೀವರಕ್ಷಣೆಯಿಂದ ವಂಚನೆಗೊಳಗಾದ ದೇಶವಾಸಿಗಳಿಗೆ ಹಾಗೂ ಆಳುವ ಸರ್ಕಾರಕ್ಕೆ ನೈತಿಕ ಧೈರ್ಯ-ಸ್ಥೈರ್ಯ-ಬೆಂಬಲ ನೀಡಬೇಕಾದ ರಾಜಕಾರಣಿಗಳು ಕರಾಳಕತ್ತಲಲ್ಲಿ ನಿಂತು ಬೆಳಕು...

ಮಕ್ಕಳು - ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ

ಔಪಚಾರಿಕ ಆಚರಣೆಗಳು ಮೇಲ್ನೋಟದ ಆಡಂಬರದಲ್ಲಿ ಅರ್ಥ ಕಳೆದುಕೊಳ್ಳುತ್ತವೆ

ಜಾತಿ- ಭೂಮಿ ಪ್ರಶ್ನೆಯೊಡನೆ ಹಿಂದುತ್ವ-ಮಾರುಕಟ್ಟೆಗೆ ಮುಖಾಮುಖಿಯಾದ...

ಆದರೆ ಬಿಹಾರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಅಭಿವೃದ್ಧಿ ಮಾದರಿ-ಕಲ್ಯಾಣ ಯೋಜನೆಗಳು ಬಗೆಹರಿಸುವುದಿಲ್ಲ. ಇದಕ್ಕೆ ಬೇಕಿರುವುದು   ನವ ಉದಾರವಾದಿ ಆರ್ಥಿಕತೆಗಿಂತಲೂ...

ಟ್ಯಾಲೆಂಟ್‌ಗಿಂತ ಟೆಂಪರ್‌ಮೆಂಟ್ ಸರಿಯಿರಬೇಕು...,

ಓರ್ವ ಹಾಡುಗಾರನಾಗಿ ಪುರ್ಯ ಧನಶ್ರೀ ರಾಗವನ್ನು ನಡುಗುತ್ತಾ 'ವಿರಹ' ವನ್ನು ಅನುಭವಿಸುತ್ತಾ ಅಷ್ಟೂ ನೋವನ್ನು ನಮ್ಮೆದೆಗೂ ದಾಟಿಸಿಬಿಡುವ ಆತನದು ನಿಜಕ್ಕೂ ultimate...