ರಾಷ್ಟ್ರ

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

ಭಾರತೀಯ ಸಮಾಜದಲ್ಲಿ ಮಹಿಳೆ ಎರಡು ಬದಿಗಳಿಂದಲೂ ಘಾಸಿಗೊಳಗಾಗುವುದು ಸಾಮಾನ್ಯ

ಆರ್‍‌ಬಿಎಸ್‌ಕೆ ಅಕ್ರಮ: ರೂ. 23.30 ಕೋಟಿ ಪಾವತಿಗೆ  ಒತ್ತಡ

ಅನುದಾನ-ಅನುಮೋದನೆ ಇಲ್ಲದೇ ಇದ್ದಾಗಲೂ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ?

ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನದ ಮರ್ಯಾದೆಗೇಡು ಹತ್ಯೆ...

ವಿಗ್ರಹಗಳನ್ನು ಸ್ಥಾಪಿಸಿ ವಿಚಾರಗಳನ್ನು ಕೊಲ್ಲುವ ಅಪಾಯದ ಬಗ್ಗೆ ಎಚ್ಚರ: ಕೆ.ವಿ.ಪಿ ಮನುಸ್ಮೃತಿಯ ಘರ್ ವಾಪ್ಸಿಯನ್ನು ಸಂವಿಧಾನ ತಡೆದು ನಿಲ್ಲಿಸಿದೆ: ಕೆ.ವಿ.ಪಿ

“ಸಕ್ರಿಯ ರಾಜಕಾರಣಿʼ ಎಂಬ ಕತೆ ಹೇಳಿ  ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ...

ಹೀಗೆ ತುಮಕೂರು ವಿವಿಯ ವಿಸಿ ವೆಂಕಟೇಶ್ವರಲು ಪ್ರಕಾರ ಸಕ್ರಿಯ ರಾಜಕಾರಣಿಗಳಾಗಿರುವ ದೇವೇಗೌಡರು, ಯಡಿಯೂರಪ್ಪನವರು, ಸಿದ್ದರಾಮಯ್ಯನವರು ಹಾಗೂ ಸತೀಶ್ ಜಾರಕಿಹೊಳಿ...

ಮಗಳೇ ಎನ್ನುವ ಅಪ್ಪನ ಮಾತು ನೆಮ್ಮದಿ ಕೊಡುತ್ತದೆ

ಸಂದರ್ಶನ : ಡಾ. ಬಿ.ಸಿ. ಶೈಲಾ ನಾಗರಾಜ್

ರೈತ , ಭೂಮಿ ಮತ್ತು ಕಾರ್ಪೋರೇಟ್‌ ಬಂಡವಾಳ ಕೃಷಿ ಆಧಾರಿತ ದೇಶದಲ್ಲಿ...

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತುಕೊಂಡ ಚನ್ನಪಟ್ಟಣದ ಭೂ ಉಳಿಸಿ ಹೋರಾಟವನ್ನೇ ಗಮನಿಸಿ, ಈಗ ಮುಖ್ಯಮಂತ್ರಿಯಾಗಿರುವ ಮೂರು ವರ್ಷದ ಹಿಂದೆ ವಿರೋಧ...

ರಾಜ್ಯದಲ್ಲಿ ನಿಜಕ್ಕೂ ಮುಖ್ಯಮಂತ್ರಿ ಬದಲಾಗುತ್ತಾರಾ..?

ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆ ತೊರೆಯಲಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆಸಲಾಗುತ್ತದೆ. ಶಾಸಕಾಂಗ...

ಟ್ರಂಪ್‌ ಆರ್ಥಿಕ ನೀತಿ- ಅಮೆರಿಕನ್‌ ಸಾಮ್ರಾಜ್ಯದ ಅಂತ್ಯದ ಮುನ್ನುಡಿ

ಅಮೆರಿಕದ ನಾಗರಿಕರಲ್ಲಿ 60-70% ನಾಗರಿಕರು ಶೇರು ಮಾರುಕಟ್ಟೆಯ ಪಾಲುದಾರರಾಗಿದ್ದಾರೆ. ಅವರು ಅಲ್ಲಿನ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಹೂಡಿರುವ ಕಷ್ಟ ಪಟ್ಟು...

ಬಹುಜನ ನಾಯಕ ಕಾನ್ಸಿರಾಮ್

ಕಾನ್ಸಿರಾಮ್ ಬದುಕಿದ್ದರೆ ಅವರಿಗೆ 91 ತುಂಬುತ್ತಿತ್ತು. ಒಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ನಾನು ಬೆನ್ನಟ್ಟುತ್ತಾ ಬಂದ ರಾಜಕಾರಣಿ...

ಕರ್ನಾಟಕ ಎಂದಿಗೂ ಮರೆಯಬಾರದ ಎಲ್.ಜಿ.ಹಾವನೂರ್

ಅರಸು-ಹಾವನೂರು ಜೋಡಿ ಕರ್ನಾಟಕದಾದ್ಯಂತ ಸುತ್ತಾಡಿ ಮೂಡಿಸಿದ ಜಾಗೃತಿಯ ಪರಿಣಾಮವಾಗಿ ಅದುವರೆಗೆ ರಾಜಕಾರಣದ ಮುಖ್ಯಧಾರೆಗೆ ಪ್ರವೇಶ ಪಡೆಯದಿದ್ದ ದೇವಾಡಿಗ,ಬಿಲ್ಲವ,ಮುಸ್ಲಿಮ್,...

“ಮಾಜಿ ಪ್ರಧಾನಿ ದೇವೇಗೌಡರೇ ಪ್ರಧಾನಿ ಮೋದಿಯವರ ಚಿಯರ್‌ ಲೀಡರ್‌ ಆಗಬೇಡಿ,...

ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ಸಿದ್ದ ಎಂಬ ದೇವೇಗೌಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ

ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ

ಭಾರತೀಯ ಸಂವಿಧಾನದ ಸಂಸ್ಥಾಪಕ ಮಾತೆಯರು ಅಗಲಿಕೆಯು, ದೇಶದ ಸ್ತ್ರೀವಾದಿ ಸಾಂವಿಧಾನಿಕತೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ರಾಜಕೀಯದಲ್ಲಿ ಪ್ರಬಲ ಮಹಿಳಾ ನಾಯಕಿಯರು...

ಅಂಬೇಡ್ಕರ್‌ ಭ್ರಮೆಯಲ್ಲ ಸೈದ್ಧಾಂತಿಕ ವಾಸ್ತವ

ನಮ್ಮ ಸಂಸದೀಯ ವ್ಯವಸ್ಥೆ ತನ್ನ ಘನತೆ ಸಮ್ಮಾನಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ